ದಿನಾಂಕ 23.09.2024ರಿಂದ ದಿನಾಂಕ 30.09.2024ರವರೆಗೆ ಬೆಳ್ತಂಗಡಿಯಲ್ಲಿ ತಾಳಮದ್ದಳೆ ಸಪ್ತಾಹ ನಡೆಯಲಿದೆ.
ತಾಳಮದ್ದಳೆ ಪ್ರತಿದಿನ ಸಂಜೆ 4.45 ಘಂಟೆಗೆ ಆರಂಭವಾಗಲಿದ್ದು ದಿನವೂ ಬೇರೆ ಬೇರೆ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.
ಈ ಏಳು ದಿನಗಳಲ್ಲಿ ಭೀಷ್ಮಪರ್ವ, ಇಂದ್ರತಂತ್ರ- ಪ್ರಹ್ಲಾದಶಾಪ, ಶಲ್ಯಸಾರಥ್ಯ, ವಾಮನ ಚರಿತ್ರೆ, ಕರ್ಣಭೇದನ, ಅಗ್ನಿಪರೀಕ್ಷೆ- ನಿಜಪಟ್ಟಾಭಿಷೇಕ, ಗುರುದಕ್ಷಿಣೆ ಎಂಬ ಪ್ರಸಂಗಗಳ ತಾಳಮದ್ದಳೆ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ವಿವರಗಳಿಗೆ ಕೆಳಗಿನ ಚಿತ್ರವನ್ನು ನೋಡಿ.
