ಸೇವಾ ಭಾರತಿ ಜೋಡುಕಲ್ಲು ಇದರ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಅಂಗದ ಸಂಧಾನ – ಶರಸೇತು ಬಂಧನ’ ಎಂಬ ತಾಳಮದ್ದಳೆ ನಡೆಯಲಿದೆ.
ದಿನಾಂಕ 07-09.2024ನೇ ಶನಿವಾರ ಬೆಳಗ್ಗೆ 9.30ರಿಂದ ಈ ತಾಳಮದ್ದಳೆ ಆರಂಭವಾಗಲಿದೆ.
ವಿವರಗಳಿಗೆ ಚಿತ್ರ ನೋಡಿ.
- ವಿವಾಹೇತರ ಅನೈತಿಕ ರಹಸ್ಯ ಸಂಬಂಧವನ್ನು ವಿರೋಧಿಸಿದ್ದಕ್ಕಾಗಿ ಪ್ರಿಯಕರನ ಜೊತೆ ಸೇರಿ ತಾಯಿಯನ್ನು ಕೊಂದ ವಿವಾಹಿತ ಯುವತಿ
- ಹಿಟ್ ಅಂಡ್ ರನ್ ಪ್ರಕರಣ: ಕಾರಿನಲ್ಲಿದ್ದ ಆರೋಪಿ ಹಾಗೂ ಮಹಿಳಾ ವೈದ್ಯೆ ಕುಡಿದಿದ್ದರು
- ಆರ್ಗೋಡು ಮೋಹನ್ದಾಸ್ ಶೆಣೈಯವರಿಗೆ “ಯಕ್ಷದೇಗುಲ-2024”ರ ಪ್ರಶಸ್ತಿ
- ತಾಳಮದ್ದಳೆ ಸಪ್ತಾಹ – ಭೀಷ್ಮಪರ್ವ, ಇಂದ್ರತಂತ್ರ- ಪ್ರಹ್ಲಾದಶಾಪ, ಶಲ್ಯಸಾರಥ್ಯ, ವಾಮನ ಚರಿತ್ರೆ, ಕರ್ಣಭೇದನ, ಅಗ್ನಿಪರೀಕ್ಷೆ- ನಿಜಪಟ್ಟಾಭಿಷೇಕ, ಗುರುದಕ್ಷಿಣೆ
- ಫ್ಲೋರಿಡಾ ಗಾಲ್ಫ್ ಕ್ಲಬ್ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿ ‘ಹತ್ಯೆ ಯತ್ನ’ದ ನಂತರ ಟ್ರಂಪ್ ಸುರಕ್ಷಿತ, ಶಂಕಿತನ ಬಂಧನ