Tuesday, September 17, 2024
Homeಸುದ್ದಿಅಂಗದ ಸಂಧಾನ, ಶರಸೇತು ಬಂಧನ - ಸುಣ್ಣಂಬಳ, ಉಜಿರೆ, ಜಬ್ಬಾರ್, ಪೆರ್ಮುದೆ, ಕನ್ನಡಿಕಟ್ಟೆ

ಅಂಗದ ಸಂಧಾನ, ಶರಸೇತು ಬಂಧನ – ಸುಣ್ಣಂಬಳ, ಉಜಿರೆ, ಜಬ್ಬಾರ್, ಪೆರ್ಮುದೆ, ಕನ್ನಡಿಕಟ್ಟೆ

ಸೇವಾ ಭಾರತಿ ಜೋಡುಕಲ್ಲು ಇದರ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಅಂಗದ ಸಂಧಾನ – ಶರಸೇತು ಬಂಧನ’ ಎಂಬ ತಾಳಮದ್ದಳೆ ನಡೆಯಲಿದೆ.

ದಿನಾಂಕ 07-09.2024ನೇ ಶನಿವಾರ ಬೆಳಗ್ಗೆ 9.30ರಿಂದ ಈ ತಾಳಮದ್ದಳೆ ಆರಂಭವಾಗಲಿದೆ.

ವಿವರಗಳಿಗೆ ಚಿತ್ರ ನೋಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments