ಎಡನೀರು ಮಠದಲ್ಲಿ ಪ್ರಸಿದ್ಧ ಕಲಾವಿದರಿಂದ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದಿನಾಂಕ 23.08.2024ನೇ ಶುಕ್ರವಾರ ಸಂಜೆ 4 ಗಂಟೆಯಿಂದ ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ
ಬೇಡರ ಕಣ್ಣಪ್ಪ, ರಾಜ್ಯ ತ್ಯಾಗ, ವೈಜಯಂತಿ ಪರಿಣಯ, ನರಕಾಸುರ ಮೋಕ್ಷ ಎಂಬ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ಪ್ರಸಿದ್ಧ ಕಲಾವಿದರಿಂದ ನೆರವೇರಲಿದೆ.
ವಿವರಗಳಿಗೆ ಚಿತ್ರವನ್ನು ನೋಡಿ.
