ಹಿರಿಯ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆ ಕಮ್ಮಟ

ದಿನಾಂಕ 16.06.2024 ನೇ ಆದಿತ್ಯವಾರ ಹಿರಿಯ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆ ಕಮ್ಮಟ ಕಾರ್ಯಕ್ರಮ ಜರಗಲಿದೆ.
ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸಭಾಂಗಣದಲ್ಲಿ ದಿನಾಂಕ 16.04.2024ರ ಆದಿತ್ಯವಾರದಂದು ಅಪರಾಹ್ನ 2 ಘಂಟೆಯಿಂದ ಹಿರಿಯ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆ ಕಮ್ಮಟ ಕಾರ್ಯಾಗಾರ ನಡೆಯಲಿದೆ.
ಕಲಾಭಿಮಾನಿಗಳನ್ನು ಸಂಘಟಕರು ಆದರದಿಂದ ಆಮಂತ್ರಿಸಿದ್ದಾರೆ.
ವಿವರಗಳಿಗೆ ಮೇಲಿನ ಚಿತ್ರವನ್ನು ನೋಡಿ.