ಗಂಡ ಸರಕಾರಿ ನೌಕರ. ಸರಕಾರಿ ಇಂಜಿನಿಯರ್ ಒಬ್ಬ ಐಪಿಎಲ್ ಬೆಟ್ಟಿಂಗ್ ದಂಧೆಯಿಂದ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡ. ಸಾಲಗಾರರು ಸುಮ್ಮನೆ ಬಿಡತ್ತಾರೆಯೇ? ಸಾಲಗಾರರ ಕಿರುಕುಳ ತಾಳಲಾರದೇ ಇಂಜಿನ್ನ ಗಂಡನ ನವವಿವಾಹಿತೆ ಯುವ ಪತ್ನಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.
ಸಾಲಗಾರರ ಕಿರುಕುಳ ತಾಳಲಾರದೆ ಯುವ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಎಂಬಲ್ಲಿ ನಡೆದಿದೆ.
ಸಹಾಯಕ ಇಂಜಿನಿಯರ್ ದರ್ಶನ್ ಸಾಲ ಮಾಡಿ ಬೆಟ್ಟಿಂಗ್ ಆಡಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರಿನೌಕರನಾದರೂ ದರ್ಶನ್ ಖಾಲಿ ಚೆಕ್ ನೀಡಿ ಬೆಟ್ಟಿಂಗ್ ದಂಧೆ ನಡೆಸುವವರಿಂದ ದುಬಾರಿ ಬಡ್ಡಿದರಕ್ಕೆ ಸಾಲವನ್ನು ಪಡೆದು ಎಲ್ಲವನ್ನೂ ಸೋತಿದ್ದಾರೆ. ದರ್ಶನ್ ಕೆಲಸಕ್ಕೆ ಹೋದಾಗ ಸಾಲ ಕೊಟ್ಟವರು ಮನೆಯ ಸಮೀಪ ಕುಳಿತು ಅವನ ಪತ್ನಿ ರಂಜಿತಾಗೆ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಒಬ್ಬಳೇ ಸಣ್ಣ ಪ್ರಾಯದ ಯುವತಿ ಹೆಂಡತಿ ಮನೆಯಲ್ಲಿದ್ದರೂ, ಸಾಲಗಾರರನ್ನು ಎದುರಿಸುವ ಧೈರ್ಯ, ಪರಿಸ್ಥಿತಿ ದರ್ಶನ್ಗೆ ಇರಲಿಲ್ಲ.
ಗಂಡನ ಈ ರೀತಿಯ ವ್ಯವಹಾರಕ್ಕೆ ಹಾಗೂ ವರ್ತನೆಗೆ ಜಿಗುಪ್ಸೆ ಹೊಂದಿದ ರಂಜಿತಾ ಮನನೊಂದು ನೇಣಿಗೆ ಶರಣಾಗಿದ್ದಾಳೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಗೃಹಿಣಿ ರಂಜಿತಾ ತಂದೆ ವೆಂಕಟೇಶ್ ಅವರು ಬೆಟ್ಟಿಂಗ್ ದಂಧೆಕೋರರ ಈ ಅಮಾನವೀಯ ವರ್ತನೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೊಳಲ್ಕೆರೆ ಠಾಣೆಗೆ ದೂರು ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
- ಸ್ನೇಹಿತನನ್ನು ಮರಕ್ಕೆ ಕಟ್ಟಿಹಾಕಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಯ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ ಪೊಲೀಸರು
- ಬೆಂಗಳೂರಿನಲ್ಲಿ ಪಿಜಿಯ 5ನೇ ಮಹಡಿಯಿಂದ ಹಾರಿ ಇಂಜಿನಿಯರ್ ಯುವತಿ ಆತ್ಮಹತ್ಯೆ
- 5 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಬಂಧನ
- 60 ವರ್ಷದವರನ್ನು 25 ವರ್ಷದವರನ್ನಾಗಿ ಮಾಡುತ್ತೇನೆಂದು 35 ಕೋಟಿ ರೂಪಾಯಿ ವಂಚನೆ – ವಂಚಿಸಿದ ದಂಪತಿಗಾಗಿ ತೀವ್ರ ಹುಡುಕಾಟ
- ವಿಡಿಯೋ: ವಿಧಾನಸಭೆಯ ಮೂರನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರದ ಉಪ ಸ್ಪೀಕರ್ ನರಹರಿ ಜೀರ್ವಾಲ್ ಸುರಕ್ಷತಾ ಬಲೆಯೊಳಗೆ(ನೆಟ್) ಸಿಲುಕಿಕೊಂಡರು!
- ಶಿಕ್ಷಕ, ಪತ್ನಿ ಮತ್ತು ಇಬ್ಬರು ಮಕ್ಕಳು ಬರ್ಬರವಾಗಿ ಹತ್ಯೆ – ಬೆದರಿಕೆಯ ಬಗ್ಗೆ ತಿಂಗಳ ಹಿಂದೆಯೇ ದೂರು ನೀಡಿದ್ದರೂ ನಿರ್ಲಕ್ಷ್ಯ?
- ಮಾನವ ಹಕ್ಕುಗಳ ಕಾರ್ಯಕರ್ತರಂತೆ ವಿಚಾರಿಸುತ್ತಾ ಬಂದ ಮೂವರಿಂದ 21 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
- ‘ಜಯದ್ರಥ ಪರಿಭವ’ ತಾಳಮದ್ದಳೆ
- ಬೆಂಗಳೂರಿನಲ್ಲಿ ಮತ್ತೆ ಮೂವರು ಪಾಕಿಸ್ತಾನಿಗಳ ಬಂಧನ
- ಅನುಷ್ಕಾ ಕ್ರಿಕೆಟ್ ನಿಯಮಗಳಿಂದ ಕೊಹ್ಲಿಗೆ ಶಾಕ್! ಅನುಷ್ಕಾ ಬೌಲಿಂಗಿಗೆ ಬೇಗನೆ ಔಟ್ ಆದ ಕೊಹ್ಲಿ – ವೀಡಿಯೋ ನೋಡಿ
- ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ವಿರುದ್ಧ ಪೊಲೀಸ್ ಕ್ರಮಕ್ಕೆ ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
- ಚಿಕಿತ್ಸೆಗೆಂದು ಬಂದು ಆಮೇಲೆ ಡಾಕ್ಟರನ್ನೇ ಗುಂಡಿಕ್ಕಿ ಕೊಂದ ಇಬ್ಬರು ಹದಿಹರೆಯದವರು
- ದಕ್ಷಯಜ್ಞ, ಬೇಡರ ಕಣ್ಣಪ್ಪ, ಚಕ್ರ ಚಂಡಿಕೆ,ಮೋಕ್ಷ ಸಮರ, ಅಕ್ಷಯಾಂಬರ, ಶ್ರೀದೇವಿ ಅಗ್ನಿ ಕಲ್ಲುರ್ಟಿ, ಬಪ್ಪನಾಡು ಕ್ಷೇತ್ರ ಮಹಾತ್ಮೆ, ಶ್ರೀನಿವಾಸ ಕಲ್ಯಾಣ, ಪುರುಷಾಮೃಗ-ಅಗ್ರಪೂಜೆ, ಮೇದಿನಿ ನಿರ್ಮಾಣ-ಮಹಿಷಮರ್ದಿನಿ: ಒಂದೇ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನಗಳ ರಸದೌತಣ
- ತಾಯಿಯನ್ನು ಕೊಂದು ಲಿವರ್, ಕಿಡ್ನಿ ಹೊರತೆಗೆದು, ಖಾರ, ಕಾಳುಮೆಣಸಿನಕಾಯಿ ಹಾಕಿ ತಿಂದ ಕ್ರೂರಿ ಮಗನ ಕೃತ್ಯ – ಇವನಿಗೆ ಯಾವ ಶಿಕ್ಷೆ ಕಾದಿದೆ ಗೊತ್ತೇ?
- ವೀಡಿಯೊ – ಫುಟ್ಬೋರ್ಡ್ ಮೇಲೆ ನಿಲ್ಲಬೇಡಿ ಎಂದು ಪ್ರಯಾಣಿಕನಿಗೆ ಹೇಳಿದ್ದಕ್ಕೆ ಬಸ್ ಕಂಡಕ್ಟರ್ ನನ್ನು ಚಾಕುವಿನಿಂದ ಇರಿದ
- ದೆಹಲಿಯಲ್ಲಿ ಅತಿದೊಡ್ಡ ಮಾದಕ ದ್ರವ್ಯ ಜಾಲ ಪತ್ತೆ – 2,000 ಕೋಟಿ ರೂಪಾಯಿ ಮೌಲ್ಯದ 500 ಕೆಜಿ ಕೊಕೇನ್ ವಶ
- ಖಾಸಗಿ ಆಸ್ಪತ್ರೆಯಲ್ಲಿ ಹೃದ್ರೋಗಿಗೆ ಚಿಕಿತ್ಸೆ ನೀಡಿದ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ! – ಹೃದ್ರೋಗಿ ಸಾವು
- ಕಟೀಲು ಕ್ಷೇತ್ರದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಪ್ರತಿದಿನವೂ ಯಕ್ಷಗಾನ ಕಾರ್ಯಕ್ರಮ
- ನಾಳೆ ಮಧ್ಯಾಹ್ನ 2 ಘಂಟೆಗೆ ಪ್ರಸಿದ್ಧ ಕಲಾವಿದರಿಂದ ‘ಕುಮಾರ ವಿಜಯ’ ತಾಳಮದ್ದಳೆ, ಬೆಳಗ್ಗೆ 9.30 ಘಂಟೆಗೆ ‘ಆ-ರತಿ ಮದುವೆ’ ಹವ್ಯಕ ಭಾಷೆಯ ತಾಳಮದ್ದಳೆ
- ಆತುರದ ಲೈಂಗಿಕ ಕ್ರಿಯೆಯ ನಡುವೆ ರಕ್ತಸ್ರಾವದಿಂದ ಸಾವನ್ನಪ್ಪಿದ ಯುವತಿ, ನಿರ್ಲಕ್ಷ್ಯಕ್ಕಾಗಿ ಯುವಕನ ಬಂಧನ
- ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮದರಸಾದಲ್ಲಿ ಉರ್ದು ಕಲಿಸುತ್ತಿದ್ದ ಶಿಕ್ಷಕ
- 50 ವರ್ಷಗಳ ನಂತರ ಮತ್ತೆ ಅವಾಂತರ ಸೃಷ್ಟಿಸಿದ ‘ಕೋಸಿ’ ನದಿ – ಉತ್ತರ ಬಿಹಾರ ಪ್ರವಾಹದಲ್ಲಿ ಮುಳುಗಡೆಯಾಗುವ ಭೀತಿ, ಮನೆ ಬಿಟ್ಟು ಹೋಗುತ್ತಿರುವ ಜನ
- ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಿರಿಬಾಗಿಲು ಪ್ರತಿಷ್ಠಾನಕ್ಕೆ 15 ಲಕ್ಷ ರೂಪಾಯಿಗಳ ಕೊಡುಗೆ
- ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ – ಇಸ್ರೇಲ್ ಅಧಿಕೃತ ಹೇಳಿಕೆ
- ತಿರುಪತಿ ಲಡ್ಡು ಅಪವಿತ್ರಗೊಳಿಸಿದವರ ವಿರುದ್ಧ ಪುತ್ತೂರಿನಲ್ಲಿ ದೂರು ದಾಖಲು – ಹಿಂದೂ ಧರ್ಮಕ್ಕೆ ಅವಮಾನ ಎಸಗಿದವರ ವಿರುದ್ಧ ಕ್ರಮಕ್ಕೆ ಆಗ್ರಹ
- 60ರ ಹರೆಯದ ಸಂಭ್ರಮದಲ್ಲಿರುವ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಇಂದು ಕಟೀಲು ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದಲ್ಲಿ ಸನ್ಮಾನ
- 30 ವರ್ಷಗಳ ಹಿಂದೆ ನಾಪತ್ತೆಯಾಗಿದ್ದವನ ಅಸ್ಥಿಪಂಜರ ಅಂಗಳದಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆ, ಉತ್ಖನನದ ನಂತರ ಬೆಚ್ಚಿ ಬಿದ್ದ ಪೊಲೀಸರು
- ತಂದೆ ಮತ್ತು ಆತನ 4 ಹೆಣ್ಣು ಮಕ್ಕಳು ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ
- ಯಕ್ಷಗಾನ ಶಿಕ್ಷಕರಿಗೆ ಶಿಕ್ಷಣ!
- ಇಂದು ವಿರಾಟಪರ್ವ (ಕೀಚಕ ವಧೆ) ತಾಳಮದ್ದಳೆಯಲ್ಲಿ ಜಬ್ಬಾರ್, ವಾಟೆಪಡ್ಪು, ಕನ್ನಡಿಕಟ್ಟೆ, ವಳಕ್ಕುಂಜ, ಕಿರಣಕೆರೆ – ಪುತ್ತಿಗೆ, ಜಬ್ಬಾರ್, ವಳಕ್ಕುಂಜರಿಗೆ ಸನ್ಮಾನ, ಮಾಂಬಾಡಿಯವರಿಗೆ ಯಕ್ಷನಿಧಿ ಸಮರ್ಪಣೆ
- ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ
- ಸಂಕಷ್ಟದಲ್ಲಿದ್ದ ಶಾಲೆಯ ಅಭಿವೃದ್ಧಿಗೆ ಬೇಕಾಗಿ 2ನೇ ತರಗತಿ ಬಾಲಕನ ಕತ್ತು ಹಿಸುಕಿ ನರಬಲಿ
- ಆನ್ಲೈನ್ನಲ್ಲಿ ವಂಚನೆ: ಶಿಕ್ಷಕನ ಖಾತೆಯಿಂದ 91 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡ ಅಪಾಯಕಾರಿ ವಂಚಕರು