Friday, September 20, 2024
Homeಸುದ್ದಿನಾಳ ದೇವಸ್ಥಾನದಲ್ಲಿ 'ಭೀಷ್ಮಾರ್ಜುನ' ತಾಳಮದ್ದಳೆ

ನಾಳ ದೇವಸ್ಥಾನದಲ್ಲಿ ‘ಭೀಷ್ಮಾರ್ಜುನ’ ತಾಳಮದ್ದಳೆ

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ಭೀಷ್ಮಾರ್ಜುನ ತಾಳಮದ್ದಳೆ ಜರಗಿತು.

ಭಾಗವತರಾಗಿ ಗಣೇಶ ಸಾಲಿಯಾನ್ ಪುಂಜಾಲಕಟ್ಟೆ ,ಉಮೇಶ ಆಚಾರ್ಯ ಕೊಯ್ಯುರು ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ ,ಚಂದ್ರಶೇಖರ ಆಚಾರ್ಯ ಗೇರುಕಟ್ಟೆ,

ಅರ್ಥಧಾರಿಗಳಾಗಿ ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ, ದಿವಾಕರ ಆಚಾರ್ಯ ಗೇರುಕಟ್ಟೆ ,ಪ್ರೊ .ಮಧೂರು ಮೋಹನ ಕಲ್ಲೂರಾಯ, ರಾಘವ .ಎಚ್ ಗೇರುಕಟ್ಟೆ ಶಿವಾನಂದ ಭಂಡಾರಿ ಪಣೆಜಾಲು ,ರಾಘವ ಪೂಜಾರಿ ಮೆದಿನ ಭಾಗವಹಿಸಿದ್ದರು.

ರಾಘವ. ಎಚ್ ಕಾರ್ಯಕ್ರಮ ಸಂಯೋಜಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments