ಶ್ರೀಮದ್ ಎಡನೀರು ಮಠದಲ್ಲಿ ಸಿರಿ ಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ಪ್ರಯುಕ್ತ ವಿಶಿಷ್ಟರಂಗ ಸಂಯೋಜನೆಯಲ್ಲಿ ಚಕ್ರವ್ಯೂಹ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗಾನೀಯ ಹಲವು ಚಟುವಟಿಕೆಗಳ ಕೇಂದ್ರ ಬಿಂದುವಾಗಿರುವ ಸಿರಿ ಬಾಗಿಲು ಪ್ರತಿಷ್ಠಾನದ ಈ ಅಪರೂಪದ ಕಾರ್ಯಕ್ರಮ ವು ಸೇರಿದ ಪ್ರೇಕ್ಷಕವನ್ನು ಸರಿ ಹಿಡಿದವು.
ಥಿಯೇಟರ್ ಯಕ್ಷ (ರಿ) ಸಂಸ್ಥೆ ಪೃಥ್ವಿರಾಜ್ ಕವತ್ತಾರ್ ನೇತೃತ್ವದಲ್ಲಿ ಈ ಪ್ರದರ್ಶನಕ್ಕೆ ನಿರ್ದೇಶಿಸಿದರು.
