ಈ ಬಾರಿಯ ಕಡಬದ್ವಯ ಸಂಸ್ಮರಣ ಯಕ್ಷಗಾನ ಪ್ರಶಸ್ತಿ ಪ್ರದಾನ ಸಮಾರಂಭ 29-10-2023ನೇ ಆದಿತ್ಯವಾರ ಮುಂಬಯಿಯ ಗೋರೆಗಾಂವ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ಜೊತೆಗೆ ಯಕ್ಷ ಗಾನ ನಾಟ್ಯ ವೈಭವ, ತಾಳಮದ್ದಳೆ ಕಾರ್ಯಕ್ರಮಗಳ ರಸದೌತಣ ಸಿಗಲಿದೆ.
ಈ ಬಾರಿಯ ಕಡಬದ್ವಯ ಸಂಸ್ಮರಣ ಪ್ರಶಸ್ತಿಯನ್ನು ತೆಂಕುತಿಟ್ಟಿನ ಖ್ಯಾತ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿಯವರಿಗೆ ನೀಡಿ ಗೌರವಿಸಲಾಗುವುದು.
ವಿವರಗಳಿಗೆ ಕರಪತ್ರದ ಚಿತ್ರಗಳನ್ನು ನೋಡಿ.
- ತಂದೆ ಮತ್ತು ಆತನ 4 ಹೆಣ್ಣು ಮಕ್ಕಳು ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ
- ಯಕ್ಷಗಾನ ಶಿಕ್ಷಕರಿಗೆ ಶಿಕ್ಷಣ!
- ಇಂದು ವಿರಾಟಪರ್ವ (ಕೀಚಕ ವಧೆ) ತಾಳಮದ್ದಳೆಯಲ್ಲಿ ಜಬ್ಬಾರ್, ವಾಟೆಪಡ್ಪು, ಕನ್ನಡಿಕಟ್ಟೆ, ವಳಕ್ಕುಂಜ, ಕಿರಣಕೆರೆ – ಪುತ್ತಿಗೆ, ಜಬ್ಬಾರ್, ವಳಕ್ಕುಂಜರಿಗೆ ಸನ್ಮಾನ, ಮಾಂಬಾಡಿಯವರಿಗೆ ಯಕ್ಷನಿಧಿ ಸಮರ್ಪಣೆ
- ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ
- ಸಂಕಷ್ಟದಲ್ಲಿದ್ದ ಶಾಲೆಯ ಅಭಿವೃದ್ಧಿಗೆ ಬೇಕಾಗಿ 2ನೇ ತರಗತಿ ಬಾಲಕನ ಕತ್ತು ಹಿಸುಕಿ ನರಬಲಿ