ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ, ‘ಯಕ್ಷಾವತರಣ-4’ 07-08-2023 ಸೋಮವಾರದಿಂದ ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಭವನದಲ್ಲಿ ನಡೆಯಲಿದೆ.
07-08-2023 ಸೋಮವಾರದಿಂದ ಏಳು ದಿನಗಳ ಕಾಲ ನಡೆಯಲಿರುವ ಈ ಸಪ್ತಾಹವು ಪ್ರತಿದಿನ ಸಂಜೆ 6 ಘಂಟೆಯಿಂದ ರಾತ್ರಿ 9 ಘಂಟೆಯವರೆಗೆ ನಡೆಯಲಿದೆ.
ಈ ಏಳೂ ದಿನಗಳಂದು ವಿದ್ವಾನ್ ಕೆರೇಕೈ ಉಮಾಕಾಂತ ಭಟ್ಟರ ಅರ್ಥ ಪ್ರಸ್ತುತಿ ನಡೆಯಲಿದೆ.
ಏಳು ದಿನಗಳಲ್ಲಿ ರಾಮ, ವಸಿಷ್ಠ, ಕರ್ಣ, ಕೃಷ್ಣ, ವಿದುರ, ಅತಿಕಾಯ, ಕೃಷ್ಣ ಎಂಬ ಪಾತ್ರಗಳ ಪ್ರಸ್ತುತಿ ನಡೆಯಲಿದೆ.
ವಿವರಗಳಿಗೆ ಚಿತ್ರವನ್ನು ನೋಡಿ.
