ತಾಳಮದ್ದಳೆ ಪ್ರಿಯರಿಗೆ ಎಂಟು ದಿನಗಳ ಹಬ್ಬದೂಟ ಸಿಗಲಿದೆ.
ಜುಲೈ 30 ರಿಂದ ಆಗಸ್ಟ್ 6ರ ತನಕ ಎಡನೀರು ಮಠದಲ್ಲಿ ಈ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.
ವಿವರಗಳಿಗೆ ಚಿತ್ರವನ್ನು ಗಮನಿಸಿ.
![](https://yakshadeepa.com/wp-content/uploads/2023/07/IMG-20230713-WA0037-708x1024.jpg)
ಈ ಎಂಟು ದಿನಗಳಲ್ಲಿ ಭೃಗುಶಾಪ, ಬಲಿದಾನ, ಶ್ರೀರಾಮ ವನಗಮನ, ಭೀಷ್ಮ ವಿಜಯ, ಊರ್ವಶಿ ಮತ್ತು ಉತ್ತರ, ವಾಲಿವಧೆ, ವಿಭೀಷಣ ಮತ್ತು ಅಂಗದ, ಶಲ್ಯ ಸಾರಥ್ಯ ಮೊದಲಾದ ಪ್ರಸಂಗಗಳ ತಾಳಮದ್ದಳೆ ಪ್ರದರ್ಶನ ನಡೆಯಲಿದೆ ಎಂದು ಆಯೋಜಕರು ಪ್ರಕಟಿಸಿದ್ದಾರೆ.
- ನಾಳೆ ದಿನಾಂಕ 06.07.2024 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ
- ಖ್ಯಾತ ಯಕ್ಷಗಾನ ವೇಷಧಾರಿ ಕುಂಬಳೆ ಶ್ರೀಧರ ರಾವ್ ಇನ್ನಿಲ್ಲ – ಕುಂಬಳೆ ಶ್ರೀಧರ ರಾಯರ ಕಲಾಜೀವನದ ಮೇಲೊಂದು ಇಣುಕು ನೋಟ
- ಖ್ಯಾತ ಯಕ್ಷಗಾನ ಪ್ರಸಾದನ ತಜ್ಞ, ವೇಷಭೂಷಣಗಳ ನಿರ್ಮಾಪಕ ನಿಧನ
- ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ
- ಶ್ರೀಮತಿ ಪರಿಣಯ, ಇಂದ್ರಕೀಲಕ, ಉತ್ತರ ಗೋಗ್ರಹಣ, ಶರಸೇತು ಬಂಧನ – ಕಟೀಲಿನಲ್ಲಿ ನಾಲ್ಕು ದಿನಗಳಲ್ಲಿ ನಾಲ್ಕು ಯಕ್ಷಗಾನ ಪ್ರದರ್ಶನಗಳು