Sunday, October 6, 2024
Homeಸುದ್ದಿಕೃಷ್ಣ ಸಂಧಾನ, ಸೈಂಧವ ವಧೆ, ದುಶ್ಶಾಸನ ವಧೆ, ಕರ್ಣ ಪರ್ವ ಯಕ್ಷಗಾನ - ಪದ್ಯಾಣ ಶಂಕರನಾರಾಯಣ...

ಕೃಷ್ಣ ಸಂಧಾನ, ಸೈಂಧವ ವಧೆ, ದುಶ್ಶಾಸನ ವಧೆ, ಕರ್ಣ ಪರ್ವ ಯಕ್ಷಗಾನ – ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ಮಂಡೆಚ್ಚ ಪ್ರಶಸ್ತಿ, ಕುಬಣೂರು ಸಂಸ್ಮರಣೆ

ಕಟೀಲು ಸರಸ್ವತಿ ಸದನದಲ್ಲಿ ಕೃಷ್ಣ ಸಂಧಾನ, ಸೈಂಧವ ವಧೆ, ದುಶ್ಶಾಸನ ವಧೆ, ಕರ್ಣ ಪರ್ವ ಯಕ್ಷಗಾನ, ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ಮಂಡೆಚ್ಚ ಪ್ರಶಸ್ತಿ ಪ್ರದಾನ ಮತ್ತು ಕುಬಣೂರು ಶ್ರೀಧರ ರಾವ್ ಸಂಸ್ಮರಣೆ ನಡೆಯಲಿದೆ.

ದಿನಾಂಕ 15.07.2023ನೇ ಶನಿವಾರ ಸಂಜೆ 4 ಘಂಟೆಯಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಖ್ಯಾತ ಮದ್ದಳೆಗಾರರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಅವರಿಗೆ ಮಂಡೆಚ್ಚ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ನಂತರ ಕೀರ್ತಿಶೇಷ ಭಾಗವತರಾದ ದಿ| ಕುಬಣೂರು ಶ್ರೀಧರ ರಾವ್ ಅವರ ಸಂಸ್ಮರಣೆ ನಡೆಯಲಿದೆ.

ನಂತರ ಕೃಷ್ಣ ಸಂಧಾನ, ಸೈಂಧವ ವಧೆ, ದುಶ್ಶಾಸನ ವಧೆ, ಕರ್ಣ ಪರ್ವ ಯಕ್ಷಗಾನ ಪ್ರದರ್ಶನ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments