
ಇಂದು (03-05-2023) ಸಾಯಂಕಾಲ 5.30 ಕ್ಕೆ ಸರಿಯಾಗಿ ಅತ್ತೂರುಗುತ್ತು ಕುಟುಂಬಿಕರ ಬಾಬ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರು ಪಂಚ ಕಲ್ಯಾಣ ( ಕನಕಲೇಖಾ ಕಲ್ಯಾಣ. ಕಲ್ಪಸುಂದರಿ ಕಲ್ಯಾಣ. ಪಾರ್ವತಿ ಕಲ್ಯಾಣ. ಜಾಂಬವತೀ ಕಲ್ಯಾಣ. ಕಲ್ಕಿ ಕಲ್ಯಾಣ) ಎಂಬ ಕಥಾನಕವನ್ನು ಆಡಿ ತೋರಿಸಲಿದ್ದಾರೆ.
ಕಲಾಭಿಮಾನಿಗಳ ಸಹಕಾರವನ್ನು ಬಯಸುವ…
ಅತ್ತೂರು ಗುತ್ತು ಕುಟುಂಬಿಕರು.