Saturday, October 5, 2024
Homeಯಕ್ಷಗಾನತಾಳಮದ್ದಳೆ - ಶ್ರೀರಾಮ ನಿರ್ಯಾಣ

ತಾಳಮದ್ದಳೆ – ಶ್ರೀರಾಮ ನಿರ್ಯಾಣ

ಸಾಂದರ್ಭಿಕ ಚಿತ್ರ

ತಾಳಮದ್ದಳೆ-ಶ್ರೀರಾಮ ನಿರ್ಯಾಣ
(ಕವಿ: ಶ್ರೀ ಹೊಸ್ತೋಟ ಮಂಜುನಾಥ ಭಾಗವತ)

(ಮಾಸದ ತಾಳಮದ್ದಳೆ -7)

ಶ್ರೀ ಚಾಮುಂಡೇಶ್ವರೀ ಯಕ್ಷಕೂಟ ಕಣಿಯೂರು, ಕನ್ಯಾನ

ತಾ.23.04.2023ನೇ ಆದಿತ್ಯವಾರ ಸಂಜೆ ಗಂಟೆ 5.00ಕ್ಕೆ ಶ್ರೀಕ್ಷೇತ್ರ ಕಣಿಯೂರಿನಲ್ಲಿ

ಹಿಮ್ಮೇಳದಲ್ಲಿ: ಶ್ರೀಗಳಾದ –
ಸೂರ್ಯನಾರಾಯಣ ಭಟ್ ಕಣಿಯೂರು
ಕೃಷ್ಣಪ್ರಸಾದ್ ಶಾಸ್ತ್ರೀ ದಂಬೆ
ರಾಮಮೂರ್ತಿ ಕುದ್ರೆಕೂಡ್ಳು
ಟಿ.ಡಿ.ಗೋಪಾಲಕೃಷ್ಣ ಭಟ್ ಪುತ್ತೂರು
ಮಾ. ಅದ್ವೈತ್ ಕನ್ಯಾನ

ಅರ್ಥಧಾರಿಗಳು: ಶ್ರೀಗಳಾದ –
ಶ್ರೀಶ್ರೀ ಮಹಾಬಲೇಶ್ವರ ಸ್ವಾಮೀಜಿ, ಶ್ರೀಕ್ಷೇತ್ರ ಕಣಿಯೂರು
ಉಜಿರೆ ಅಶೋಕ್ ಭಟ್
ದೇವಸ್ಯ ಜಯರಾಮ ಭಟ್
ಸಾರಡ್ಕ ಶಂಕರ ಭಟ್
ಕನ್ಯಾನ ರಾಜಗೋಪಾಲ್
ಮತ್ತಿತರರು.

ಸಂಘಟಕರು ಕಲಾಭಿಮಾನಿಗಳಿಗೆ ಹಾರ್ದಿಕ ಸ್ವಾಗತವನ್ನು ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments