
ಸಾಂದರ್ಭಿಕ ಚಿತ್ರ
ತಾಳಮದ್ದಳೆ-ಶ್ರೀರಾಮ ನಿರ್ಯಾಣ
(ಕವಿ: ಶ್ರೀ ಹೊಸ್ತೋಟ ಮಂಜುನಾಥ ಭಾಗವತ)
(ಮಾಸದ ತಾಳಮದ್ದಳೆ -7)

ಶ್ರೀ ಚಾಮುಂಡೇಶ್ವರೀ ಯಕ್ಷಕೂಟ ಕಣಿಯೂರು, ಕನ್ಯಾನ
ತಾ.23.04.2023ನೇ ಆದಿತ್ಯವಾರ ಸಂಜೆ ಗಂಟೆ 5.00ಕ್ಕೆ ಶ್ರೀಕ್ಷೇತ್ರ ಕಣಿಯೂರಿನಲ್ಲಿ

ಹಿಮ್ಮೇಳದಲ್ಲಿ: ಶ್ರೀಗಳಾದ –
ಸೂರ್ಯನಾರಾಯಣ ಭಟ್ ಕಣಿಯೂರು
ಕೃಷ್ಣಪ್ರಸಾದ್ ಶಾಸ್ತ್ರೀ ದಂಬೆ
ರಾಮಮೂರ್ತಿ ಕುದ್ರೆಕೂಡ್ಳು
ಟಿ.ಡಿ.ಗೋಪಾಲಕೃಷ್ಣ ಭಟ್ ಪುತ್ತೂರು
ಮಾ. ಅದ್ವೈತ್ ಕನ್ಯಾನ
ಅರ್ಥಧಾರಿಗಳು: ಶ್ರೀಗಳಾದ –
ಶ್ರೀಶ್ರೀ ಮಹಾಬಲೇಶ್ವರ ಸ್ವಾಮೀಜಿ, ಶ್ರೀಕ್ಷೇತ್ರ ಕಣಿಯೂರು
ಉಜಿರೆ ಅಶೋಕ್ ಭಟ್
ದೇವಸ್ಯ ಜಯರಾಮ ಭಟ್
ಸಾರಡ್ಕ ಶಂಕರ ಭಟ್
ಕನ್ಯಾನ ರಾಜಗೋಪಾಲ್
ಮತ್ತಿತರರು.
ಸಂಘಟಕರು ಕಲಾಭಿಮಾನಿಗಳಿಗೆ ಹಾರ್ದಿಕ ಸ್ವಾಗತವನ್ನು ಕೋರಿದ್ದಾರೆ.