ಇಂದು ಪುತ್ತೂರು ದರ್ಬೆಯಲ್ಲಿ ‘ಹನುಮದ್ವಿಲಾಸ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಗಣೇಶ ಪಾಲೆಚ್ಚಾರು ಇವರ ಶಿಷ್ಯರಿಂದ ಪುತ್ತೂರಿನ ದರ್ಬೆಯಲ್ಲಿರುವ ಪ್ರಶಾಂತ್ ಮಹಲ್ ಆವರಣದಲ್ಲಿ ಇಂದು ದಿನಾಂಕ 18.04.2023, ಮಂಗಳವಾರ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನದ ಸವಾರಿಯ ಸಂದರ್ಭದಲ್ಲಿ ಪ್ರದರ್ಶನ ನೆರವೇರಲಿದೆ.
ವಿವರಗಳಿಗೆ ಕರಪತ್ರದ ಚಿತ್ರವನ್ನು ಗಮನಿಸಿ