ಇಂದು ( ದಿನಾಂಕ 10-04-2023) ಪುತ್ತೂರಿನಲ್ಲಿ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.


ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಸವಾರಿಯ ಪ್ರಯುಕ್ತ ಪುತ್ತೂರು ಮಂಜಲ್ಪಡ್ಪು ಎಂಬಲ್ಲಿ ಕೊಡಿಪ್ಪಾಡಿ ದೇವಸ್ಥಾನದ ದ್ವಾರದ ಸಮೀಪ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಂಜೆ 6. 30 ಘಂಟೆಗೆ ಶ್ರೀ ದೇವಿ ಮಹಾತ್ಮೆ ಪ್ರಸಂಗದ ಪ್ರದರ್ಶನ ಆರಂಭವಾಗಲಿದೆ.
ಕಲಾಭಿಮಾನಿಗಳೆಲ್ಲರನ್ನೂ ಆಯೋಜಕರು ಆಯೋಜಕರು ಆದರದಿಂದ ಆಮಂತ್ರಿಸಿದ್ದಾರೆ. ಕಾರ್ಯಕ್ರಮದ ವಿವರಗಳಿಗೆ ಕರಪತ್ರ ನೋಡಿ.