ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ ದಿನಾಂಕ 14-04-2023ನೇ ಶುಕ್ರವಾರ ಸಂಜೆ ಘಂಟೆ 5.45ಕ್ಕೆ ಎಕ್ಕಾರು ಗುಡ್ಡೆಸಾನದ ಬಳಿ ‘ಶ್ರೀ ದೇವಿ ಮಹಾತ್ಮೆ’ ಎಂಬ ಪುಣ್ಯ ಕಥಾಭಾಗದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ಆ ಪ್ರಯುಕ್ತ ಕಲಾಭಿಮಾನಿಗಳಾದ ಎಲ್ಲರನ್ನೂ ಶ್ರೀಮತಿ ಶ್ರುತಿ ಮತ್ತು ಶ್ರೀ ಪದ್ಮನಾಭ ಉಡುಪ ಮತ್ತು ಶ್ರೀಮತಿ ರಾಧ ಉಡುಪ, ಶ್ರೀ ಮಧ್ವರಾಜ ಉಡುಪ ಅವರು ಆದರದಿಂದ ಸ್ವಾಗತಿಸಿದ್ದಾರೆ. ವಿವರಗಳಿಗೆ ಮೇಲಿನ ವೀಡಿಯೊ ನೋಡಿ
