Tuesday, July 9, 2024
Homeಸುದ್ದಿದೇಶದಲ್ಲಿ ಹಲವಾರು ಅಫ್ತಾಬ್ - ಶ್ರದ್ಧಾ  ಇದ್ದಾರೆ, 'ಲವ್ ಜಿಹಾದ್' ವಿರುದ್ಧ ಕಠಿಣ ಕಾನೂನು ಅಗತ್ಯ -...

ದೇಶದಲ್ಲಿ ಹಲವಾರು ಅಫ್ತಾಬ್ – ಶ್ರದ್ಧಾ  ಇದ್ದಾರೆ, ‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ಅಗತ್ಯ – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ – ವೀಡಿಯೊ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಂಗಳವಾರ ದೆಹಲಿಯಲ್ಲಿ ತನ್ನ ಪಾಲುದಾರ ಅಫ್ತಾಬ್‌ನಿಂದ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆಯನ್ನು ಉಲ್ಲೇಖಿಸುವಾಗ ‘ಲವ್ ಜಿಹಾದ್’ ಅಥವಾ ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಭಾರತಕ್ಕೆ ಕಠಿಣ ಕಾನೂನು ಅಗತ್ಯವಿದೆ ಎಂದು ಹೇಳಿದ್ದಾರೆ.

‘ಹಿಂದೂ ಹುಡುಗಿಯರನ್ನು ಮಾತ್ರ ಏಕೆ ಕರೆತಂದಿರುವೆ’ಎಂದು ಪೊಲೀಸರು ಅಫ್ತಾಬ್ ನಲ್ಲಿ ಕೇಳಿದಾಗ, “ಹಿಂದೂ ಹುಡುಗಿಯರು ಭಾವನಾತ್ಮಕವಾಗಿ ಇರುತ್ತಾರೆ, ಅದಕ್ಕಾಗಿ ಹೀಗೆ ಮಾಡಿದೆ” ಎಂದು ಅವನು ಹೇಳಿದ್ದಾನೆ.

ಇಲ್ಲಿ ಇನ್ನೂ ಹಲವಾರು ಇತರ ಅಫ್ತಾಬ್-ಶ್ರದ್ಧಾ ಕೂಡ ಇದ್ದಾರೆ. ದೇಶಕ್ಕೆ ‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ಅಗತ್ಯವಿದೆ.” ಎಂದು ಅಸ್ಸಾಮ್ ಮುಖ್ಯಮಂತ್ರಿಗಳು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments