Sunday, September 22, 2024
Homeಸುದ್ದಿಪುತ್ತೂರಿನ ಪುರಭವನದಲ್ಲಿ ಜರಗಿದ 67ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ

ಪುತ್ತೂರಿನ ಪುರಭವನದಲ್ಲಿ ಜರಗಿದ 67ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ

ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ಪುತ್ತೂರಿನ ಪುರಭವನದಲ್ಲಿ  ಜರಗಿದ 67ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ

ಸಾಹಿತಿ, ಅಂಕಣಕಾರ ವಿ.ಬಿ ಅರ್ತಿಕಜೆ, ದೈವ ನರ್ತಕ ಹರೀಶ್ ಪರವ ಕೆಯ್ಯೂರ್, ಡಾ. ಎ.ಕೆ.ರೈ ಪುತ್ತೂರು, ಕೃಷಿ ತಜ್ಞ ಸುರೇಶ್ ಬಲ್ನಾಡು, ಕ್ರೀಡಾ ಸಾಧಕಿ ಕುಮಾರಿ ಅನಘ.ಕೆ ತೆಂಕಿಲ ಇವರನ್ನು ಶಾಸಕ ಸಂಜೀವ  ಮಠಂದೂರು ಸನ್ಮಾನಿಸಿದರು.


RELATED ARTICLES

LEAVE A REPLY

Please enter your comment!
Please enter your name here

Most Popular

Recent Comments