Saturday, July 6, 2024
Homeಯಕ್ಷಗಾನಇಂದು ತಾಳಮದ್ದಳೆಯಲ್ಲಿ ಕರ್ಣಪರ್ವ

ಇಂದು ತಾಳಮದ್ದಳೆಯಲ್ಲಿ ಕರ್ಣಪರ್ವ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸುತ್ತಿರುವ ವಿಶಿಷ್ಟ ಅರ್ಥಪೂರ್ಣ ಕಾರ್ಯಕ್ರಮ  ‘ಅರ್ಥಾಂತರಂಗ’ 14ನೇ ಸರಣಿಯು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಇಂದು (ದಿನಾಂಕ 30.10.2022ರಂದು) ನಡೆಯಲಿದೆ.

ಇಂದು ದಿನಾಂಕ 30.10.2022ರ ಆದಿತ್ಯವಾರ ಬೆಳಗ್ಗೆ 9 ಘಂಟೆಯಿಂದ ಆರಂಭವಾಗಲಿರುವ ಈ ‘ಅರ್ಥಾಂತರಂಗ – 14’ ಕಾರ್ಯಕ್ರಮದಲ್ಲಿ ‘ತಾಳಮದ್ದಳೆಯಲ್ಲಿ ಕರ್ಣಪರ್ವ’ ಎಂಬ ಬಗ್ಗೆ ಸಂವಾದ ನಡೆಯಲಿದೆ.

ಅರ್ಥಾಂತರಂಗ ಕಾರ್ಯಕ್ರಮವು ಈ ವರೆಗೆ 13 ಭಾಗಗಳನ್ನು ಕಂಡಿದೆ.

14ನೇ ಕಾರ್ಯಕ್ರಮವಾಗಿ ಖ್ಯಾತ ಪ್ರಸಂಗಕರ್ತೃ ಗೇರುಸೊಪ್ಪೆ ಶಾಂತಪ್ಪಯ್ಯ ಅವರ ‘ಕರ್ಣಪರ್ವ’ (ಕರ್ಣಾರ್ಜುನರ ಕಾಳಗ) ಪ್ರಸಂಗದ ಪ್ರಾತ್ಯಕ್ಷಿಕೆ ಸಹಿತ ಕಾರ್ಯಾಗಾರವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಆ ದಿನ ನಡೆಸಲಾಗುವುದು.

ಕಾರ್ಯಕ್ರಮದ ಸಂಪೂರ್ಣ ವಿವರಗಳಿಗೆ ಕಾರ್ಯಕ್ರಮದ ಆಹ್ವಾನಪತ್ರಿಕೆಯ ಚಿತ್ರಗಳನ್ನು ನೋಡಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments