ಪುತ್ತೂರು,ಅ11: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 19 ವರ್ಷ ವಯೋಮಿತಿ ಒಳಗಿನ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸನ್ಮಯ ತೃತೀಯ ಸ್ಥಾನ ಗಳಿಸಿದ್ದಾರೆ.
ಈಕೆ ಕನ್ಯಾನದ ಈಶ್ವರ ಪ್ರಸಾದ್ ಮತ್ತು ಮಧುರಾ ದಂಪತಿ ಪುತ್ರಿ.
ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]
- ವಿವಾಹೇತರ ಅನೈತಿಕ ರಹಸ್ಯ ಸಂಬಂಧವನ್ನು ವಿರೋಧಿಸಿದ್ದಕ್ಕಾಗಿ ಪ್ರಿಯಕರನ ಜೊತೆ ಸೇರಿ ತಾಯಿಯನ್ನು ಕೊಂದ ವಿವಾಹಿತ ಯುವತಿ
- ಹಿಟ್ ಅಂಡ್ ರನ್ ಪ್ರಕರಣ: ಕಾರಿನಲ್ಲಿದ್ದ ಆರೋಪಿ ಹಾಗೂ ಮಹಿಳಾ ವೈದ್ಯೆ ಕುಡಿದಿದ್ದರು
- ಆರ್ಗೋಡು ಮೋಹನ್ದಾಸ್ ಶೆಣೈಯವರಿಗೆ “ಯಕ್ಷದೇಗುಲ-2024”ರ ಪ್ರಶಸ್ತಿ
- ತಾಳಮದ್ದಳೆ ಸಪ್ತಾಹ – ಭೀಷ್ಮಪರ್ವ, ಇಂದ್ರತಂತ್ರ- ಪ್ರಹ್ಲಾದಶಾಪ, ಶಲ್ಯಸಾರಥ್ಯ, ವಾಮನ ಚರಿತ್ರೆ, ಕರ್ಣಭೇದನ, ಅಗ್ನಿಪರೀಕ್ಷೆ- ನಿಜಪಟ್ಟಾಭಿಷೇಕ, ಗುರುದಕ್ಷಿಣೆ
- ಫ್ಲೋರಿಡಾ ಗಾಲ್ಫ್ ಕ್ಲಬ್ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿ ‘ಹತ್ಯೆ ಯತ್ನ’ದ ನಂತರ ಟ್ರಂಪ್ ಸುರಕ್ಷಿತ, ಶಂಕಿತನ ಬಂಧನ