Friday, September 20, 2024
Homeಸುದ್ದಿಕೇರಳದಲ್ಲಿ ಪಿಎಫ್ಐ ವ್ಯಾಪಕ ಹಿಂಸಾಚಾರ, ಕಣ್ಣೂರಿನಲ್ಲಿ ಮಿಲ್ಮಾ ಟೀ ಸ್ಟಾಲ್ ಧ್ವಂಸ, ಒಬ್ಬರಿಗೆ ಗಾಯ, ಕೆಎಸ್‌ಆರ್‌ಟಿಸಿಗೆ 50...

ಕೇರಳದಲ್ಲಿ ಪಿಎಫ್ಐ ವ್ಯಾಪಕ ಹಿಂಸಾಚಾರ, ಕಣ್ಣೂರಿನಲ್ಲಿ ಮಿಲ್ಮಾ ಟೀ ಸ್ಟಾಲ್ ಧ್ವಂಸ, ಒಬ್ಬರಿಗೆ ಗಾಯ, ಕೆಎಸ್‌ಆರ್‌ಟಿಸಿಗೆ 50 ಕೋಟಿ ನಷ್ಟ, ಪಯ್ಯನ್ನೂರಿನಲ್ಲಿ ಶೆಟರ್ ಇಳಿಸಲು ಬಂದ ಪಾಪ್ಯುಲರ್ ಫ್ರಂಟ್, ಕೊಟ್ಟಾಯಂನಲ್ಲಿ ಬಸ್ಸಿನ ಮೇಲೆ ಕಲ್ಲು ತೂರಾಟ, ಮಹಿಳಾ ವೈದ್ಯರ ಬೆರಳು ಮುರಿತ, 220ಕ್ಕೂ ಹೆಚ್ಚು ಬಂಧನ

ಕೇರಳದಲ್ಲಿಪಾಪ್ಯುಲರ್ ಫ್ರಂಟ್ ಹರ್ತಾಲ್ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರ; ರಾಜ್ಯದಲ್ಲಿ 220ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಕೊಟ್ಟಾಯಂ ಮತ್ತು ಮಲಪ್ಪುರಂನಲ್ಲಿ ಹೆಚ್ಚಿನವರನ್ನು ಬಂಧಿಸಲಾಗಿದೆ.

ಹರತಾಳ ಹಿಂಸಾಚಾರ ಇನ್ನೂ ಮುಂದುವರೆದಿದೆ; ಕಣ್ಣೂರಿನಲ್ಲಿ ಮಿಲ್ಮಾ ಟೀ ಸ್ಟಾಲ್ ಧ್ವಂಸ, ಒಬ್ಬರಿಗೆ ಗಾಯ.

ಹರತಾಳ ದಿನದಂದು ಕೆಎಸ್‌ಆರ್‌ಟಿಸಿಗೆ 50 ಕೋಟಿಗೂ ಅಧಿಕ ನಷ್ಟವಾಗಿದ್ದು, ಹಲವಾರು ನೌಕರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಯ್ಯನ್ನೂರಿನಲ್ಲಿ ಶೆಟರ್ ಇಳಿಸಲು ಬಂದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಬೆನ್ನಟ್ಟಿದ ಸ್ಥಳೀಯರು, ಕಲ್ಲಿಯಸ್ಸೆರಿಯಿಂದ ಹರತಾಳ ಬೆಂಬಲಿಗರು ಪರಾರಿ.

ಕೊಟ್ಟಾಯಂನಲ್ಲಿ ಬಸ್ಸಿನ ಮೇಲೆ ಕಲ್ಲು ತೂರಾಟ, ಮಹಿಳಾ ವೈದ್ಯರ ಬೆರಳು ಮುರಿತ, ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments