Saturday, October 5, 2024
Homeಯಕ್ಷಗಾನಮಧೂರು ಶ್ರೀ ಗಣಪತಿ ರಾವ್ ಸಂಸ್ಮರಣೆ - ವಿದುರಾತಿಥ್ಯ, ಧುರವೀಳ್ಯ ಯಕ್ಷಗಾನ ತಾಳಮದ್ದಳೆ 

ಮಧೂರು ಶ್ರೀ ಗಣಪತಿ ರಾವ್ ಸಂಸ್ಮರಣೆ – ವಿದುರಾತಿಥ್ಯ, ಧುರವೀಳ್ಯ ಯಕ್ಷಗಾನ ತಾಳಮದ್ದಳೆ 

ಕರ್ನಾಟಕ, ಕೇರಳ ಉಭಯ ರಾಜ್ಯಗಳ ಪುರಸ್ಕೃತ, ಖ್ಯಾತ ಯಕ್ಷಗಾನ ಕಲಾವಿದ ಮಧೂರು ಶ್ರೀ ಗಣಪತಿ ರಾವ್ ಅವರ 10ನೇ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ದಿನಾಂಕ 17.09.2022ರ ಶನಿವಾರ ಮಂಗಳೂರು ಉರ್ವಸ್ಟೋರ್ ನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಸಲಾಗುವುದು.

ಆ ಪ್ರಯುಕ್ತ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ  ‘ವಿದುರಾತಿಥ್ಯ, ಧುರವೀಳ್ಯ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿರುವುದು. 

ಈ ಕಾರ್ಯಕ್ರಮಕ್ಕೆ ಶ್ರೀ ಮಧೂರು ಗಣಪತಿ ರಾವ್ ಅವರ ಮಕ್ಕಳು ಮತ್ತು ಬಂಧುಮಿತ್ರರು ಯಕ್ಷಕಲಾಭಾಮಾನಿಗಳೆಲ್ಲರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.

ಕಾರ್ಯಕ್ರಮದ ವಿವರಗಳಿಗೆ ಕರಪತ್ರವನ್ನು ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments