ಕೆಂಜಾರು ಪೊರ್ಕೋಡಿ, ದಕ್ಷಿಣ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2022-23ನೇ ಸಾಲಿನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ನಿರ್ಮಲ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ವಿನಂತಿರವರು ಆಯ್ಕೆಯಾಗಿದ್ದಾರೆ.
ಶಾಲಾ ಸಭಾಂಗಣದಲ್ಲಿ ಸೆಪ್ಟೆಂಬರ್ 12, 2022ರಂದು ಸೋಮವಾರ ನಡೆದ ನೂತನ ಎಸ್.ಡಿ.ಎಂ.ಸಿ. ರಚನೆಯಲ್ಲಿ ಒಟ್ಟು 58 ಪೋಷಕರು ಆಗಮಿಸಿದ್ದರು.
ಈ ಸಭೆಯಲ್ಲಿ ಒಬಿಸಿ ಮೋರ್ಚಾ ಮೂಲ್ಕಿ ಮೂಡಬಿದ್ರೆಯ ಅಧ್ಯಕ್ಷರು ರಾಜೇಶ್ ಅಮೀನ್, ಮಾಜಿ ಎಸ್. ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀಮತಿ ಗುಲಾಬಿ , ಉಪಾಧ್ಯಕ್ಷರಾದ ಶ್ರೀಮತಿ ರೇಖಾ, ಮುಖ್ಯ ಶಿಕ್ಷಕರಾದ ಶ್ರೀಮತಿ ಜಾಯ್ಸ್ ಪಿ.ಡಿಸೋಜ, ಸಹ ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು.
- ವಿವಾಹೇತರ ಅನೈತಿಕ ರಹಸ್ಯ ಸಂಬಂಧವನ್ನು ವಿರೋಧಿಸಿದ್ದಕ್ಕಾಗಿ ಪ್ರಿಯಕರನ ಜೊತೆ ಸೇರಿ ತಾಯಿಯನ್ನು ಕೊಂದ ವಿವಾಹಿತ ಯುವತಿ
- ಹಿಟ್ ಅಂಡ್ ರನ್ ಪ್ರಕರಣ: ಕಾರಿನಲ್ಲಿದ್ದ ಆರೋಪಿ ಹಾಗೂ ವೈದ್ಯೆ ಕುಡಿದಿದ್ದರು
- ಆರ್ಗೋಡು ಮೋಹನ್ದಾಸ್ ಶೆಣೈಯವರಿಗೆ “ಯಕ್ಷದೇಗುಲ-2024”ರ ಪ್ರಶಸ್ತಿ
- ತಾಳಮದ್ದಳೆ ಸಪ್ತಾಹ – ಭೀಷ್ಮಪರ್ವ, ಇಂದ್ರತಂತ್ರ- ಪ್ರಹ್ಲಾದಶಾಪ, ಶಲ್ಯಸಾರಥ್ಯ, ವಾಮನ ಚರಿತ್ರೆ, ಕರ್ಣಭೇದನ, ಅಗ್ನಿಪರೀಕ್ಷೆ- ನಿಜಪಟ್ಟಾಭಿಷೇಕ, ಗುರುದಕ್ಷಿಣೆ
- ಫ್ಲೋರಿಡಾ ಗಾಲ್ಫ್ ಕ್ಲಬ್ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿ ‘ಹತ್ಯೆ ಯತ್ನ’ದ ನಂತರ ಟ್ರಂಪ್ ಸುರಕ್ಷಿತ, ಶಂಕಿತನ ಬಂಧನ