ವಿವೇಕಾನಂದ ಶಿಶು ಮಂದಿರ ಪುತ್ತೂರು, ವಿಶ್ವ ಹಿಂದೂ ಪರಿಷತ್ ಪುತ್ತೂರು ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಅಭಿಜಿತ್. ಕೆ.ಆರ್ -ಶಂಖನಾದದಲ್ಲಿ ಪ್ರಥಮ, ಪ್ರಣವ ಕಡೂರ್ -ಶಂಖನಾದದಲ್ಲಿ ತೃತೀಯ,
8ನೇ ತರಗತಿಯ ಕಿಶನ್ ಬಡೆಕ್ಕಿಲ -ಗೀತಾ ಕಂಠಪಾಠದಲ್ಲಿ ದ್ವಿತೀಯ,9ನೇ ತರಗತಿಯ ಅಮೋಘಕೃಷ್ಣ-ಗೀತಾ ಕಂಠಪಾಠದಲ್ಲಿ ತೃತೀಯ,6ನೇ ತರಗತಿಯ ಸಾಯಿಪ್ರಿಯಾ-ಧ್ಯಾನಶ್ಲೋಕ ಕಂಠಪಾಠದಲ್ಲಿ ತೃತೀಯಬಹುಮಾನ ವಿಜೇತರಾಗಿದ್ದಾರೆ.
ವಿಜೇತರೆಲ್ಲರಿಗೆ ದಿನಾಂಕ 19-08-2022ರಂದು ನಡೆದ ಶೋಭಾಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಶಾಲಾ ಪ್ರಕಟಣೆ ತಿಳಿಸಿರುತ್ತದೆ.
- 7th Standard, English – Unit 1 Prose – A Tiger in the House
- 7th Standard, Social – HISTORY CHAPTER 1 – MAJOR DEVELOPMENTS IN THE WORLD
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH