Saturday, July 6, 2024
Homeಯಕ್ಷಗಾನಯಕ್ಷಗಾನ ಹಾಸ್ಯ ಕಲಾವಿದ ಸಚ್ಚಿದಾನಂದ ಪ್ರಭು ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸನ್ಮಾನದ ಗೌರವ 

ಯಕ್ಷಗಾನ ಹಾಸ್ಯ ಕಲಾವಿದ ಸಚ್ಚಿದಾನಂದ ಪ್ರಭು ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸನ್ಮಾನದ ಗೌರವ 

ಯಕ್ಷಗಾನ ಹಾಸ್ಯ ಕಲಾವಿದ ಸಚ್ಚಿದಾನಂದ ಪ್ರಭು ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸನ್ಮಾನದ ಗೌರವ ಲಭಿಸಿದೆ. ಇತ್ತೀಚಿಗೆ ತುಳು ಯಕ್ಷ ಜಾತ್ರೆ ಎಂಬ ಕಾರ್ಯಕ್ರಮದಲ್ಲಿ ಅವರು ಈ ಗೌರವಕ್ಕೆ ಪಾತ್ರರಾದರು. 

ಮಂಗಳೂರಿನಲ್ಲಿ ದಿನಾಂಕ 30.07.2022ರಿಂದ ಆರಂಭವಾದ ತುಳು ಯಕ್ಷ ಜಾತ್ರೆ 10.08.2022 ವರೆಗೆ  ನಡೆಯಲಿದೆ.

ಮಂಗಳೂರಿನ ಅಶೋಕನಗರದ ತುಳು ಭವನದಲ್ಲಿ ನಡೆಯುವ 12 ದಿನಗಳ  ತುಳು ಯಕ್ಷಗಾನ ಜಾತ್ರೆಯಲ್ಲಿ ಪ್ರತಿದಿನವೂ ಒಂದೊಂದು ತುಳು ಯಕ್ಷಗಾನ ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತಿದೆ.

ಈ ತುಳು ಯಕ್ಷ ಜಾತ್ರೆ ಸಂದರ್ಭದಲ್ಲಿ  ಶ್ರೀ ಸಚ್ಚಿದಾನಂದ ಪ್ರಭು ಅವರು ಯಕ್ಷಗಾನ ರಂಗದಲ್ಲಿ ಸಲ್ಲಿಸಿದ ಸೇವೆ ಹಾಗೂ ತನ್ಮೂಲಕ ಅವರು ತುಳು ಭಾಷೆಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments