Friday, September 20, 2024
Homeಸುದ್ದಿಇಂದು ಕಾರ್ಗಿಲ್ ವಿಜಯ ದಿವಸ - ಮೂರೂ ಸೇನಾಪಡೆಯ ಮುಖ್ಯಸ್ಥರಿಂದ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ...

ಇಂದು ಕಾರ್ಗಿಲ್ ವಿಜಯ ದಿವಸ – ಮೂರೂ ಸೇನಾಪಡೆಯ ಮುಖ್ಯಸ್ಥರಿಂದ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ – ವೀಡಿಯೊ

ಇಂದು ಭಾರತದ ಸೇನಾಪಡೆಗೆ ಮಾತ್ರವಲ್ಲ, ಭಾರತೀಯರೆಲ್ಲರಿಗೂ ಹೆಮ್ಮೆಯ ದಿನ.

ಇಂದಿನ ದಿನವನ್ನು ಕಾರ್ಗಿಲ್ ವಿಜಯ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇಂದು ಭಾರತದ ಮೂರೂ ಸೇನಾಪಡೆಯ ಮುಖ್ಯಸ್ಥರು  ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. 

ಮೂರು ಸೇನಾ ಮುಖ್ಯಸ್ಥರಾದ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿಯವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಪುಷ್ಪಾರ್ಚನೆ ಮಾಡಿದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments