ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು, ಕೊಂಬೆಟ್ಟು ಪುತ್ತೂರು ಇಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಈ ಕೆಳಗಿನ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪ್ರಾಥಮಿಕ ವಿಭಾಗದ ಹುಡುಗರು – ಶಮನ್.ಎನ್, 7ನೇ ತರಗತಿ(ನಿತ್ಯಾನಂದ .ಕೆ ಮತ್ತು ಸಂಧ್ಯಾ.ಕೆ ಇವರ ಪುತ್ರ), ನಿರೀಕ್ಷಿತ್ ಹೆಗ್ಡೆ, 7ನೇ ತರಗತಿ (ನಿಶ್ಚಯ್ಕುಮಾರ್ ಹೆಗ್ಡೆ ಮತ್ತು ನಾಗರತ್ನಇವರ ಪುತ್ರ)

ನಿರೀಕ್ಷಿತ್ ಹೆಗ್ಡೆ 
ಶಮನ್.ಎನ್
ಪ್ರಾಥಮಿಕ ವಿಭಾಗದ ಹುಡುಗಿಯರು – ಸಾನ್ವಿ ಚನಿಲ, 7ನೇ ತರಗತಿ (ರಘುರಾಮಚಂದ್ರ ಚನಿಲ ಮತ್ತು ಸಂಧ್ಯಾ.ಪಿ.ಎಂ ಇವರ ಪುತ್ರಿ)
ಪ್ರೌಢ ಶಾಲಾ ವಿಭಾಗದ ಹುಡುಗರು- ಧನುಷ್ರಾಮ್,10ನೇ ತರಗತಿ(ಕಿಯೋನಿಕ್ಸ್ ಮಾಲಕ ದಿನೇಶ್ ಪ್ರಸನ್ನ ಮತ್ತು ಉಮಾ.ಡಿ.ಪ್ರಸನ್ನಇವರ ಪುತ್ರ), ಪ್ರಣೀಲ್ ರೈ, 10ನೇ ತರಗತಿ( ಪ್ರಕಾಶ್ಕುಮಾರ್ ರೈ ಮತ್ತು ಸತ್ಯಲತ ಪ್ರಕಾಶ್ ಇವರ ಪುತ್ರ)

ಧನುಷ್ರಾಮ್ 
ಸಾನ್ವಿ ಚನಿಲ 
ಪ್ರಣೀಲ್ ರೈ
ಪ್ರೌಢ ಶಾಲಾ ವಿಭಾಗದ ಹುಡುಗಿಯರು – ಸುಶ್ಮಿತ.ಟಿ.ರಾವ್10ನೇ ತರಗತಿ, (ತ್ರಿವಿಕ್ರಮ ರಾವ್ ಮತ್ತು ಶಾರದಾ ಇವರ ಪುತ್ರಿ), ಅವನಿ,10ನೇ ತರಗತಿ(ಅಮೃತಕರ ಭಟ್ ಮತ್ತು ಸುಮ.ಎ ಇವರ ಪುತ್ರಿ), ಹಿಮಾನಿ.ಎ.ಸಿ,10ನೇ ತರಗತಿ (ಚಿದಾನಂದ ಪೂಜಾರಿ.ಎ ಮತ್ತು ಶೋಭಾ.ಎಂ ಇವರ ಪುತ್ರಿ)

ಹಿಮಾನಿ.ಎ.ಸಿ 
ಸುಶ್ಮಿತ.ಟಿ.ರಾವ್ 
ಅವನಿ
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
