ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಪತ್ನಿ ಲತಾ ಶಿಂಧೆ ಅವರೊಂದಿಗೆ ಆಷಾಢಿ ಏಕಾದಶಿಯ ಸಂದರ್ಭದಲ್ಲಿ ಪಂಢರಪುರ ವಿಠ್ಠಲ್ ರುಕ್ಮಿಣಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಂಧೆ ದಂಪತಿಗಳು ಮಹಾ ಆರತಿಯನ್ನು ಕೂಡಾ ಮಾಡಿದರು. ವೀಡಿಯೊ ನೋಡಿ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಪತ್ನಿ ಲತಾ ಶಿಂಧೆ ಅವರೊಂದಿಗೆ ಆಷಾಢಿ ಏಕಾದಶಿಯ ಸಂದರ್ಭದಲ್ಲಿ ಪಂಢರಪುರ ವಿಠ್ಠಲ್ ರುಕ್ಮಿಣಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಂಧೆ ದಂಪತಿಗಳು ಮಹಾ ಆರತಿಯನ್ನು ಕೂಡಾ ಮಾಡಿದರು. ವೀಡಿಯೊ ನೋಡಿ.