Friday, September 20, 2024
Homeಸುದ್ದಿಭೀಕರ ಮಳೆ - ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಕ್ಷೇತ್ರ ಪಡುಬಿದ್ರಿಗೆ ಆಂಶಿಕವಾಗಿ ನುಗ್ಗಿದ ನೀರು

ಭೀಕರ ಮಳೆ – ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಕ್ಷೇತ್ರ ಪಡುಬಿದ್ರಿಗೆ ಆಂಶಿಕವಾಗಿ ನುಗ್ಗಿದ ನೀರು

ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿ ಸಾರಿಗೆ ಸಂಚಾರ ಮೊಟಕುಗೊಂಡಿತ್ತು.  

ಈಗಾಗಲೇ ಮಳೆಯ ರಭಸಕ್ಕೆ ಜಿಲ್ಲಾದ್ಯಂತ ನೆರೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ರಸ್ತೆಗಳೆಲ್ಲಾ ಜಲಾವೃತವಾಗಿದೆ.

ಅದರಂತೆ ಪಡುಬಿದ್ರಿಯ ಪ್ರಖ್ಯಾತ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೂ ನೀರು ನುಗ್ಗಿರುವುದನ್ನು ಚಿತ್ರ, ವೀಡಿಯೋದಲ್ಲಿ ಕಾಣಬಹುದು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments