Friday, September 20, 2024
Homeಇಂದಿನ ಕಾರ್ಯಕ್ರಮಆಟದ ಕರಪತ್ರದಲ್ಲಿ ಕಟೀಲು ಆರೂ ಮೇಳಗಳ ಕಲಾವಿದರ ಹೆಸರು!

ಆಟದ ಕರಪತ್ರದಲ್ಲಿ ಕಟೀಲು ಆರೂ ಮೇಳಗಳ ಕಲಾವಿದರ ಹೆಸರು!

ದಿನಾಂಕ 24.03.2022ರ ಗುರುವಾರ ರಾತ್ರಿ 8.30ರಿಂದ ಶ್ರೀಮತಿ ಗಾಯತ್ರಿ ಮತ್ತು ಸಚ್ಚಿದಾನಂದ ಉಡುಪ ಕೊಡೆತ್ತೂರು ಹಾಗೂ ಅನಂತಪ್ರಕಾಶ ಕಿನ್ನಿಗೋಳಿ ಅವರ ಸೇವೆಯ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ತ್ರ್ಯಂಬಕರುದ್ರ, ರಾಮಕಾರುಣ್ಯ, ನೈಮಿಷಾರಣ್ಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಬಯಲಾಟದ ಕರಪತ್ರದಲ್ಲಿ ಒಂದು ವಿಶೇಷತೆಯನ್ನು ಕಾಣಬಹುದು. ಕರಪತ್ರದ ಕೊನೆಯಲ್ಲಿ ಕಟೀಲು ಆರೂ ಮೇಳಗಳ ಎಲ್ಲಾ ಕಲಾವಿದರ ಸಹಿತ ನೇಪಥ್ಯ ಕಲಾವಿದರ ಹೆಸರುಗಳನ್ನೂ ನಮೂದಿಸಲಾಗಿದೆ.

ಪ್ರಸಂಗಕರ್ತರ ಹೆಸರು ಹಾಗೂ ಕಥಾಸಾರಾಂಶವನ್ನೂ ನೀಡಲಾಗಿದೆ. ಸಂಘಟಕರ ಈ ಪ್ರಯತ್ನ ನಿಜಕ್ಕೊ ಶ್ಲಾಘನೀಯ ಹಾಗೂ ಅನುಕರಣೀಯವಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments