Friday, September 20, 2024
Homeಯಕ್ಷಗಾನ'ಯಕ್ಷಾನುಗ್ರಹ' ಮರೆಯಲಾಗದ ಮಹಾನುಭಾವರು - ಎಡನೀರು ಮಠದಲ್ಲಿ ಶತದಿನೋತ್ಸವ ಆಚರಣೆ

‘ಯಕ್ಷಾನುಗ್ರಹ’ ಮರೆಯಲಾಗದ ಮಹಾನುಭಾವರು – ಎಡನೀರು ಮಠದಲ್ಲಿ ಶತದಿನೋತ್ಸವ ಆಚರಣೆ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ‘ಯಕ್ಷಾನುಗ್ರಹ’ ವಾಟ್ಸಾಪ್ ಬಳಗದ ‘ಮರೆಯಲಾಗದ ಮಹಾನುಭಾವರು’ ಅಂಕಣದ ಶತದಿನೋತ್ಸವ ಕಾರ್ಯಕ್ರಮ ಶ್ರೀ ಎಡನೀರು ಮಠದಲ್ಲಿ ಇತ್ತೀಚಿಗೆ ನೆರವೇರಿತು. ಇದರ ಅಂಗವಾಗಿ ಶ್ರೀ ಎಡನೀರು ಮಠದಲ್ಲಿ ಪೂಜ್ಯ ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಸ್ಮೃತಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 9.30 ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಸತ್ತ್ವ ಶೈಥಿಲ್ಯ’ ಎಂಬ ತಾಳಮದ್ದಳೆಯೂ ಆ ಬಳಿಕ ಸಭಾ ಕಾರ್ಯಕ್ರಮವೂ ನೆರವೇರಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments