ಶ್ರೀ ಮಾತಾ ಹವ್ಯಕ ಭಜನಾ ಸಂಘ, ಬದಿಯಡ್ಕ ದ ಸದಸ್ಯರಿಂದ ಭಜನಾ ಸೇವೆಯು ಮಂತ್ರಾಲಯದಲ್ಲಿ ಭಜನಾ ಗುರುಗಳಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ನೇತೃತ್ವದಲ್ಲಿ ಭಜನಾ ಸಮರ್ಪಣೋತ್ಸವವು ಮಾರ್ಚ್ 26 ಶುಕ್ರವಾರ ಹಾಗೂ 27 ಶನಿವಾರದಂದು ನಡೆಯಿತು.


(ಶ್ರೀ ಗುರು ಸಾರ್ವಭೌಮ ದಾಸಸಾಹಿತ್ಯಪ್ರಾಜೆಕ್ಟಿನ ಭಜನಾ ಮಂಡಳಿಯವರಾದ ದಕ್ಷಿಣಕನ್ನಡ,ಮತ್ತು ಕೇರಳದ ಕಾಸರಗೋಡು ಭಜನಾ ಮಂಡಳಿಯ 500 ಕ್ಕಿಂತ ಅಧಿಕ ಸದಸ್ಯರು, ಮಂತ್ರಾಲಯಕ್ಕೆ ಬಂದು ಶ್ರೀಶ್ರೀಸುಬುಧೇಂದ್ರತೀರ್ಥಶ್ರೀಪಾದಂಗಳವರ ಘನಾಧ್ಯಕ್ಷತೆಯಲ್ಲಿ, ನಿರ್ದೇಶಕರಾದ ಶ್ರೀಅಪ್ಪಣ್ಣಾಚಾರ್ಯರ ನೇತೃತ್ವದಲ್ಲಿ, ಶ್ರೀ ಗುರುರಾಯರಿಗೆ ಸಮರ್ಪನೋತ್ಸವ ಕಾರ್ಯಕ್ರಮವು ಸುಸಂಪನ್ನವಾಯಿತು)