ಮೈಸೂರು ತಾ. ಕೆ. ಹೆಮ್ಮನಹಳ್ಳಿ, ಭೋಗಾದಿ ರಸ್ತೆಯಲ್ಲಿ , 10ನೇ ಕಿಮೀಗೆ ಬರುವ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾತ್ರೆ ಪ್ರಯುಕ್ತ ಸೀಗಳ್ಳಿ ಗ್ರಾಮದವರು 11-3-2021 ಗುರುವಾರ ಶ್ರೀ ರಾಮ ಪಟ್ಟಾಭೀಷೇಕ ನಾಟಕ ಪ್ರದರ್ಶಿಸುವರು. ಮೈಸೂರು ಪೇಟೆಯಿಂದ ಭೋಗಾದಿ ರಸ್ತೆಯಲ್ಲಿ ಕೇವಲ 10 ಕಮೀ ದೂರ.
ಇದೇ ವೇದಿಕೆಯಲ್ಲಿ ನಾಟಕ ಆರಂಭವಾಗುವ ಮೊದಲು, ರಾತ್ರಿ 7 ರಿಂದ 9 ರವರೆಗೆ ‘ಕರಿಬಂಟನ ಕಥೆ’ ಎಂಬ ಪ್ರಸಂಗವನ್ನು ಕೆ.ಆರ್.ನಗರದ ಅಂಕನಳ್ಳಿಯ ಕಲಾವಿದರು ಮೂಡಲಪಾಯ ಯಕ್ಷಗಾನ ರೂಪದಲ್ಲಿ ಪ್ರದರ್ಶಿಸುವರು. ಪ್ರವೇಶ ಉಚಿತ.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ