ಪುತ್ತೂರಿನ ಪರ್ಲಡ್ಕದಲ್ಲಿರುವ ಎಸ್. ಡಿ. ಪಿ. ರೆಮಿಡೀಸ್ ಆಯೋಜಿಸಿದ ಕಲೋಪಾಸನಾ – 21 ರ ಅಂಗವಾಗಿ ಹನುಮಗಿರಿ ಮೇಳದವರಿಂದ ಯಕ್ಷಗಾನ ಪ್ರದರ್ಶನ ‘ಶುಕ್ರನಂದನೆ’ – ಹಾಸ್ಯ ಸನ್ನಿವೇಶದ ವೀಡಿಯೋ
ಭಾಗವತರು : ಶ್ರೀ ಚಿನ್ಮಯ ಕಲ್ಲಡ್ಕ
ಚೆಂಡೆ : ಶ್ರೀ ಚೈತನ್ಯಕೃಷ್ಣ ಪದ್ಯಾಣ
ಮದ್ದಳೆ : ಶ್ರೀ ಶ್ರೀಧರ ವಿಟ್ಲ
ಚಕ್ರತಾಳ : ಶ್ರೀ ವಸಂತ ವಾಮದಪದವು
ಪ್ರಸಂಗ: ಶುಕ್ರನಂದನೆ
ಶುಕ್ರಾಚಾರ್ಯ: ಶ್ರೀ ಪೆರ್ಲ ಜಗನ್ನಾಥ ಶೆಟ್ಟಿ
ಕಚಕುಮಾರ : ಶ್ರೀ ವಾಸುದೇವ ರಂಗಾ ಭಟ್
ದೇವಯಾನಿ : ಶ್ರೀ ಸಂತೋಷ್ ಕುಮಾರ್ ಹಿಲಿಯಾಣ
ವೃಷಪರ್ವ: ಶ್ರೀ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್
ರಾಕ್ಷಸ : ಶ್ರೀ ಸೀತಾರಾಮ ಕುಮಾರ್ ಕಟೀಲ್