ಶ್ರದ್ಧಾಂಜಲಿ ಗೀತೆ ದಿ| ಪುತ್ತೂರು ಶ್ರೀಧರ ಭಂಡಾರಿಯವರ ದಿವ್ಯಾತ್ಮಕ್ಕೆ
ಪುಂಡು ವೇಷದಿ ಪ್ರಮುಖ | ಪಂಡಿತನೆ ಕೋಲ್ಮಿಂಚು | ಗಂಡುಗಲಿ ಘನರಂಗ ರಾಜನಾಗಿ || ಚೆಂಡಿನಂತೆಸೆದ ಸಿರಿ | ಮಂಡಲದ ಸಿಡಿಲ ಮರಿ | ಕೊಂಡಿ ಕಳಚಿತು ಯಕ್ಷ ಭಂಡಾರದಿಂದ || ೧ ||
ಹರಿಯ ಪದದೊಳಗೈಕ್ಯ | ನಿರತ ಪೆಸರಾದಿತ್ಯ | ವರ ಕಿರಣದಂತೆ ಸು | ಸ್ಥಿರವು ಜನಮನದಿ || ಪರಮ ಮಂಗಲಮೂರ್ತಿ | ಕರುಣಮಯ ಸತ್ಕೀರ್ತಿ | ಕರುಣಿಸಲಿ ಸದ್ಗತಿಯ ಮುನಿಪುರದ ಕೃಷ್ಣ || ೨ ||
ಓಂ ಶಾಂತಿ
ವಿಶ್ವವಿನೋದ ಬನಾರಿ, ‘ಬನಸಿರಿ’
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ