ದಿನಾಂಕ 18-11-2020 ನೇ ಬುಧವಾರ ಮಧ್ಯಾಹ್ನ 2-30 ಕ್ಕೆ ಸರಿಯಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನ.ಮಾರಿಗುಡಿ, ಸುರತ್ಕಲ್ ಎಂಬಲ್ಲಿ ” ಭೀಷ್ಮ ವಿಜಯ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಭಾಗವಹಿಸುವ ಕಲಾವಿದರು ಪುತ್ತಿಗೆ, ಕಡಂಬಳಿತ್ತಾಯ, ಹೆಬ್ಬಾರ್, ಉಜಿರೆ, ರಂಗಭಟ್ ಮುಂತಾದವರು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಸಂಜೆ 5-30 ಕ್ಕೆ ಸರಿಯಾಗಿ ಯಕ್ಷಗಾನ ರಂಗನಿಪುಣ, ಸರಸ ಅರ್ಥಧಾರಿ, ಸಂಘಟನಾ ಚತುರ, “ಸಂಯಮಂ” ಸ್ಥಾಪಕ ಕೀರ್ತಿಶೇಷ ಎಂ.ಆರ್.ವಾಸುದೇವ ಸಾಮಗರಿಗೆ “ಭಾವಾಶ್ರುತರ್ಪಣ” ಕಾರ್ಯಕ್ರಮ ನಡೆಯಲಿದೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಸ್ಥಳ_ಶ್ರೀ ಮಹಾಮ್ಮಾಯಿ ದೇವಸ್ಥಾನ.ಮಾರಿಗುಡಿ, ಸುರತ್ಕಲ್. ಕಾರ್ಯಕ್ರಮದ ವ್ಯವಸ್ಥಾಪಕರು ವಾಸುದೇವ ಸಾಮಗರ ಅಭಿಮಾನಿಗಳು, ಸುರತ್ಕಲ್