Tuesday, March 10, 2026
Home Blog Page 360

ಮೇಳಗಳ ಇಂದಿನ (23-12-2020) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (23-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ23-12-2020ಕನರಾಡಿ ಮರ್ಣೆ, ಮೂಡುಬೆಳ್ಳೆ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 
ಕಟೀಲು ಒಂದನೇ ಮೇಳ23-12-2020ತೊಟ್ಲಂಜಮನೆ, ಮಳಲಿ, ಬಡಗುಳಿಪಾಡಿ 
ಕಟೀಲು ಎರಡನೇ ಮೇಳ 23-12-2020ಕೆಲಪುತ್ತಿಗೆ, ದರೆಗುಡ್ಡೆ ವಯಾ ಬೆಳುವಾಯಿ 
ಕಟೀಲು ಮೂರನೇ ಮೇಳ23-12-2020ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವಯಾ ಹಳೆಯಂಗಡಿ 
ಕಟೀಲು ನಾಲ್ಕನೇ ಮೇಳ 23-12-2020ಶಿಬರೂರುಗುತ್ತು, ದೇಲಂತಬೆಟ್ಟು 
ಕಟೀಲು ಐದನೇ ಮೇಳ 23-12-2020ಶ್ರೀ ಮಹಾದೇವಿ ಭಜನಾ ಮಂದಿರ ವಠಾರ, ಬಜಾಲ್ 
ಕಟೀಲು ಆರನೇ ಮೇಳ23-12-2020ಕಾಯಾರ್ ಪುಂಡು, ಕಡ್ಲಕೆರೆ ಜಂಕ್ಷನ್, ಮೂಡಬಿದ್ರಿ 
ಮಂದಾರ್ತಿ ಒಂದನೇ ಮೇಳ 23-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 23-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 23-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 23-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 23-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ತಳಕಲ ಮೇಳ23-12-2020ಶ್ರೀ ಕ್ಷೇತ್ರದಲ್ಲಿ – ಶನೀಶ್ವರ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಎ’23-12-2020ಶ್ರೀ ಕ್ಷೇತ್ರದಲ್ಲಿ – ಎರಡೂ ಮೇಳಗಳ ಕೂಡಾಟ 
ಶ್ರೀ ಮಾರಣಕಟ್ಟೆ ಮೇಳ ‘ಬಿ’23-12-2020ಶ್ರೀ ಕ್ಷೇತ್ರದಲ್ಲಿ – ಎರಡೂ ಮೇಳಗಳ ಕೂಡಾಟ 
ಶ್ರೀ ಮಾರಣಕಟ್ಟೆ ಮೇಳ ‘ಸಿ’23-12-2020ತಾರಿಬೇರು, ಚೆನ್ನಿಬೆಟ್ಟು, ಆಲೂರು 
ಶ್ರೀ ಪಾವಂಜೆ ಮೇಳ 23-12-2020ಶ್ರೀ ಧರ್ಮಶಾಸ್ತ ಮಂದಿರ, ಕಜೆಪದವು, ಕೊಳಂಬೆ – ಮಾನಿಷಾದ 
ಶ್ರೀ ಹಟ್ಟಿಯಂಗಡಿ ಮೇಳ23-12-2020ಮೂಡುಬಗೆ – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’23-12-2020ಕಲ್ಲುಕುಟಿಗ ದೇವಸ್ಥಾನ, ಶಂಕರನಾರಾಯಣ 
ಕಮಲಶಿಲೆ ಮೇಳ ‘ಬಿ’23-12-2020ಆಜ್ರಿ  
ಶ್ರೀ ಅಮೃತೇಶ್ವರೀ ಮೇಳ23-12-2020ಮೂಡುಗಿಳಿಯಾರು
ಶ್ರೀ ಬೋಳಂಬಳ್ಳಿ ಮೇಳ 23-12-2020ಮೊಗೇರಿ ಶಂಕರನಾರಾಯಣ ದೇವಸ್ಥಾನ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳ23-12-2020ಕಾವ್ರಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ – ನೂತನ ಪ್ರಸಂಗ 
ಶ್ರೀ ಹಾಲಾಡಿ ಮೇಳ23-12-2020ತೊಂಬಟ್ಟು ಕೆಳ ಅಂಗಡಿ ಸಮೀಪ  – ನೂತನ ಪ್ರಸಂಗ

ಮೇಳಗಳ ಇಂದಿನ (22-12-2020) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (22-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ22-12-2020ಕುಂದಾಪುರ ಕುಂದೇಶ್ವರ ದೇವಸ್ಥಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳ22-12-2020ಮರಕಡ ಕ್ರಾಸ್, ಅಶ್ವತ್ಥಪುರ 
ಕಟೀಲು ಎರಡನೇ ಮೇಳ 22-12-2020ಕೋಡಿಕೆರೆ ಕುಳಾಯಿ 
ಕಟೀಲು ಮೂರನೇ ಮೇಳ22-12-2020ಮುಂಡ್ಕೂರು, ದೊಡ್ಡಮನೆ 
ಕಟೀಲು ನಾಲ್ಕನೇ ಮೇಳ 22-12-2020ಕಟೀಲು ಕ್ಷೇತ್ರದಲ್ಲಿ 
ಕಟೀಲು ಐದನೇ ಮೇಳ 22-12-2020ಕೆಲೆಂಜಾರು, ಕುಪ್ಪೆಪದವು 
ಕಟೀಲು ಆರನೇ ಮೇಳ22-12-2020ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ 
ಮಂದಾರ್ತಿ ಒಂದನೇ ಮೇಳ 22-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 22-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 22-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 22-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 22-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ತಳಕಲ ಮೇಳ22-12-2020ಶ್ರೀ ಕ್ಷೇತ್ರದಲ್ಲಿ – ಕಾರ್ತವೀರ್ಯಾರ್ಜುನ
ಶ್ರೀ ಮಾರಣಕಟ್ಟೆ ಮೇಳ ‘ಎ’22-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’22-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’22-12-2020ಹೊಸಹೂಕ್ಲುಮನೆ, ಹಳ್ಗೇರಿ, ಖಂಬದಕೋಣೆ 
ಶ್ರೀ ಪಾವಂಜೆ ಮೇಳ 22-12-2020ಉಳ್ಳೂರು ಬನಶಂಕರಿ ದೇವಾಲಯದ ವಠಾರ   – ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳ22-12-2020ಜನ್ನಾಡಿ ಫೆವರೇಟ್ ಹಾಲ್ ಎದುರು  – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’22-12-2020ಕಾಜಾಡಿ ಶಾಲಾ ವಠಾರ 
ಕಮಲಶಿಲೆ ಮೇಳ ‘ಬಿ’22-12-2020ಯಡಮೊಗೆ 
ಶ್ರೀ ಸಸಿಹಿತ್ಲು ಭಗವತೀ ಮೇಳ 22-12-2020ಕಟಪಾಡಿ ಮತ್ತು ಶ್ರೀರಾಮ ಭಕ್ತ ಭಜನಾ ಮಂದಿರದ ಬಳಿ – ರಂಗಸ್ಥಳ
ಶ್ರೀ ಅಮೃತೇಶ್ವರೀ ಮೇಳ22-12-2020ಚೇಂಪಿ ಹಾಲು ಡೈರಿ ವಠಾರ   
ಶ್ರೀ ಬೋಳಂಬಳ್ಳಿ ಮೇಳ 22-12-2020ಆನಗಳ್ಳಿ 
ಶ್ರೀ ಸೌಕೂರು ಮೇಳ22-12-2020ಸಾರ್ಕಲ್ ಗ್ರಾಮಸ್ಥರ ಸೇವೆ 
ಶ್ರೀ ಹಾಲಾಡಿ ಮೇಳ22-12-2020ಇಡೂರು, ಕುಂಜ್ಞಾಡಿ 

ಯಕ್ಷಗಾನ ಕಲಾರಂಗ ಪ್ರಶಸ್ತಿಗಳಿಗೆ ಕಲಾವಿದರ ಆಯ್ಕೆ – ದಿನೇಶ ಅಮ್ಮಣ್ಣಾಯ ಸಹಿತ 17 ಕಲಾವಿದರಿಗೆ ಪ್ರಶಸ್ತಿ

ಸಂಸ್ಥೆಯು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ನೀಡುವ 17 ಪ್ರಶಸ್ತಿಗಳಿಗೆ ತೆಂಕು ಬಡಗಿನ ಈ ಕೆಳಗಿನ ಹಿರಿಯ ಕಲಾವಿದರು ಆಯ್ಕೆಯಾಗಿದ್ದಾರೆ.

ಅನಂತ ಕುಲಾಲ ಕಕ್ಕುಂಜೆ,ಮಹಾಬಲ ನಾೈಕ್ ಬುಕ್ಕಿಗುಡ್ಡೆ, ರಾಮಕೃಷ್ಣ ಶೆಟ್ಟಿಗಾರ್ ಮಿಜಾರು, ಬಾಬು ಕುಲಾಲ ಹಳ್ಳಾಡಿ, ನಗ್ರಿ ಮಹಾಬಲ ರೈ, ಪ್ರಭಾಕರ ಹೆಗಡೆ ಚಿಟ್ಟಾಣಿ ಹೊನ್ನಾವರ, ರಾಮಕೃಷ್ಣ ಮಂದಾರ್ತಿ, ಮಂಜುನಾಥ ಭಟ್ ಬೆಳ್ಳಾರೆ, ತಿಮ್ಮಪ್ಪ ಹೆಗಡೆ ಶಿರಳಗಿ ಸಿದ್ದಾಪುರ, ಬಸವರಾಜ್ ಹುಣ್ಸೆಮಕ್ಕಿ, ರಾಮಚಂದ್ರ ಹೆಗಡೆ ಮೂರೂರು, ರಘುರಾಮ ಗೌಡ ಕೇಂಜ, ದಿನೇಶ ಅಮ್ಮಣ್ಣಾಯ ಅರಸಿನಮಕ್ಕಿ, ಉಮೇಶ ಹೆಬ್ಬಾರ್ ನಿಡ್ಲೆ, ಸಂಜಯಕುಮಾರ್ ಶೆಟ್ಟಿ ಗೋಣಿಬೀಡು, ಮಹಾದೇವ ಪಟಗಾರ ಕುಮಟಾ, ರಾಘವದಾಸ್ ಮುಡಿಪು.

ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 26, ಶನಿವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ

ಮತ್ತು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು 20,000 ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ.

ಪ್ರೊ. ಕೆ. ಸದಾಶಿವ ರಾವ್‍ ಅವರಿಗೆ ‘ಯಕ್ಷಚೇತನ’ ಪ್ರಶಸ್ತಿ

ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯ ಹಿರಿಯ ಕಾರ್ಯಕರ್ತರಿಗೆ ನೀಡುವ ಯಕ್ಷಚೇತನ ಪ್ರಶಸ್ತಿಗೆ ವಿದ್ಯಾಪೋಷಕ್‍ ಕೋಶಾಧಿಕಾರಿ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಸದಾಶಿವ ರಾವ್‍ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 26, ಶನಿವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಮತ್ತು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇಳಗಳ ಇಂದಿನ (21-12-2020) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (21-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ21-12-2020ಹಂದಾಡಿ ಮರ್ಬು, ಬ್ರಹ್ಮಾವರ – ಸಂಪೂರ್ಣ ದೇವಿ ಮಹಾತ್ಮೆ 
ಕಟೀಲು ಒಂದನೇ ಮೇಳ21-12-2020ದಡ್ಡುಮನೆ, ನಿಡ್ಡೋಡಿ -ಶ್ರೀ ದೇವಿ ಮಹಾತ್ಮೆ 
ಕಟೀಲು ಎರಡನೇ ಮೇಳ 21-12-2020ಕಡೇಶಿವಾಲಯ, ಬಂಟ್ವಾಳ -ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ 
ಕಟೀಲು ಮೂರನೇ ಮೇಳ21-12-2020ಕಟೀಲು ಕ್ಷೇತ್ರದಲ್ಲಿ – ನಳ ದಮಯಂತಿ 
ಕಟೀಲು ನಾಲ್ಕನೇ ಮೇಳ 21-12-2020ಟೋಲ್ ಗೇಟ್ ಬಳಿ, ಹೆಜಮಾಡಿ – ಸೀತಾ ಕಲ್ಯಾಣ, ಜಾಂಬವತೀ ಕಲ್ಯಾಣ, ಮೀನಾಕ್ಷಿ ಕಲ್ಯಾಣ 
ಕಟೀಲು ಐದನೇ ಮೇಳ 21-12-2020ಉರಿಪಾದೆ ಮನೆ, ಪೊಳಲಿ – ಶಶಿಪ್ರಭಾ ಪರಿಣಯ- ಪುರುಷಾಮೃಗ-ಶ್ರೀನಿವಾಸ ಕಲ್ಯಾಣ 
ಕಟೀಲು ಆರನೇ ಮೇಳ21-12-2020ಉಲ್ಲಂಜೆ, ಮೆನ್ನಬೆಟ್ಟು – ಶ್ರೀ ದೇವಿ ಮಹಾತ್ಮೆ 
ಮಂದಾರ್ತಿ ಒಂದನೇ ಮೇಳ 21-12-2020ಮಕ್ಕಿಮನೆ ತಂತ್ರಾಡಿ – ಕೂಡಾಟ
ಮಂದಾರ್ತಿ ಎರಡನೇ ಮೇಳ 21-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 21-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 21-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 21-12-2020ಮಕ್ಕಿಮನೆ ತಂತ್ರಾಡಿ – ಕೂಡಾಟ
ಶ್ರೀ ತಳಕಲ ಮೇಳ21-12-2020ಶ್ರೀ ಕ್ಷೇತ್ರದಲ್ಲಿ – ಭಾರ್ಗವ ವಿಜಯ  
ಶ್ರೀ ಮಾರಣಕಟ್ಟೆ ಮೇಳ ‘ಎ’21-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’21-12-2020ಕೋಣ್ಕಿ ಹೊಸಿಮನೆ  
ಶ್ರೀ ಮಾರಣಕಟ್ಟೆ ಮೇಳ ‘ಸಿ’21-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 21-12-2020ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ – ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳ21-12-2020ಅರೆಹೊಳೆ – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’21-12-2020ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಯಳಬೇರು 
ಕಮಲಶಿಲೆ ಮೇಳ ‘ಬಿ’21-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಅಮೃತೇಶ್ವರೀ ಮೇಳ21-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಬೋಳಂಬಳ್ಳಿ ಮೇಳ 21-12-2020ಕುಂದಾಪುರ ವ್ಯಾಸರಾಯ ಮಠ 
ಶ್ರೀ ಸೌಕೂರು ಮೇಳ21-12-2020ಗುಲ್ವಾಡಿ ದೊಡ್ಮನೆ ಬಂಧುಗಳು – ನೂತನ ಪ್ರಸಂಗ 
ಶ್ರೀ ಹಾಲಾಡಿ ಮೇಳ21-12-2020ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಂಡ್ಕೋಡು, ಹಾಲಾಡಿ

ಮಹನೀಯರ ಮಹಾನುಡಿಗಳು(ಭಾಗ – 8) – ಶೇಣಿ ಗೋಪಾಲಕೃಷ್ಣ ಭಟ್ 

(ಡಾ. ಶೇಣಿ ಗೋಪಾಲಕೃಷ್ಣ ಭಟ್ – ‘ಯಕ್ಷಗಾನ ಮತ್ತು ನಾನು’ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ – 1981)  

‘ಭೀಷ್ಮ ವಿಜಯ’ ಪ್ರಸಂಗದಲ್ಲಿ ಅಂಬೆಯ ಪಾತ್ರಧಾರಿಯು “ಕೇಳು ಭೀಷ್ಮಾಚಾರ್ಯ ಬಿನ್ನಪವ” ಎಂಬ ಪದ್ಯವನ್ನವಲಂಬಿಸಿ ಮೊದಲ ಹಂತದಲ್ಲೇ, ಮದುವೆಯ ಹಂದರಕ್ಕೆ ಬ್ರಹ್ಮಚರ್ಯ ನಿಷ್ಠೆಯುಳ್ಳ ಭೀಷ್ಮನ ಪ್ರವೇಶದ ಸಾಧುತ್ವವನ್ನೂ ರಾಕ್ಷಸ ವಿವಾಹ ಕ್ರಮವೆಂದಾದರೆ ತಮ್ಮನ ಬದಲಿಗೆ ಅಣ್ಣನು ಬರುವ ಧರ್ಮಪದ್ಧತಿಯನ್ನೂ ಅಕ್ಷೇಪಿಸಿ ಭೀಷ್ಮವಿಜಯ ಪ್ರಸಂಗದ ಸಮಗ್ರ ವಿಚಾರಮಂಥನಕ್ಕೆ ತೊಡಗಿದರೆ, ಭೀಷ್ಮನ ಪಾತ್ರಧಾರಿಯು ಅಲ್ಲೇ ಎಲ್ಲಕ್ಕೂ ಉತ್ತರಿಸಬೇಕೇ? ಬೇಡವೇ? ಎಂಬ ಜಿಜ್ನಾಸೆಯು ಒಂದೆರಡು ಸಲ ನನ್ನಲ್ಲಿ ಮೂಡಿದೆ. ಕೆಲವೊಮ್ಮೆ ಅಂಬೆಯ ಪಾತ್ರಧಾರಿಗಳಲ್ಲಿ ಈ ಕಾರಣದಿಂದ ವಿರಸವೂ ಉಂಟಾಗಿದೆ. ಏಕೆಂದರೆ ಅಂಬೆಯ ಪಾತ್ರದ ಚೌಕಟ್ಟಿನ ಹೊರಗಿನ ವಿಷಯಗಳಿವು.

ಆದುದರಿಂದಲೇ ಮುಂದೆ ಪರಶುರಾಮ, ಭೀಷ್ಮರ ವಾಗ್ವಾದದಲ್ಲಿ ಇತ್ಯರ್ಥವಾಗುವ ವಿಷಯಗಳಾಗಿ ಇವು ಪ್ರಸಂಗದಲ್ಲಿ ನಿರೂಪಿಸಲ್ಪಟ್ಟಿವೆಯೆಂಬುದು ನನ್ನ ಅಭಿಪ್ರಾಯ. ಹೀಗೆ ಪರಶುರಾಮ, ಭೀಷ್ಮರ ವಾದದಲ್ಲಿ ನಿರ್ಣಯಿಸಲ್ಪಡಬೇಕಾದ, ಭೀಷ್ಮನ ವ್ಯಕ್ತಿತ್ವವನ್ನು ಅಂಬೆಯೇ ಒರೆಗಲ್ಲಿಗೆ ಹಚ್ಚುವ ಪ್ರಯತ್ನಕ್ಕೆ ಅರ್ಥಧಾರಿಯು ಸಮರ್ಥನೆಂಬುದರಿಂದ ಮುಂದಾಗುವ ಸಾಹಸವು ಯಕ್ಷಗಾನದ ಸುಗಮ ಪಂಥವಾಗಲಾರದು; ಮಾತ್ರವಲ್ಲ ಆಗಲೂಬಾರದು.


ಮಾಯಾಮೃಗದ ಪ್ರಕರಣದಲ್ಲಿ ರಾಮನು, “ಸರಸಿಜಾಂಬಕಿ ನಿನ್ನ ಮರುಳು ಮಾಡಲು ಬಂದ ದುರುಳರ ಕಪಟ ಕಣೆ” ಎಂಬ ಪದ್ಯಕ್ಕೆ ಅರ್ಥವಿಸುವಾಗ, “ರಾಕ್ಷಸನ ಕೃತ್ರಿಮವಿದಾದರೆ ದುಷ್ಟದಮನ ನಿಮಗೆ ಕರ್ತವ್ಯವೆ ಅಗಿದೆಯಲ್ಲವೇ? ಹಾಗಿರುವಾಗ ನನ್ನ ಬಯಕೆಗಾಗಿ ಅಲ್ಲವೆಂದಾದರೂ, ಅದನ್ನು ಬೆನ್ನಟ್ಟಿ ಕೊಲ್ಲಲೇಬೇಕಾಗಿರುವ ನೀವು ಸುಮ್ಮನೆ ನನ್ನಲ್ಲಿ ಚರ್ಚಿಸುತ್ತಾ ಹೊತ್ತು ಕಳೆಯುವುದು ಸರಿಯೇ” ಎಂಬ ಪ್ರಸ್ತಾವನೆಯಿಂದ ಸೀತೆಯ ಅರ್ಥಧಾರಿ ರಾಮನನ್ನು ಅಕ್ಷೇಪಿಸಿ ಮಾತಾಡತೊಡಗಿದರೆ ಪ್ರಸಂಗದ ಗುರಿಯೇನಾದಿತೆಂಬ ವಿವೇಚನೆಯಿಲ್ಲದೆ ಅರ್ಥಧಾರಿಯೂ, ಇಂಥ ಮಾತುಗಳಿಗೆ ಚಪ್ಪಾಳೆ ತಟ್ಟುವ ಪ್ರೇಕ್ಷಕರೂ ಯಕ್ಷಗಾನ ಕ್ಷೇತ್ರದಲ್ಲಿ ಅಪಾಯಕಾರಿಗಳೆಂಬ ಮಾತು ಸ್ವಲ್ಪ ನಿಷ್ಠುರವಾದರೂ ಸತ್ಯವೆಂಬುದನ್ನು ವಿವೇಕಿಗಳು ಮರೆಯಬಾರದು”.

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (20-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (20-12-2020)
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ20-12-2020ಬಾಳ -ಕಾನ , ಸುರತ್ಕಲ್ – ‘ಕನಕಾಂಗಿ ಕಲ್ಯಾಣ- ಪುರುಷಾಮೃಗ’
ಕಟೀಲು ಒಂದನೇ ಮೇಳ20-12-2020ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರ 
ಕಟೀಲು ಎರಡನೇ ಮೇಳ 20-12-2020ಮುಖ್ಯರಸ್ತೆ, ವಿಟ್ಲ 
ಕಟೀಲು ಮೂರನೇ ಮೇಳ20-12-2020ಪೂರ್ಣಗಿರಿ, ಮುಲಾರ ಕೊಣಾಜೆ 
ಕಟೀಲು ನಾಲ್ಕನೇ ಮೇಳ 20-12-2020ಕಟೀಲು ಸೌಂದರ್ಯ ಪ್ಯಾಲೇಸ್ 
ಕಟೀಲು ಐದನೇ ಮೇಳ 20-12-2020ಅಬುರಮನೆ, ತೆಂಕಕಜೆಕಾರು, ವಯಾ ಪುಂಜಾಲಕಟ್ಟೆ 
ಕಟೀಲು ಆರನೇ ಮೇಳ20-12-2020ಕಟೀಲು ಕ್ಷೇತ್ರದಲ್ಲಿ  
ಮಂದಾರ್ತಿ ಒಂದನೇ ಮೇಳ 20-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 20-12-2020ಹೆದ್ದಾರಿಮಕ್ಕಿ , ಆವರ್ಸೆ
ಮಂದಾರ್ತಿ ಮೂರನೇ ಮೇಳ 20-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 20-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 20-12-2020ಶ್ರೀ ಕ್ಷೇತ್ರದಲ್ಲಿ  
ಶ್ರೀ ತಳಕಲ ಮೇಳ20-12-2020ಶ್ರೀ ಕ್ಷೇತ್ರದಲ್ಲಿ – ವಾಲಿ ಮೋಕ್ಷ  
ಶ್ರೀ ಮಾರಣಕಟ್ಟೆ ಮೇಳ ‘ಎ’20-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’20-12-2020ಕಂಬಳಗದ್ದೆಮನೆ, ದೇವಲ್ಕುಂದ  
ಶ್ರೀ ಮಾರಣಕಟ್ಟೆ ಮೇಳ ‘ಸಿ’20-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 20-12-2020ಶ್ರೀ ಕ್ಷೇತ್ರದಲ್ಲಿ – ಪಂಚವಟಿ, ವಾಲಿ ಸುಗ್ರೀವ, ತರಣಿಸೇನ
ಕಮಲಶಿಲೆ ಮೇಳ ‘ಎ’20-12-2020ಚಕ್ರಮೈದಾನ – ಎರಡೂ ಮೇಳಗಳ ಕೂಡಾಟ
ಕಮಲಶಿಲೆ ಮೇಳ ‘ಬಿ’20-12-2020ಚಕ್ರಮೈದಾನ – ಎರಡೂ ಮೇಳಗಳ ಕೂಡಾಟ
ಶ್ರೀ ಸಸಿಹಿತ್ಲು ಭಗವತೀ ಮೇಳ 20-12-2020ಪೊಳಲಿ ದೇವಸ್ಥಾನದ ವಠಾರದಲ್ಲಿ – ಅಬ್ಬರದ ಬೊಬ್ಬರ್ಯೆ
ಶ್ರೀ ಅಮೃತೇಶ್ವರೀ ಮೇಳ20-12-2020ಮಣೂರು, ಪಡುಕೆರೆ  
ಶ್ರೀ ಸೌಕೂರು ಮೇಳ20-12-2020ನಾಯಕ್ ವಾಡಿ , ಬೆಣಗೇರಿ – ‘ಪುಷ್ಪಚಂದನ’
ಶ್ರೀ ಹಾಲಾಡಿ ಮೇಳ20-12-2020ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಹಾಲಾಡಿ – ನೂತನ ಪ್ರಸಂಗ

ಬಡಗುತಿಟ್ಟು ಯಕ್ಷಗಾನದ ಹಾರಾಡಿ ತಿಟ್ಟು ಹಾಗೂ ಮಟಪಾಡಿ ತಿಟ್ಟುಗಳ ದಾಖಲೀಕರಣ – ಕರ್ನಾಟಕ ಯಕ್ಷಗಾನ ಅಕಾಡೆಮಿಯ ವಿಶಿಷ್ಟ ಕಾರ್ಯಕ್ರಮ 

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಮಿತ್ರ ಸಂಗಮ (ರಿ), ಬೀಜಾಡಿ, ಗೋಪಾಡಿ ಇದರ ಸಹಯೋಗದೊಂದಿಗೆ ವಿಶಿಷ್ಟವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಬಡಗು ತಿಟ್ಟು ಯಕ್ಷಗಾನ ಪರಂಪರೆಯ ಹಾರಾಡಿ ತಿಟ್ಟು ಮತ್ತು ಮಟಪಾಡಿ ತಿಟ್ಟುಗಳ ದಾಖಲೀಕರಣ ಪ್ರಕ್ರಿಯೆಯನ್ನು ಮೇಲಿನ ಎರಡೂ ಸಂಸ್ಥೆಗಳ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮ ೨೦. ೧೨. ೨೦೨೦ ರ ಆದಿತ್ಯವಾರದಂದು ಮದ್ಯಾಹ್ನ ಘಂಟೆ ೨. ೩೦ ರಿಂದ ಆರಂಭವಾಗಲಿದ್ದು ಉದ್ಘಾಟನಾ ಸಮಾರಂಭ, ಸಭಾ ಕಾರ್ಯಕ್ರಮಗಳ ನಂತರ ವಿಷಯ ಮಂಡನೆ, ಉಭಯ ತಿಟ್ಟುಗಳ ಪ್ರಾತ್ಯಕ್ಷಿಕೆ ನಡೆಯಲಿದ್ದು ಕೊನೆಯಲ್ಲಿ ಬಡಗು ತಿಟ್ಟಿನ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಕಾರ್ಯಕ್ರಮವು ಕುಂದಾಪುರದ ವಡೇರ ಹೋಬಳಿಯಲ್ಲಿರುವ ಶ್ರೀ ವ್ಯಾಸರಾಜ ಮಠದಲ್ಲಿ ನಡೆಯಲಿದೆ. ಕಲಾಸಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ, ದೇಲಂಪಾಡಿ, ಕಾಸರಗೋಡು ಸಂಸ್ಥೆಗೆ ‘ಶ್ರೀ ವಿಶ್ವೇಶತೀರ್ಥ’ ಪ್ರಶಸ್ತಿ

ಯಕ್ಷಗಾನ ಕಲಾರಂಗ (ರಿ.), ಉಡುಪಿ ಸಂಸ್ಥೆಯ ಆಶ್ರಯದಾತರಾಗಿದ್ದ, ಯತಿಶ್ರೇಷ್ಠ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹೆಸರಿನಲ್ಲಿ ನೀಡುತ್ತಾ ಬಂದ ಪ್ರಶಸ್ತಿಗೆ ಯಕ್ಷಗಾನ ಸಂಶೋಧನೆ, ಪ್ರದರ್ಶನ, ಕಾರ್ಯಗಾರಗಳ ಮೂಲಕ ನಿರಂತರ ಕ್ರಿಯಾಶೀಲವಾಗಿರುವ ಕಾಸರಗೋಡಿನ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಆಯ್ಕೆಯಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 26, ಶನಿವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಂಪನ್ನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ರೂಪಾಯಿ 50,000 ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ.

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (19-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (19-12-2020)
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ19-12-2020ಗುರುವಾಯನಕೆರೆ, ಬದ್ಯಾರು, ಹಂಸಗಿರಿ – ಶಿವ ಕಾರುಣ್ಯ
ಕಟೀಲು ಒಂದನೇ ಮೇಳ19-12-2020ಕಿನ್ನಿಗೋಳಿ ಬಸ್ ಸ್ಟಾಂಡ್ 
ಕಟೀಲು ಎರಡನೇ ಮೇಳ 19-12-2020ಕೈಕಂಬ, ಗುರುಪುರ 
ಕಟೀಲು ಮೂರನೇ ಮೇಳ19-12-2020ಸಾದೂರು, ಅಡ್ಡೂರು
ಕಟೀಲು ನಾಲ್ಕನೇ ಮೇಳ 19-12-2020ತೆಂಕುಳಿಪಾಡಿ, ಮಳಲಿ 
ಕಟೀಲು ಐದನೇ ಮೇಳ 19-12-2020ಯೆಯ್ಯಾಡಿ 
ಕಟೀಲು ಆರನೇ ಮೇಳ19-12-2020ಉಜ್ಜೋಡಿ, ಗೋರಿಗುಡ್ಡೆ  
ಮಂದಾರ್ತಿ ಒಂದನೇ ಮೇಳ 19-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 19-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 19-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 19-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 19-12-2020ಶ್ರೀ ಕ್ಷೇತ್ರದಲ್ಲಿ  
ಶ್ರೀ ತಳಕಲ ಮೇಳ19-12-2020ಶ್ರೀ ಕ್ಷೇತ್ರದಲ್ಲಿ – ಕುಶ ಲವ ಕಾಳಗ 
ಶ್ರೀ ಸುಂಕದಕಟ್ಟೆ ಮೇಳ 19-12-2020ಮೂಡುಶೆಡ್ಡೆ, ಎದುರುಪದವು – ಬಪ್ಪನಾಡು ಕ್ಷೇತ್ರ ಮಹಾತ್ಮೆ  
ಶ್ರೀ ಮಾರಣಕಟ್ಟೆ ಮೇಳ ‘ಎ’19-12-2020ಮುಳ್ಳುಗುಡ್ಡೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’19-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’19-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 19-12-2020ಶ್ರೀ ಕ್ಷೇತ್ರದಲ್ಲಿ – ಕುಮಾರ ವಿಜಯ
ಶ್ರೀ ಹಟ್ಟಿಯಂಗಡಿ ಮೇಳ19-12-2020ನೆಲ್ಲಿಕಟ್ಟೆ  –  ‘ದಿವ್ಯ ಸನ್ನಿಧಿ’ 
ಕಮಲಶಿಲೆ ಮೇಳ ‘ಎ’19-12-2020ಬೆಳ್ವೆ 
ಕಮಲಶಿಲೆ ಮೇಳ ‘ಬಿ’19-12-2020ಅಗ್ರಹಾರ, ಆರ್ಗ, ತೀರ್ಥಹಳ್ಳಿ 
ಶ್ರೀ ಬಪ್ಪನಾಡು ಮೇಳ19-12-2020ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮುಗುಳಿ, ಸಜಿಪಮುನ್ನೂರು – ಬಂಗಾರ್ ಬಾಲೆ 
ಶ್ರೀ ಸಸಿಹಿತ್ಲು ಭಗವತೀ ಮೇಳ 19-12-2020ಕುತ್ತೆತ್ತೂರು ಆಶ್ರಯ ಕಾಲನಿ ಮುಂಭಾಗದ ಮೈದಾನ – ಮುಕುಂದ ಮುರಾರಿ 
ಶ್ರೀ ಬೋಳಂಬಳ್ಳಿ ಮೇಳ 19-12-2020ಖಂಬದಕೋಣೆ 
ಶ್ರೀ ಸೌಕೂರು ಮೇಳ19-12-2020ಸೌಕೂರು ಭಂಡಾರರ ಮನೆ – ‘ಪುಷ್ಪಚಂದನ’
ಶ್ರೀ ಹಾಲಾಡಿ ಮೇಳ19-12-2020ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಾರಿಕಾನು – ನೂತನ ಪ್ರಸಂಗ