Sunday, March 15, 2026
Home Blog Page 295

ನಮ್ಮ ಬಗ್ಗೆ

ದೀಪ ಎನ್ನುವುದು ಪ್ರತಿಯೊಬ್ಬರ ಹೃದಯಾಂತರಾಳದಲ್ಲಿ ಒಂದಲ್ಲ ಒಂದು ರೂಪದಲ್ಲಿಯೋ ಭಾವದಲ್ಲಿಯೋ ಬೆಳಗುತ್ತಿರುತ್ತದೆ. ಕಲಾಜ್ಯೋತಿಯೂ ಹಾಗೆಯೇ. ನಮ್ಮ ಸಂಸ್ಕೃತಿಯಲ್ಲಿ ದೀಪದಂತೆ ಪ್ರಜ್ವಲಿಸುತ್ತಿರುವ ಸಂಗೀತಾದಿ ಅದೆಷ್ಟೋ ಕಲೆಗಳಿಗೆ ಮಾರುಹೋಗದ ಮಾನವ ಹೃದಯಗಳಿಲ್ಲ. ಅಂತಹಾ ಕಲೆಗಳಿಗೆ ವೇದಿಕೆಯನ್ನೊದಗಿಸುವ ಸಣ್ಣ ಪ್ರಯತ್ನವೇ ಈ ಯಕ್ಷದೀಪ ಎಂಬ ಆನ್ಲೈನ್ ಸಾಮಾಜಿಕ ಸುದ್ದಿತಾಣ. ಈ ಅಂತರ್ಜಾಲ ಸುದ್ದಿ ತಾಣದ ಮೂಲಕ ನಾವು ನಿಮ್ಮೆಲ್ಲರ ಮನಸ್ಸು ಹೃದಯಗಳಲ್ಲಿ ನೆಲೆ ನಿಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ಸುದ್ದಿ ತಾಣ ಎಲ್ಲ ವಿಭಾಗದ ಸಂಗೀತ, ಕಲೆಗಳಿಗೆ ಮೀಸಲು. ವ್ಯಕ್ತಿಗಿಂತ ಕಲೆ ದೊಡ್ಡದು. ರಾಷ್ಟ್ರದ ಹಿತ ಕಾಯುವ ಕಲೆಯನ್ನು ಎಂದೂ ಗೌರವಿಸುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ಪ್ರೋತ್ಸಾಹಿಸುತ್ತಿರುವ ಓದುಗರಿಗೆ ತುಂಬು ಹೃದಯದ ಕೃತಜ್ಞತೆಗಳು. ನೀವು ನಮ್ಮ ಪತ್ರಿಕೆಯ ಚಂದಾದಾರರಾಗಿರದಿದ್ದಲ್ಲಿ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹರೂಪವಾಗಿ ಕೈಜೋಡಿಸಿ ಸ್ವ ಇಚ್ಛೆಯಿಂದ ಧನಸಹಾಯ ಮಾಡಿದಲ್ಲಿ ಸಂತೋಷದಿಂದ ಸ್ವೀಕರಿಸುತ್ತೇವೆ. ಅಥವಾ ಇನ್ನಿತರ ರೀತಿಯಲ್ಲಿ ಸಹಾಯಮಾಡುವುದಾದರೆ ನಮ್ಮ ಲೇಖನದ ಲಿಂಕ್ ಗಳನ್ನು ಹೆಚ್ಚು ಜನರಿಗೆ ಫಾರ್ವರ್ಡ್ ಮಾಡಿ ತಲುಪಿಸುವ ಕಾರ್ಯವನ್ನೂ ಮಾಡಬಹುದು. ಹೆಚ್ಚು ಹೆಚ್ಚು ಗ್ರೂಪ್ ಗಳಿಗೆ ನಮ್ಮ ಕಲಾಸಂಬಂಧಿ ಲೇಖನಗಳನ್ನು ತಲುಪಿಸಿ ನಮ್ಮ ಜೊತೆ ಕೈಜೋಡಿಸಬಹುದು. 

Account Details:

Bank: Canara Bank

Branch: Puttur

Name: Manamohan V.S

Account Number: 0615101086491

1IFSC Code: CNRB0000615

ಕಟೀಲು ಮೇಳ: ಯಾವ ಕಲಾವಿದರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ?

ಕಟೀಲು ಮೇಳ ಎಂದರೆ ಫಕ್ಕನೆ ನೆನಪಿಗೆ ಬರುವುದು ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗ. ಯಾವ ಕಲಾವಿದರು ಯಾವ ಪಾತ್ರ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದದ್ದೇ. ಹಾಗಾದರೆ ಈ ಸಾಲಿನ ತಿರುಗಾಟದಲ್ಲಿ ಅನಿವಾರ್ಯ ಬದಲಾವಣೆಗಳನ್ನು ಹೊರತುಪಡಿಸಿದರೆ ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗದಲ್ಲಿ  ಆರೂ ಮೇಳಗಳಲ್ಲಿ ಕ್ರಮವಾಗಿ ಯಾರ್ಯಾರು ಯಾವ್ಯಾವ ವೇಷ ಮಾಡುತ್ತಾರೆ ಎಂದು ತಿಳಿಯೋಣ.


ಬ್ರಹ್ಮ: 

1.ಶಿವಕುಮಾರ್ ಮೂಡುಬಿದ್ರಿ

2.ವಿಶ್ವನಾಥ ನಾಯಕ ಕಾರಿಂಜೆ

3.ಸುನಿಲ್ ಪದ್ಮುಂಜ

4.ನಾಗೇಶ ಕುಪ್ಪೆಪದವು

5.ರಾಧಾಕೃಷ್ಣ  ಕಲ್ಲುಗುಂಡಿ 

6.ವಾದಿರಾಜ ಕಲ್ಲೂರಾಯ
ವಿಷ್ಣು: 

1.ವಿಷ್ಣು ಶರ್ಮ ವಾಟೆಪಡ್ಪು

2.ಅಶೋಕ ಆಚಾರ್ಯ

3.ತಾರನಾಥ ಬಲ್ಯಾಯ

4.ಭಾಸ್ಕರ ಸರಪಾಡಿ

5.ರವಿ ಮುಂಡಾಜೆ 

6.ಆನಂದ ಕೊಕ್ಕಡ
ಮಧು: 

1.ಮೋಹನ ಶೆಟ್ಟಿ ಬಾಯಾರು 

2.ಮೋಹನ ಕುಮಾರ್ ಅಮ್ಮುಂಜೆ 

3.ಉಮಾಮಹೇಶ್ವರ ಭಟ್ 

4.ಸರಪಾಡಿ ವಿಠಲ ಶೆಟ್ಟಿ 

5.ರವಿರಾಜ ಪನೆಯಾಲ

6.ಸದಾಶಿವ ಶೆಟ್ಟಿ ಮುಂಡಾಜೆ
ಕೈಠಭ: 

1.ಮಂಜುನಾಥ ರೈ

2.ಗುರುವಪ್ಪ ಬಾಯಾರು 

3.ಶಂಭು ಕುಮಾರ ಕಿನ್ನಿಗೋಳಿ

4.ಗಣೇಶ ಪಾಲೆಚ್ಚಾರ್ 

5.ರಾಜೇಶ್ ಕುಂಪಲ 

6.ಡಾ| ಶೃತಕೀರ್ತಿರಾಜ
ಮಾಲಿನಿ: 

1.ಯತೀಶ ಕಾರ್ಕಳ/ಮಹೇಶ ಎಡನೀರು 

2.ರಾಮಚಂದ್ರ ಮುಕ್ಕ 

3.ಸಂಜಯ/ರಕ್ಷಿತ್ ರೈ ದೇಲಂಪಾಡಿ 

4.ಕುಸುಮೋಧರ ಕುಲಾಲ್ 

5.ಗುರುತೇಜ ಶೆಟ್ಟಿ

6.ಹರೀಶ ಬೆಳ್ಳಾರೆ
ವಿದ್ಯುನ್ಮಾಲಿ: 

1.ಉಮೇಶ ಗೌಡ ಬಂಗಾಡಿ 

2.ನಾರಾಯಣ ಕುಲಾಲ್

3.ಅಪ್ಪಕುಂಞ ಮಣಿಯಾಣಿ

4.ಸುನಿಲ್ ಕಣಿಯೂರು  

5.ಲಕ್ಷ್ಮಣ ತಾರೆಮಾರ್

6.ನಾರಾಯಣ ಪೇಜಾವರ

ಮಹಿಷಾಸುರ: 

1.ಸುರೇಶ ಕುಪ್ಪೆಪದವು

2.ಚಂದ್ರಶೇಖರ ಬನಾರಿ/ಉಮೇಶ ಕುಪ್ಪೆಪದವು 

3.ಬಾಲಕೃಷ್ಣ  ಮಿಜಾರು 

4.ಮಹಾಬಲ ರೈ ನಗ್ರಿ

5.ಯಶೋಧರ ಗೌಡ 

6.ಹರಿನಾರಾಯಣ ಭಟ್
ದೇವೇಂದ್ರ: 

1.ದಿನಕರ ಗೋಖಲೆ

2.ಚಂದ್ರಶೇಖರ ಮುಂಡಾಜೆ 

3.ಪುರುಷೋತ್ತಮ ಶೆಟ್ಟಿಗಾರ್

4. ಬಾಲಕೃಷ್ಣ ಗೌಡ ಬಂದಾರು

5.ರಾಜೇಶ್ ಶೆಟ್ಟಿ ಮಾಳ

6.ಪುನೀತ್ ಬೋಳಿಯಾರ್
ದೇವಿ: 

1.ರಾಜೇಶ ಬೆಳ್ಳಾರೆ

2.ರಮೇಶ್ ಭಟ್ ಬಾಯಾರು

3.ಅರುಣ್ ಕೋಟ್ಯಾನ್

4. ಸಂದೀಪ್ ಕೋಳ್ಯೂರು

5.ಪ್ರಶಾಂತ ಶೆಟ್ಟಿ ನೆಲ್ಯಾಡಿ

6.ಮಹೇಶ ಕುಮಾರ್ ಸಾಣೂರ್
ಶುಂಭ: 

1.ಪ್ರಕಾಶ ಸಾಗರ 

2.ಶಶಿಧರ ಶೆಟ್ಟಿ ಪಂಜ

3.ವಸಂತರಾಜ ಕಟೀಲು

4.ಸಂಜೀವ ಶಿರಂಕಲ್ಲು

5.ಓಂಪ್ರಕಾಶ 

6.ರಂಜಿತ್ ಗೋಳಿಯಡ್ಕ
ನಿಶುಂಭ: 

1.ಮುರಳೀಧರ ಪೆರ್ಲ 

2.ಚಂದ್ರಶೇಖರ ಬನಾರಿ/ಉಮೇಶ ಕುಪ್ಪೆಪದವು 

3.ನರೇಶ ಬಜಪೆ 

4.ಗಿರೀಶ ವಾಮದಪದವು

5.ಚಂದ್ರಕಾಂತ ಶೆಟ್ಟಿ ಶಿಮಂತೂರ್ 

6.ಲಕ್ಷ್ಮೀನಾರಾಯಣ ಬೆಳ್ಳಾರೆ
ಚಂಡ: 

1.ರತ್ನಾಕರ ಹೆಗಡೆ 

2.ಪ್ರೇಮರಾಜ ಕೊಯಿಲ

3.ರಾಜೇಶ್ ಆಚಾರ್ಯ

4.ಜನಾರ್ದನ ಕುಂದಾಪುರ 

5.ಶಿವಾನಂದ ಶೆಟ್ಟಿ ಪೆರ್ಲ

6.ಕೃಷ್ಣಪ್ಪ ಕಟ್ಟದಪಡ್ಪು
ಮುಂಡ: 

1.ವೆಂಕಟೇಶ ಕಲ್ಲುಗುಂಡಿ

2.ನವೀನ ಮುಂಡಾಜೆ

3.ಅಕ್ಷಯ ರಾವ್

4.ದಿವಾಕರ ಬಂಗಾಡಿ 

5.ನಿತಿನ್ ಕುತ್ತೆತ್ತೂರ್

6.ಶೇಖರ ಹಿರೇಬಂಡಾಡಿ
ಸುಗ್ರೀವ: 

1.ರಘುನಾಥ ಶೆಟ್ಟಿ ಬಾಯಾರು

2.ಶ್ರೀಧರ ಪಂಜಾಜೆ

3.ಕೃಷ್ಣ ಮೂಲ್ಯ ಕೈರಂಗಳ 

4.ಮಾಡಾವು ಕೊರಗಪ್ಪ

5.ಅಕ್ಷಯ ಉಲ್ಲಂಜೆ

6.ಪಡ್ರೆ ಕುಮಾರ
ರಕ್ತಬೀಜ: 

1.ಲಕ್ಷ್ಮಣ ಕುಮಾರ್ ಮರಕಡ

2.ಗಣೇಶ ಚಂದ್ರಮಂಡಲ

3.ಅರಳ ಗಣೇಶ ಶೆಟ್ಟಿ

4.ಗಣೇಶ ಕನ್ನಡಿಕಟ್ಟೆ

5.ವಿಶ್ವೇಶ್ವರ ಭಟ್ ಸುಣ್ಣಂಬಳ

6.ಕೊಕ್ಕಡ ಜನಾರ್ಧನ
ಹಾಸ್ಯ 1: 

1.ಸುಖೇಶ ಏಳ್ಕಾನ 

2.ತುಂಬೆ ಚಂದ್ರಹಾಸ 

3.ರಾಮ ಭಂಡಾರಿ/ಬಾಬು ಗೌಡ ಚಾರ್ಮಾಡಿ

4.ರವಿಶಂಕರ ವಳಕುಂಜ 

5.ಬಾಲಕೃಷ್ಣ ಮಣಿಯಾಣಿ 

6.ಮೋಹನ ಮುಚ್ಚೂರು
ಹಾಸ್ಯ 2: 

ಪುರುಷೋತ್ತಮ ಬೆಳ್ಳಾರೆ 

ಬಾಬು ಗೌಡ ಪೆರ್ಮುದೆ 

ವಿಠಲ ತ್ರಾಸಿ

ಕಮಲಾಕ್ಷ ಬೆಂಜನಪದವು


ಮೇಳಗಳ ಇಂದಿನ (02.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (02.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರದಲ್ಲಿ 

ಕಟೀಲು ಒಂದನೇ ಮೇಳ == ‘ಮುಂಚೂರು ಶಾಲಾ ಬಳಿ, ವಯಾ ಸುರತ್ಕಲ್ 

ಕಟೀಲು ಎರಡನೇ ಮೇಳ == ಯಕ್ಷಸಂಗಮ, ತುಳುವೆರ್ ಕೂಟ, ಯಡ್ತೂರಪದವು, ಬಂಟ್ವಾಳ 

ಕಟೀಲು ಮೂರನೇ ಮೇಳ== ಕೊಂಡೇಲಗುತ್ತು ಸೇವೆ ವಯಾ ಕಟೀಲು 

ಕಟೀಲು ನಾಲ್ಕನೇ ಮೇಳ  == ಬಳಕೆಮಾರು ಹೊಸಮಸನೆ, ನೀರ್ಕೆರೆ, ವಯಾ ಅಶ್ವತ್ಥಪುರ 

ಕಟೀಲು ಐದನೇ ಮೇಳ == ಕಟ್ಟದಪಡ್ಪು, ಬಡಕ್ಕೊಟ್ಟು, ಬಂಟ್ವಾಳ 

ಕಟೀಲು ಆರನೇ ಮೇಳ == ನಾರಳ ಸಂಕೇಶ ವಯಾ ಗಂಜಿಮಠ

ಮಂದಾರ್ತಿ ಒಂದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  ==  ಶ್ರೀ ಕ್ಶೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಪೆರ್ಡೂರು ಮೇಳ ==  ಶಿರೂರು ಮೂರುಕೈ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೂಡೂರಿಮನೆ, ಕೋಡಿ ಕನ್ಯಾನ – ಶ್ರೀ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಕೊಳ್ವೇರಿ ತ್ರಾಸಿ – ಶ್ರೀ ಕ್ಷೇತ್ರ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ದೊಡ್ಮನೆ ಯರುಕೋಣೆ – ಶ್ರೀ ಕ್ಷೇತ್ರ ಮಹಾತ್ಮೆ 

ಶ್ರೀ ಪಾವಂಜೆ ಮೇಳ  ==   ಉಡುಪಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ – ರಾಜಾ ಕಾಕತೀಯ 

ಕಮಲಶಿಲೆ ಮೇಳ  == ಹುಣ್ಸೆಮಕ್ಕಿ 

ಶ್ರೀ ಸೌಕೂರು ಮೇಳ ==  ಸೌಕೂರು ದೀಪೋತ್ಸವ, ಶ್ರೀ ಕ್ಷೇತ್ರದಲ್ಲಿ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ  == ಕಾಟಿಪಳ್ಳ ಬಾಳ ಕುಂಬಳಕೆರೆ – ಶ್ರೀ ದೇವಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಂಗಾರಕಟ್ಟೆ ಬಾಳ್ಕುದ್ರು ಹೆಗ್ಡೇರ್ ಮನೆ – ದ್ವಿತೀಯ ಸೇವೆಯಾಟ 

ಶ್ರೀ ಶನೀಶ್ವರ ಮೇಳ == ಅಮಾಸೆಬೈಲು  ರಿಕ್ಷಾ ನಿಲ್ದಾಣ ಬಳಿ 

ಶ್ರೀ ನೀಲಾವರ ಮೇಳ  == ಉಪ್ಪಿನಕೋಟೆ ರಿಕ್ಷಾ ನಿಲ್ದಾಣ ಬಳಿ – ಮಹಾಸ್ವಾಮಿ ಕೊರಗಜ್ಜ 

ಶ್ರೀ ಬಪ್ಪನಾಡು ಮೇಳ ==  ಬೈಕಂಪಾಡಿ ಶ್ರೀ ರಾಮಾಂಜನೇಯ ಮಂದಿರದ ಬಳಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ  == ಶ್ರೀ ಕ್ಷೇತ್ರದಲ್ಲಿ – ಪ್ರಥಮ ದೇವರ ಸೇವೆಯಾಟ 

https://yakshadeepa.com/2021/12/02/namma-bagge/

‘ಚಕ್ರೇಶ್ವರ ಪರೀಕ್ಷಿತ’ – ಧರ್ಮಸ್ಥಳ ಮೇಳದ ಆಟ Live (01.12.2021)

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(01.122021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ. 

ಯಾರು ಯಾವ ಮೇಳದಲ್ಲಿ? ಕಟೀಲು ಆರೂ ಮೇಳಗಳ ಕಲಾವಿದರ ಪಟ್ಟಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ ಆರಂಭವಾಗಿವೆ. ಈ ಬಾರಿಯೂ ಮೇಳಗಳ ಕಲಾವಿದರ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳು, ಸ್ಥಾನಪಲ್ಲಟಗಳು ಗೋಚರಿಸಿವೆ. ಎಲ್ಲಾ ಆರು ಮೇಳಗಳ ಕಲಾವಿದರ ವಿವರಗಳು ಈ ಕೆಳಗಿನಂತಿದೆ.

(ವಿ.ಸೂ. ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ. ಇತ್ತೀಚೆಗಿನ ಬದಲಾವಣೆಗಳನ್ನು ಅಪ್ ಡೇಟ್ ಮಾಡಲಾಗುವುದು)

ಒಂದನೇ ಮೇಳ:

ಹಿಮ್ಮೇಳ: ಅಂಡಾಲ ದೇವಿಪ್ರಸಾದ ಶಟ್ಟಿ, ಜಯರಾಮ ಅಡೂರು, ರಾಮಚಂದ್ರ ರಾಣ್ಯ, ಚೇತನ್ ಸಚ್ಚರಿಪೇಟೆ, ಪವನ್ ರೈ, ಪಡ್ರೆ ಶ್ರೀಧರ, ಶ್ರೀನಿವಾಸ ಸೋಮಯಾಜಿ, ಗಣೇಶ ಕಾರಂತ, ಗಿರೀಶ ಕಾವೂರು,ಹರೀಶ್ ಬಂಗೇರ ತೇವುಕಾಡು. 

ಮುಮ್ಮೇಳ: ರಘುನಾಥ ಶೆಟ್ಟಿ ಬಾಯಾರು – ಮೇನೇಜರ್,  ಸುಖೇಶ ಏಳ್ಕಾನ, ಮೋಹನ ಶೆಟ್ಟಿ ಬಾಯಾರು, ಲಕ್ಷ್ಮಣ ಕುಮಾರ್ ಮರಕಡ, ಸುರೇಶ ಕುಪ್ಪೆಪದವು, ವಿಷ್ಣು ಶರ್ಮ ವಾಟೆಪಡ್ಪು, ರತ್ನಾಕರ ಹೆಗಡೆ, ರಾಜೇಶ ಬೆಳ್ಳಾರೆ, ದಿನಕರ ಗೋಖಲೆ, ಉಮೇಶ ಗೌಡ ಬಂಗಾಡಿ, ಪ್ರಕಾಶ ಸಾಗರ, ವೆಂಕಟೇಶ ಕಲ್ಲುಗುಂಡಿ, ಮಂಜುನಾಥ ರೈ, ಶಿವಕುಮಾರ್ ಮೂಡುಬಿದ್ರಿ, ಮಹೇಶ ಎಡನೀರು, ಯತೀಶ ಕಾರ್ಕಳ, ಮುರಳೀಧರ ಪೆರ್ಲ,  ಪುರುಷೋತ್ತಮ ಬೆಳ್ಳಾರೆ, ಸತೀಶ ದೈಗೋಳಿ ಕೃಷ್ಣ ಶೆಟ್ಟಿ ಗೋಣಿಬೀಡು, ಜಗದೀಶ ಸುಳ್ಯ, ಆನಂದ ಜೋಗಿ, ಸದಾಶಿವ ಬೆಳ್ಳೂರ್, ದೇವಿ ಪ್ರಸಾದ ಪೆರಾಜೆ, ನವೀನ್ ಶಂಭೂರ್, ಗಿರೀಶ ಸುಳ್ಯ

ಎರಡನೇ ಮೇಳ: 

ಹಿಮ್ಮೇಳ: ರಮೇಶ್ ಭಟ್ ಪುತ್ತೂರು, ದಿವಾಕರ ಆಚಾರ್ಯ ಪೊಳಲಿ, ಆನಂದ ಅಡೂರು, ಜಯಪ್ರಕಾಶ ಮರ್ಕಂಜ, ಮುರಾರಿ ಕಡಂಬಳಿತ್ತಾಯ, ರಾಜೇಶ್ ಆಚಾರ್ಯ ಮಡಂತ್ಯಾರ್, ಗಣೇಶ ಭಟ್ ಬೆಳಾಲು, ಈಶ್ವರ 

ಮುಮ್ಮೇಳ: ಶ್ರೀಧರ ಪಂಜಾಜೆ – ಮೇನೇಜರ್, ತುಂಬೆ ಚಂದ್ರಹಾಸ, ಗಣೇಶ ಚಂದ್ರಮಂಡಲ 
 ಮೋಹನ ಕುಮಾರ್ ಅಮ್ಮುಂಜೆ, ಶಶಿಧರ ಶೆಟ್ಟಿ ಪಂಜ, ಅಶೋಕ ಆಚಾರ್ಯ, ರಮೇಶ್ ಭಟ್ ಬಾಯಾರು, ನಾರಾಯಣ ಕುಲಾಲ್, ಗುರುವಪ್ಪ ಬಾಯಾರು,ಚಂದ್ರಶೇಖರ ಬನಾರಿ ರಾಮಚಂದ್ರ ಮುಕ್ಕ. ಪ್ರೇಮರಾಜ ಕೊಯಿಲ ನವೀನ ಮುಂಡಾಜೆ ವಿಶ್ವನಾಥ ನಾಯಕ ಕಾರಿಂಜೆ. ಚಂದ್ರಶೇಖರ ಮುಂಡಾಜೆ. ಜಯಕೀರ್ತಿ ಜೈನ್ ಅಳಿಯೂರು. ಉಮೇಶ ಕುಪ್ಪೆಪದವು. ದಾಮೋದರ ಪಾಟಾಳಿ. ಶಿವರಾಮ ತಿಮ್ಮಪ್ಪ ಶೆಟ್ಟಿ. ಬಾಬು ಗೌಡ ಪೆರ್ಮುದೆ. ಶ್ರೀನಿಧಿ ಭಟ್. ಸಂದೀಪ ದೇಲಂಪಾಡಿ. ನಿಖಿಲ್ ಕೊಯಿಲ. ಪ್ರೇಮ ಕುಮಾರ್. ಗುರುಪ್ರಸಾದ್ ಕೊಯ್ಲ. ನಾಗೇಶ

ಮೂರನೇ ಮೇಳ:

ಹಿಮ್ಮೇಳ: ದೇವಿಪ್ರಸಾದ್ ಆಳ್ವ ತಲಪಾಡಿ, ಕೃಷ್ಣಯ್ಯ ಬೈಂದೂರು, ಹರಿಪ್ರಸಾದ್ ಕಾರಂತ, ಶಿವಪ್ರಸಾದ್ ಇಚ್ಲಂಪಾಡಿ, ಯಶೋಧರ ಪಾಂಡಿ,ಲೋಕೇಶ್ ಕಟೀಲು, ಸದಾನಂದ ಶೆಟ್ಟಿಗಾರ್, ಜಯಕರ ತೊಕ್ಕೊಟ್ಟು, ರಾಜೇಶ್ ಆಚಾರ್ಯ ಕಟೀಲು

ಮುಮ್ಮೇಳ:  ಕೃಷ್ಣ ಮೂಲ್ಯ ಕೈರಂಗಳ – ಮೇನೇಜರ್. ರಾಮ ಭಂಡಾರಿ. ಬಾಬು ಗೌಡ ಚಾರ್ಮಾಡಿ. ಉಮಾ ಮಹೇಶ್ವರ ಭಟ್. ಅರಳ ಗಣೇಶ ಶೆಟ್ಟಿ. ಬಾಲಕೃಷ್ಣ ಮಿಜಾರು. ತಾರನಾಥ ಬಲ್ಯಾಯ. ಅರುಣ್ ಕೋಟ್ಯಾನ್. ಅಪ್ಪುಕುಂಞ ಮಣಿಯಾಣಿ. ಶಂಭು ಕುಮಾರ ಕಿನ್ನಿಗೋಳಿ. ಸುನಿಲ್ ಪದ್ಮುಂಜ. ವಸಂತರಾಜ ಕಟೀಲು. ಶ್ರೀನಿವಾಸ ಕೂರಿಯಾಳ. ಪುರುಷೋತ್ತಮ ಶೆಟ್ಟಿಗಾರ್. ಅಶ್ವತ್ ಮಂಜನಾಡಿ. ರಾಜೇಶ್ ಆಚಾರ್ಯ. ಅಕ್ಷಯ ರಾವ್. ಶಂಕರ ರಾವ್ ಹಾಲಾಡಿ. ನರೇಶ ಬಜಪೆ. ಬಾಲಕೃಷ್ಣ ನಾಯ್ಕ ಏಳ್ಕಾನ. ರಕ್ಷಿತ್ ರೈ ದೇಲಂಪಾಡಿ. ಸಂಜಯ. ತಿಮ್ಮಪ್ಪ ಇರುವೈಲು. ಪ್ರಣೀತ್ ಇರಾ. ಶಿವಪ್ರಸಾದ್ ಕಾವಳಕಟ್ಟೆ. ಮಧುರಾಜ್ ವಾಮದಪದವು

ನಾಲ್ಕನೇ ಮೇಳ: 

ಹಿಮ್ಮೇಳ: ಶ್ರೀನಿವಾಸ ಬಳ್ಳಮಂಜ, ಸತೀಶ ಶೆಟ್ಟಿ ಬೋಂದೆಲ್, ಸತೀಶ್ ಭಟ್ ಕಾರ್ಕಳ, ಶಂಕರ ಕೋರಿಕ್ಕಾರ್, ರಾಘವೇಂದ್ರ ಬಳ್ಳಮಂಜ, ಸುದಾಸ್ ಆಚಾರ್ಯ ಕಾವೂರು, ಮರಿಯಯ್ಯ ಬಲ್ಲಾಳ್, ಭರತೇಶ್ ಕಾಟಿಪಳ್ಳ, ಸೂರಜ್ ಆಚಾರ್ಯ, ಶಿವಪ್ರಸಾದ್ ಆಚಾರ್ಯ, ಪ್ರಕಾಶ್ ಶೆಟ್ಟಿ (ಮ್ಯಾನೇಜರ್)
ಮುಮ್ಮೇಳ: ರವಿಶಂಕರ ವಳಕುಂಜ. ಗಣೇಶ ಕನ್ನಡಿಕಟ್ಟೆ. ಸಂಜೀವ ಶಿರಂಕಲ್ಲು. ಸರಪಾಡಿ ವಿಠಲ ಶೆಟ್ಟಿ. ಭಾಸ್ಕರ ಸರಪಾಡಿ. ಸಂದೀಪ್ ಕೋಳ್ಯೂರು, ಮಾಡಾವು ಕೊರಗಪ್ಪ. ಮಹಾಬಲ ರೈ ನಗ್ರಿ. ಲಕ್ಷ್ಮಣ ಕೋಟ್ಯಾನ್. ನಾಗೇಶ ಕುಪ್ಪೆಪದವು. ಜನಾರ್ಧನ ಕುಂದಾಪುರ. ಕುಸುಮೋಧರ ಕುಲಾಲ್. ಗಣೇಶ ಪಾಲೆಚ್ಚಾರ್. ಬಾಲಕೃಷ್ಣ ಗೌಡ ಬಂದಾರು. ಸುನಿಲ್ ಕಾಣಿಯೂರು. ದಿವಾಕರ ಬಂಗಾಡಿ. ಕೃಷ್ಣ ಪ್ರಸಾದ್ ಭಟ್ ಕಾಟಿಪಳ್ಳ. ಗಿರೀಶ ವಾಮದಪದವು. ಕೊಡುಂಗಾಯಿ ಬಾಲಕೃಷ್ಣ  ಶೆಟ್ಟಿ. ವಿಠಲ ತ್ರಾಸಿ. ಕಿರಣ್ ಕೊಂಚಾಡಿ. ರಕ್ಷಿತ್ ಮುಂಬೈ. ಸತೀಶ ಚಾರ್ಮಾಡಿ. ಲಕ್ಷ್ಮಣ ಮುಚ್ಚೂರ್. ಶಿವಪ್ರಸಾದ್ ಕುರಾಯ. ಅಕ್ಷಯ್ ಕೋಟ್ಯಾನ್

ಐದನೇ ಮೇಳ: 

ಹಿಮ್ಮೇಳ: ಪದ್ಯಾಣ ಗೋವಿಂದ ಭಟ್, ಪ್ರದೀಪ ಕುಮಾರ್ ಗಟ್ಟಿ, ದಿನೇಶ್ ಭಟ್ ಯಲ್ಲಾಪುರ, ದಾಮೋದರ ಮುಗು, ಸುಜನ್ ಕುಮಾರ್ ಅಳಿಕೆ, ರಾಮಪ್ರಕಾಶ್ ಕಲ್ಲೂರಾಯ, ಚಿದಾನಂದ ನಾರಾವಿ, ಹರಿಪ್ರಸಾದ್ ಇಚ್ಲಂಪಾಡಿ, ತಿರುಮಲೇಶ ಕುಲಾಲ್. 

ಮುಮ್ಮೇಳ: ವಿಶ್ವೇಶ್ವರ ಭಟ್ ಸುಣ್ಣಂಬಳ – ಮೇನೇಜರ್. ಬಾಲಕೃಷ್ಣ ಮಣಿಯಾಣಿ. ರಾಧಾಕೃಷ್ಣ  ಕಲ್ಲುಗುಂಡಿ. ಯಶೋಧರ ಗೌಡ. ರವಿರಾಜ ಪನೆಯಾಲ. ರವಿ ಮುಂಡಾಜೆ. ಮಹೇಶ ಕುಮಾರ್ ಸಾಣೂರ್. ಓಂಪ್ರಕಾಶ. ಲಕ್ಷ್ಮಣ ತಾರೆಮಾರ್. ಶಿವಾನಂದ ಶೆಟ್ಟಿ ಪೆರ್ಲ. ನಿತಿನ್ ಕುತ್ತೆತ್ತೂರ್. ಗುರುತೇಜ ಶೆಟ್ಟಿ. ರಾಜೇಶ್ ಕುಂಪಲ. ರಾಜೇಶ್ ಶೆಟ್ಟಿ ಮಾಳ. ಚಂದ್ರಕಾಂತ ಶೆಟ್ಟಿ ಶಿಮಂತೂರ್. ಪ್ರಶಾಂತ ಕಲ್ಲಡ್ಕ. ಸಂದೇಶ ಭಟ್ ಮರಕಡ. ಅಕ್ಷಯ ಉಲ್ಲಂಜೆ. ಸುರೇಶ ಪಾಟಾಳಿ. ಆನಂದ ಕಟೀಲು. ಸುಖೇಶ ಮಡಾಮಕ್ಕಿ. ಅಭಿಷೇಕ್ ನರಿಕೊಂಬು. ಅಕ್ಷಯ ಮಿಜಾರು. ಶ್ರೇಯಸ್. ಸುಚೇಂದ್ರನಾಥ

ಆರನೇ ಮೇಳ:

ಹಿಮ್ಮೇಳ: ಪುಂಡಿಕಾಯ್ ಗೋಪಾಲಕೃಷ್ಣ ಭಟ್, ಮೋಹನ ಗೌಡ ಶಿಶಿಲ, ದೇವರಾಜ ಆಚಾರ್ಯ, ಕಿರಣ್ ಆಚಾರ್ಯ, ದಯಾನಂದ ಶೆಟ್ಟಿಗಾರ್, ಭಾಸ್ಕರ ಭಟ್, ಜಯರಾಮ ಚೇಳಾರ್, ವಿಶ್ವನಾಥ ಶೆಣೈ, ನಿಶ್ಚಿತ್ ಜೋಗಿ ಜೋಡುಕಲ್ಲು. 

ಮುಮ್ಮೇಳ: ಸದಾಶಿವ ಶೆಟ್ಟಿ ಮುಂಡಾಜೆ – ಮೇನೇಜರ್. ಮೋಹನ ಮುಚ್ಚೂರು. ಕೊಕ್ಕಡ ಜನಾರ್ಧನ. ಹರಿನಾರಾಯಣ ಭಟ್. ಆನಂದ ಕೊಕ್ಕಡ. ಪ್ರಶಾಂತ ಶೆಟ್ಟಿ ನೆಲ್ಯಾಡಿ. ಪಡ್ರೆ ಕುಮಾರ. ಡಾ| ಶೃತಕೀರ್ತಿರಾಜ. ಕೃಷ್ಣಪ್ಪ ಕಟ್ಟದಪಡ್ಪು. ವಾದಿರಾಜ ಕಲ್ಲೂರಾಯ. ಶೇಖರ ಹಿರೇಬಂಡಾಡಿ. ನಾರಾಯಣ ಪೇಜಾವರ. ರಂಜಿತ್ ಗೋಳಿಯಡ್ಕ. ರವಿಶಂಕರ ಕಾವೂರು. ಪುನೀತ್ ಬೋಳಿಯಾರ್.ಲಕ್ಷ್ಮೀನಾರಾಯಣ ಬೆಳ್ಳಾರೆ. ಹರೀಶ ಬೆಳ್ಳಾರೆ. ಪ್ರದೀಪ ಗಂಟಲ್ಕಟ್ಟೆ. ಕಮಲಾಕ್ಷ ಬೆಂಜನಪದವು. ಅಜಿತ್ ಕೋಂಜಾರು. ಸುಹಾಸ್ ಕೊಯ್ಲ. ಶಿವಾಜಿ ಕುಮಾರ. ಸತೀಶ ಬೆಟ್ಟಂಪಾಡಿ. ಪ್ರಸನ್ನ ಗುತ್ತಿಗಾರು. ಮಧು ಸಜಿಪ

ಮೇಳಗಳ ಇಂದಿನ (01.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (01.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ 

ಕಟೀಲು ಒಂದನೇ ಮೇಳ == ‘ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರ, ಬಂಟ್ವಾಳ 

ಕಟೀಲು ಎರಡನೇ ಮೇಳ == ಕೊಡೆತ್ತೂರುಗುತ್ತು ದೇವಸ್ಯಗುತ್ತು ಸೇವೆ 

ಕಟೀಲು ಮೂರನೇ ಮೇಳ== ಕಟೀಲು ಕ್ಷೇತ್ರದಲ್ಲಿ 

ಕಟೀಲು ನಾಲ್ಕನೇ ಮೇಳ  == ಎಕ್ಕಾರು ಗುಡ್ಡೆಸ್ಥಾನದ ಬಳಿ 

ಕಟೀಲು ಐದನೇ ಮೇಳ == ಸೂರಿಂಜೆ 

ಕಟೀಲು ಆರನೇ ಮೇಳ == ಬನತ್ತಡಿ ಮನೆ, ನಾರಳ ವಯಾ ಗಂಜಿಮಠ 

ಮಂದಾರ್ತಿ ಒಂದನೇ ಮೇಳ  ==  ಪಠೇಲರ ಮನೆ, ಹೆಗ್ಗುಂಜೆ – ಕಟ್ಟುಕಟ್ಟಳೆ 

ಮಂದಾರ್ತಿ ಎರಡನೇ ಮೇಳ   ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   ==  ಹೆನ್ನಿಕೊಕ್ಕರ್ಣೆ 

ಮಂದಾರ್ತಿ ಐದನೇ ಮೇಳ  ==  ಮಾತಾಪಿತ ನಿಲಯ, ಹೊಸಕಳಿ, ಕಟ್ ಬೆಲ್ತೂರು 

ಶ್ರೀ ಪೆರ್ಡೂರು ಮೇಳ ==  ಬೀಜೂರು ಶ್ರೀ ದುರ್ಗಾಪರಮೇಶ್ವರೀ ಮುಖಮಂಟಪದ ಎದುರು – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಕಲ್ಮಕ್ಕಿಮನೆ, ನೈಕಂಬ್ಳಿ, ಚಿತ್ತೂರು

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==   ಹೊಸಮಕ್ಕಿ, ಕಕ್ಕುಂಜೆ, ಹಾಲಾಡಿ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ  == ಜಗನ್ನಾಥ, ಬಾಂಡ್ಯ 

ಶ್ರೀ ಸೌಕೂರು ಮೇಳ ==  ಗುಲ್ವಾಡಿ ದೊಡ್ಮನೆ ಬಂಧುಗಳು 

ಶ್ರೀ ಬೆಂಕಿನಾಥೇಶ್ವರ ಮೇಳ  == ಶ್ರೀ ಕ್ಷೇತ್ರ ಕಳವಾರು – ಪಾಂಡವಾಶ್ವಮೇಧ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶ್ರೀ ಕ್ಷೇತ್ರ ಪಂಜುರ್ಲಿ ಸನ್ನಿಧಾನ – ಪ್ರಥಮ ಸೇವೆ – ಕಂಸ ದಿಗ್ವಿಜಯ, ಚಿತ್ರಾಕ್ಷಿ ಕಲ್ಯಾಣ 

ಶ್ರೀ ಶನೀಶ್ವರ ಮೇಳ == ಅಂಬೇಡ್ಕರ್ ಯುವಕ ಮಂಡಲ ವಠಾರ, ಜನ್ಸಾಲೆ 

ಶ್ರೀ ನೀಲಾವರ ಮೇಳ  == ಹೊನ್ನಾಳ ಬಸ್ ನಿಲ್ದಾಣದ ಬಳಿ – ಮಹಾಸ್ವಾಮಿ ಕೊರಗಜ್ಜ 

ಶ್ರೀ ಬಪ್ಪನಾಡು ಮೇಳ == ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ – ಭಕ್ತಿದ ಬಲಿಮೆ 

‘ಶನೀಶ್ವರ ಮಹಾತ್ಮೆ ’ – ಧರ್ಮಸ್ಥಳ ಮೇಳದ ಆಟ Live (30.11.2021)

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(30.112021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ. 

ಮೇಳಗಳ ಇಂದಿನ (30.11.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (30.11.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ – ಶ್ರೀ ಶನೀಶ್ವರ ಮಹಾತ್ಮೆ

ಕಟೀಲು ಒಂದನೇ ಮೇಳ == ಕದ್ರಿ ಕ್ಷೇತ್ರದ ರಾಜಾಂಗಣ 

ಕಟೀಲು ಎರಡನೇ ಮೇಳ == ಪೊಳಲಿ ಸೇವೆ – ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಎದುರು 

ಕಟೀಲು ಮೂರನೇ ಮೇಳ== ಶಿಬರೂರು ಸೇವೆ 

ಕಟೀಲು ನಾಲ್ಕನೇ ಮೇಳ  == ಶ್ರೀ ಅರಸು ಕುಂಜಿರಾಯ ದೈವಸ್ಥಾನ ಆಡಳಿತ ಮಂಡಳಿ ಮತ್ತು ಅತ್ತೂರು ಕೆಮ್ರಾಲ್ ಕಿಲೆಂಜೂರು ಹತ್ತು ಸಮಸ್ತರು 

ಕಟೀಲು ಐದನೇ ಮೇಳ ==  ರತ್ನಾಕರ ಆಚಾರ್ಯ ಸೇಮೆಗುರಿ, ಕಣಂಜಾರು, ಬೈಲೂರು 

ಕಟೀಲು ಆರನೇ ಮೇಳ == ಶಾಂತಿಭವನ, ಬಜಪೆ ಬಸ್ ಸ್ಟಾಂಡ್ ಬಳಿ 

ಮಂದಾರ್ತಿ ಒಂದನೇ ಮೇಳ  ==  ಅರಿ ವಿನಾಯಕ ದೇವಸ್ಥಾನ ಆನೆಗುಡ್ಡೆ ಕುಂಭಾಶಿ – ಕಟ್ಟುಕಟ್ಟಳೆ 

ಮಂದಾರ್ತಿ ಎರಡನೇ ಮೇಳ   ==  ತಗ್ಗಿನಬೈಲು, ಗುಂಡ್ಮಿ, ಸಾಸ್ತಾನ 

ಮಂದಾರ್ತಿ ಮೂರನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  ==  ನರ್ಸಿಬೆಟ್ಟು, ಹಾರ್ದಳ್ಳಿ, ಮಂಡಳ್ಳಿ, ಬಿದ್ಕಲ್ ಕಟ್ಟೆ 

ಶ್ರೀ ಪೆರ್ಡೂರು ಮೇಳ ==  ಕ್ಷೇತ್ರದಲ್ಲಿ – ಪ್ರಥಮ ದೇವರ ಸೇವೆಯಾಟ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಜೀತಮಕ್ಕಿ, ಮೂಡುಮುಂದ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಕಣಿಮನೆ, ಮಸ್ಕಿ, ನಾವುಂದ – ಶ್ರೀ ದೇವಿ ಮಹಾತ್ಮೆ 

ಶ್ರೀ ಪಾವಂಜೆ ಮೇಳ  ==   ಬಗ್ಗರ್ ಬೆಟ್ಟು ಕೆಮ್ಮಣ್ಣು – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ  == ಚಕ್ರ ಮೈದಾನ ಹಳ್ಳಿಹೊಳೆ  

ಶ್ರೀ ಸೌಕೂರು ಮೇಳ ==   ಸೌಕೂರು ಭಂಡಾರರ ಮನೆ – ಭಸ್ಮಾಸುರ ಮೋಹಿನಿ, ಚಂದ್ರಾವಳಿ ವಿಲಾಸ 

ಶ್ರೀ ಶನೀಶ್ವರ ಮೇಳ == ಸಿದ್ಧಾಪುರ ವಾರಾಹಿ ರಸ್ತೆ 

ಶ್ರೀ ನೀಲಾವರ ಮೇಳ  == ಉಪ್ಪಿನಕೋಟೆ ರಿಕ್ಷಾ ನಿಲ್ದಾಣ ಬಳಿ – ಮಧುರ ಮೇಘನ 

ಶ್ರೀ ಬಪ್ಪನಾಡು ಮೇಳ == ಮಾರಡ್ಕ – ಭಕ್ತಿದ ಬಲಿಮೆ 

‘ಸುದರ್ಶನ, ಭಾರ್ಗವ’ – ಧರ್ಮಸ್ಥಳ ಮೇಳದ ಆಟ Live (29.11.2021)

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(29.112021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ.