Sunday, August 30, 2026
Home Blog Page 326

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಇನ್ನಿಲ್ಲ  (Karnataka Yakshagana Academy President M.A Hegade no more)

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಶ್ರೀ ಮಹಾಬಲೇಶ್ವರ ಎ. ಹೆಗಡೆ (ಎಂ.ಎ. ಹೆಗಡೆ) ಇಂದು ತೀವ್ರ ಉಸಿರಾಟದ ತೊಂದರೆಯಿಂದ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರಿಗೆ ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಂದು ಉಸಿರಾಟದ ತೊಂದರೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಕೊನೆಯುಸಿರೆಳೆದರು.

ಅಪ್ರತಿಮ ವಾಗ್ಮಿ, ತಾಳಮದ್ದಳೆ ಅರ್ಥಧಾರಿಯಾಗಿದ್ದ ಅವರು ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಉಪಾನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ವೇಷಧಾರಿ, ತಾಳಮದ್ದಳೆ ಅರ್ಥಧಾರಿ, ಸಂಶೋಧಕರಾಗಿ ಕೆಲಸ ಮಾಡಿದುದಲ್ಲದೆ ಪ್ರಸಂಗಕರ್ತರಾಗಿಯೂ ಪ್ರಸಿದ್ಧರಾಗಿದ್ದರು. ಅವರು ಧರ್ಮ ದುರಂತ, ವಿಜಯೀ ವಿಶ್ರುತ, ಸೀತಾ ವಿಯೋಗ, ರಾಜಾ ಕರಂಧಮ, ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದರು. 

ಅವರು ಮೂಲತಃ ಸಿದ್ದಾಪುರ ತಾಲೂಕಿನ ಜೋಗಿನಮನೆಯವರು. ಪ್ರಸ್ತುತ ಶಿರಸಿ ತಾಲೂಕಿನ ದಂಟ್ಕಲ್ ನಲ್ಲಿ ನೆಲೆಸಿದ್ದರು. ಕಳೆದ ಅವಧಿಯಲ್ಲೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವರು ಈ ಬಾರಿಯೂ ಅಕಾಡೆಮಿಯ ಅಧ್ಯಕ್ಷರಾಗಿ ಮುಂದುವರಿದಿದ್ದರು. ತನ್ನ ಅವಧಿಯಲ್ಲಿ ಯಕ್ಷಗಾನಕ್ಕೋಸ್ಕರ ಹಲವಾರು ಉತ್ತಮ ಯೋಜನೆ ಕಾರ್ಯಗಳನ್ನು ಕೈಗೊಂಡ ಹೆಗ್ಗಳಿಕೆಗೆ ಹಾಗೂ ಸರ್ವರ ಪ್ರಸಂಶೆಗೆ ಪಾತ್ರರಾಗಿದ್ದ ಶ್ರೀಯುತ  ಎಂ.ಎ. ಹೆಗಡೆಯವರ ನಿಧನ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ. 

ಮೇಳಗಳ ಇಂದಿನ (18.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (18.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮುದ್ದೂರು ಶಾಲೆಯ ಬಳಿ – ತ್ರಿಪುರ ಮಥನ 

ಕಟೀಲು ಒಂದನೇ ಮೇಳ ==  ಕಿನಾರ, ಸವಣೂರು ಕೂರ್ನಡ್ಕ, ದರ್ಬೆ,ಪುತ್ತೂರು 

ಕಟೀಲು ಎರಡನೇ ಮೇಳ == ಹೊಸಲಕ್ಕೆ ಮನೆ ಮೂಡುಶೆಡ್ಡೆ 

ಕಟೀಲು ಮೂರನೇ ಮೇಳ== ನಂದನಪುರ, ಆಕಾಶಭವನ ಶ್ರೀ ನಾಗಬ್ರಹ್ಮರಕ್ತೇಶ್ವರಿ ದೇವಸ್ಥಾನದ ಬಳಿ ಕಾವೂರು 

ಕಟೀಲು ನಾಲ್ಕನೇ ಮೇಳ  == ಶ್ರೀ ಕ್ಷೇತ್ರ ಕಟೀಲು ‘ಸರಸ್ವತಿ ಸದನ’

ಕಟೀಲು ಐದನೇ ಮೇಳ ==  ಕಲ್ಲೋರಿ ಹೊಸಮನೆ, ಮಿಜಾರು, ಗರಡಿ ಹತ್ತಿರ 

ಕಟೀಲು ಆರನೇ ಮೇಳ == ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ವಯಾ ಕುಪ್ಪೆಪದವು 

ಮಂದಾರ್ತಿ ಒಂದನೇ ಮೇಳ  == ಪಠೇಲ್ ಹೌಸ್, ರಾಮಮಂದಿರ ಹತ್ತಿರ ಗಂಗೊಳ್ಳಿ 

ಮಂದಾರ್ತಿ ಎರಡನೇ ಮೇಳ   == ತುಂಗಾಕೃಪಾ, ಮೇಲ್ಮನೆ ಬೈಕಾಡಿ ಬ್ರಹ್ಮಾವರ 

ಮಂದಾರ್ತಿ ಮೂರನೇ ಮೇಳ  == ಗಂಟಿಹೊಳೆ ಬಿಜೂರು ಬೈಂದೂರು – ಕೂಡಾಟ  

ಮಂದಾರ್ತಿ ನಾಲ್ಕನೇ ಮೇಳ   == ವಿನಾಯಕ ನಿಲಯ, ಎಳಹಕ್ಲು ರೋಡ್, ಮಧುವನ ಅಚ್ಲಾಡಿ   

ಮಂದಾರ್ತಿ ಐದನೇ ಮೇಳ  == ಸುವರ್ಣಪಾಲು ಎಡಮೊಗೆ ಹೊಸಂಗಡಿ  

ಶ್ರೀ ಹನುಮಗಿರಿ ಮೇಳ  == ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರ – ಶ್ರೀ ಕುಂಜಾರುಗಿರಿ ಕ್ಷೇತ್ರ ಮಹಾತ್ಮೆ (ಸಂಜೆ 6 ರಿಂದ)

ಶ್ರೀ ಪೆರ್ಡೂರು ಮೇಳ == ಶ್ರೀ ನಾಗಬ್ರಹ್ಮಲಿಂಗೇಶ್ವರ ಸಹಪರಿವಾರ ದೇವಸ್ಥಾನ ಚಿತ್ತೇರಿ ಬೆಣಗಲ್ – ಕಾಳಿದಾಸ, ಗದಾಯುದ್ಧ, ಮೀನಾಕ್ಷಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗಂಟಿಹೊಳೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕೂಡ್ಲು ಮೆಕ್ಕೆಮನೆ ಕನ್ಯಾನ   

ಶ್ರೀ ಮಾರಣಕಟ್ಟೆ ಮೇಳ ‘ಸಿ == ಸಸಿಹಿತ್ಲು ಆಲೂರು 

ಶ್ರೀ ಪಾವಂಜೆ ಮೇಳ  ==   ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಮೂಡುಬಿದ್ರೆ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಆರ್ಗೋಡು 

ಕಮಲಶಿಲೆ ಮೇಳ ‘ಬಿ‘ == ಮಕ್ಕಿಮನೆ ಯಡ್ನಾಳಿ ಆಜ್ರಿ 

ಶ್ರೀ ಅಮೃತೇಶ್ವರೀ ಮೇಳ == ಹೋಟೆಲ್ ಶ್ರೀ ಗಣೇಶ್ ಆಗುಂಬೆ 

ಶ್ರೀ ಸೌಕೂರು ಮೇಳ == ದೇವಲ್ಕುಂದ ಬಟ್ಟೆ ವಿನಾಯಕ ದೇವಸ್ಥಾನ – ಪಂಚ ಕಲ್ಯಾಣ 

ಶ್ರೀ ಬೆಂಕಿನಾಥೇಶ್ವರ ಮೇಳ  == ಪೆರಾಡಿ ಶಾರದಾಂಬಾ ಭಜನಾ ಮಂಡಳಿ – ಸತ್ಯೊದ ಸ್ವಾಮಿ ಕೊರಗಜ್ಜ (ರಾತ್ರಿ 7ರಿಂದ)

ಶ್ರೀ ಮಡಾಮಕ್ಕಿ ಮೇಳ == ಬೇಳಿಂಜೆ ಬಾದ್ಲು – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಕುತ್ಪಾಡಿ ಶ್ರೀ ಸತ್ಯಯುಗ ಯೋಗಾಶ್ರಮದ ವಠಾರ – ನಾಗಮಂಡಲ 

ಶ್ರೀ ಹಿರಿಯಡಕ ಮೇಳ == ಅಬ್ಬೆಂಜಾಲು ಫ್ರೆಂಡ್ಸ್ ಕ್ಲಬ್ (ಬಜಗೋಳಿ) – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಬೈಂದೂರು ಯಡ್ತರೆ ಕುಂಜಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಸಿಗಂದೂರು ಮೇಳ == ಕಟ್ಟೆಮಕ್ಕಿ, ಶಂಕರನಾರಾಯಣ 

ಶ್ರೀ ಮೇಗರವಳ್ಳಿ ಮೇಳ ==ಹೆಬ್ರಿ ವಿಜಯಾ ಬ್ಯಾಂಕ್ ಬಳಿ – ಕುಲದೈವ ಪಂಜುರ್ಲಿ

ಶ್ರೀ ಹಟ್ಟಿಯಂಗಡಿ ಮೇಳ == ಬ್ರಹ್ಮ ದೇವಸ್ಥಾನ ಹಂದಕುಂದ, ಚಾಣಿಬೆಟ್ಟು – ನೂತನ ಪ್ರಸಂಗ (ರಾತ್ರಿ 8ರಿಂದ)

ಶ್ರೀ ಹಾಲಾಡಿ ಮೇಳ == ಶ್ರೀ ಅನಂತಪದ್ಮನಾಭ ಸಭಾಭವನ ಹಂಗಳೂರು ಇದರ ಸಮೀಪ – ನಾಗಮಂಡಲ 

ಶ್ರೀ ಬೋಳಂಬಳ್ಳಿ ಮೇಳ== ಜಡ್ಡು ವೀರಭದ್ರ ದೇವಾಲಯ ಸೂರಾಲು – ಭಾರತೀಪುರ ಬನಶಂಕರಿ (ರಾತ್ರಿ 8.30ರಿಂದ)

ಶ್ರೀ ಬಪ್ಪನಾಡು ಮೇಳ == ಜೈ ಹನುಮಾನ್ ಭಜನಾ ಮಂದಿರ, ಹನುಮಾನ್ ನಗರ ಕೊಡ್ಮಾನ್ ಪೊಡಿಕಲ ಕಂಬ್ಲ – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪೆರ್ಮುದೆ (ಬಜಪೆ) ಶಾರದಾ ನಗರ – ನಾಗ ತಂಬಿಲ 

ಶ್ರೀ ಸುಂಕದಕಟ್ಟೆ ಮೇಳ  == ತಾಂಗಾಡಿ ಪೇಜಾವರ – ಶ್ರೀ ದೇವಿ ಮಹಾತ್ಮೆ (ರಾತ್ರಿ 7ರಿಂದ)

ಮೇಳಗಳ ಇಂದಿನ (17.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (17.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಇಡೂರು ಕಾಮ್ನಾಡಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  

ಕಟೀಲು ಒಂದನೇ ಮೇಳ == ಅರ್ಕುಳ ತುಪ್ಪೆಕಲ್ಲು 

ಕಟೀಲು ಎರಡನೇ ಮೇಳ == ‘ಶ್ರೀ ಲಲಿತ ನಿವಾಸ’ ಕೋಟೆಗಾರ್ ಲೇಔಟ್, ಕೋಟೆ ಬಾಗಿಲು, ಮಾರ್ಪಾಡಿ ಮೂಡುಬಿದ್ರಿ 

ಕಟೀಲು ಮೂರನೇ ಮೇಳ== ಮೇಲಿನಮೊಗರು ಅತ್ತಾವರ ಮಂಗಳೂರು 

ಕಟೀಲು ನಾಲ್ಕನೇ ಮೇಳ  == ‘ಆಶ್ರಯ’ ಕೊಲೆಕ್ಕಾಡಿ, ಕಿಲ್ಪಾಡಿ, ಭಂಡಸಾಲೆ ಮುಲ್ಕಿ 

ಕಟೀಲು ಐದನೇ ಮೇಳ ==  ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ, ದೈವಂಗಳಗುಡ್ಡೆ, ಆದ್ಯಪಾಡಿ   

ಕಟೀಲು ಆರನೇ ಮೇಳ == ‘ಶ್ರೀ ದೇವಿಕೃಪಾ’ ಕುಂಜತ್ತಬೈಲು ಕಾವೂರು 

ಮಂದಾರ್ತಿ ಒಂದನೇ ಮೇಳ  == ಹೊಳೆಬದಿಮನೆ ಹನೆಹಳ್ಳಿ ಬಾರ್ಕೂರು  

ಮಂದಾರ್ತಿ ಎರಡನೇ ಮೇಳ   == ಕಾವೇರಿ ಕಾಂಪ್ಲೆಕ್ಸ್, ಪೊಲೀಸ್ ಠಾಣೆಯ ಹತ್ತಿರ, ಗಿಳಿಯಾರು ಕೋಟ 

ಮಂದಾರ್ತಿ ಮೂರನೇ ಮೇಳ  == ಶ್ರೀ ದುರ್ಗಾನುಗ್ರಹ ಕಾವ್ರಾಡಿ ನೆಲ್ಲಿಕಟ್ಟೆ  

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ದುರ್ಗಾಪರಮೇಶ್ವರಿ ಸ್ಟೋನ್ ಕ್ರಷರ್, ತಾರಿಕಟ್ಟೆ ಬೆಳ್ವೆ  

ಮಂದಾರ್ತಿ ಐದನೇ ಮೇಳ  == ಕಾಸರಗೋಡು ಮನೆ, ಹಲ್ತೂರು ಉಳ್ತೂರು 

ಶ್ರೀ ಹನುಮಗಿರಿ ಮೇಳ  == ಪಾರಂಪಳ್ಳಿ ಮಧ್ಯಸ್ಥರ ತೋಟದ ವಠಾರ – ಸಮಗ್ರ ಭೀಮ (ರಾತ್ರಿ 9.30 ರಿಂದ)

ಶ್ರೀ ಸಾಲಿಗ್ರಾಮ ಮೇಳ == ಮಾಣಿಕೊಳಲು – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಬೈರಂಪಳ್ಳಿ ಹನ್ನೆಡ್ಕ ನಮ್ಮ ಮನೆ ಶಬರಿ ನಿವಾಸದ ಎದುರು – ಶ್ರೀ ಪೆರ್ಡೂರು ಕ್ಷೇತ್ರ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==ಅಂಗಡಿಮನೆ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕುದ್ರುಕೋಡು ನಡುಮನೆ ನಾವುಂದ  

ಶ್ರೀ ಮಾರಣಕಟ್ಟೆ ಮೇಳ ‘ಸಿ == ಗುಂಡುವಾಣ ಮನೆ ಕಾಲ್ತೋಡು  

ಶ್ರೀ ಪಾವಂಜೆ ಮೇಳ  ==   ಯುವಕಮಂಡಲ ಪಡುಪದವು, ಕೃಷ್ಣಾಪುರ 9th ಬ್ಲಾಕ್ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಸೂರ್ಗೋಳಿ ಬೆಳ್ವೆ

ಕಮಲಶಿಲೆ ಮೇಳ ‘ಬಿ‘ ==   ರೈತ ಸೇವಾ ಗ್ರಾಮೋದ್ಯೋಗ, ಹೆಬ್ರಿ 

ಶ್ರೀ ಅಮೃತೇಶ್ವರೀ ಮೇಳ == ಕೋಟತಟ್ಟು ಪಡುಕೆರೆ 

ಶ್ರೀ ಸೌಕೂರು ಮೇಳ == ಶ್ರೀ ತುಳಸಿ ನಿಲಯ ಗೋಯಾಡಿ ಮನೆ, ಗೋಪಾಡಿ – ಶ್ರೀ ಬೇಲ್ತೂರು ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == ಪಡೀಲ್ ಬಿ.ಡಿ.ಆರ್ ನಗರ ದರ್ಬಾರ್ ರೈಲ್ವೆ ಗೇಟ್ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕೊಕ್ಕರ್ಣೆ ಪುತ್ತನ್ ಕಟ್ಟೆ ‘ಸೌರಭ’ ಮನೆ ವಠಾರ – ಶ್ರೀ ದೇವಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಮ್ರಗೋಡು ಜಂಬಾಡಿ ಶ್ರೀ ಪಂಜುರ್ಲಿ ಪರಿವಾರ ದೈವಸ್ಥಾನ ವಠಾರ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಕುಂಟಾಡಿ ಶ್ರೀ ರಕ್ತೇಶ್ವರಿ ದೇವಸ್ಥಾನ – ಮಾಯೊದ ಅಜ್ಜೆ 

ಶ್ರೀ ಸಿಗಂದೂರು ಮೇಳ == ಬಿದ್ಕಲ್ ಕಟ್ಟೆ ಮಣಿಗೇರಿ ಚಿಕ್ಕಮ್ಮ ದೈವಸ್ಥಾನ ವಠಾರ  

ಶ್ರೀ ನೀಲಾವರ ಮೇಳ  == ಹೆಮ್ಮಾಡಿ ರಿಕ್ಷಾ ನಿಲ್ದಾಣ – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಹಾರೇಕೊಪ್ಪ 

ಶ್ರೀ ಮೇಗರವಳ್ಳಿ ಮೇಳ ==ಅಜೆಕಾರ್ ದೆಪ್ಪುತೆ ಅಂಬೇಡ್ಕರ್ ಭವನ ಬಳಿ – ಕುಲದೈವ ಪಂಜುರ್ಲಿ (ಕಾಲಮಿತಿ) 

ಶ್ರೀ ಹಾಲಾಡಿ ಮೇಳ == ಕಲ್ಲಾಟೆ ಹಾಲಾಡಿ – ನೂತನ ಪ್ರಸಂಗ (ರಾತ್ರಿ 9ರಿಂದ)

ಶ್ರೀ ಬಪ್ಪನಾಡು ಮೇಳ == ಬಪ್ಪನಾಡು ಬಡಗಹಿತ್ಲು – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕೊಡ್ಮಾಣ್ ಕಾಫಿಕಾಡು ಮೈದಾನ – ರಂಗಸ್ಥಳ 

ಶ್ರೀ ತಲಕಳ ಮೇಳ == ಬೊಂದೇಲ್ ಕೃಷ್ಣನಗರ – ಮಹಾಶಕ್ತಿ ಮಂತ್ರದೇವತೆ 

ಶ್ರೀ ದೇಂತಡ್ಕ ಮೇಳ == ಶ್ರೀ ನಾಗ ಬೊಬ್ಬರ್ಯ, ಹಾಯಿಗುಳಿ ಪರಿವಾರ ದೈವಸ್ಥಾನ ಕುಂದಾಪುರ – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಗೀಳು ರೋಗ – ಈ ಮಾನಸಿಕ ಸ್ಥಿತಿಯಿಂದ ಹೊರಬರುವುದು ಹೇಗೆ? ಡಾ. ಸ್ನೇಹಾ ಏನು ಹೇಳುತ್ತಾರೆ? ಈ ವೀಡಿಯೋ ನೋಡಿ 

ಗೀಳು ರೋಗ – ಈ ಮಾನಸಿಕ ಸ್ಥಿತಿಯಿಂದ ಹೊರಬರುವುದು ಹೇಗೆ ಎನ್ನುವುದರ ಬಗ್ಗೆ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಮಾನಸಿಕ ತಜ್ಞೆ ಡಾ. ಸ್ನೇಹಾ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ವೀಡಿಯೋ ನೋಡಿ 

ಕರ್ನಾಟಕದಲ್ಲಿ ಇಂದು ಕೊರೋನಾ ಕೇಸ್ – ಜಿಲ್ಲಾವಾರು ಪಟ್ಟಿ 

ಕರ್ನಾಟಕ ರಾಜ್ಯದಲ್ಲಿ ಇಂದು ಕೊರೋನಾ ದೃಢಪಟ್ಟವರ ಅಂಕಿಸಂಖ್ಯೆಗಳ ವಿವರ ಇಲ್ಲಿದೆ 

ಯಕ್ಷಗಾನ ಕಲಾರಂಗದ “ಕಲಾಂತರಂಗ 2020” ಬಿಡುಗಡೆ

ಯಕ್ಷಗಾನ ಕಲಾರಂಗದ ಒಂದು ವರ್ಷದ ಚಟುವಟಿಕೆಗಳ ಕುರಿತ ಅಪೂರ್ವ ಮಾಹಿತಿವುಳ್ಳ “ಕಲಾಂತರಂಗ 2020”ನ್ನು ನಿಟ್ಟೂರು ಪ್ರೌಢಶಾಲೆಯ ರಜತ ಸಭಾಭವನದಲ್ಲಿ ಎಪ್ರಿಲ್ 16, 2021ರಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ.ಎಸ್. ಮತ್ತು ಶಾಸಕರಾದ ಕೆ. ರಘುಪತಿ ಭಟ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾಬಲೇಶ್ವರ ಎಂ.ಎಸ್. ಕಲಾರಂಗ ಎಲ್ಲಾ ಸಂಸ್ಥೆಗಳಿಗೂ ಮಾದರಿಯಾಗಿದ್ದು, ಕರ್ಣಾಟಕ ಬ್ಯಾಂಕ್‍ ಕಲಾರಂಗದ ಚಟುವಟಿಕೆಗಳಿಗೆ ತನ್ನಿಂದಾದ ನೆರವನ್ನು ನೀಡಲು ಸದಾ ಸಿದ್ಧವಿದೆ ಎಂದರು.

ಶಾಲಾ ಸಂಚಾಲಕರಾದ ಕೆ.ರಘುಪತಿ ಭಟ್‍ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಧ್ಯಕ ಎಂ. ಗಂಗಾಧರ ರಾವ್ ವಂದಿಸಿದರು. ಕಲಾರಂಗದ ನಿಕಟ ಪೂರ್ವಅಧ್ಯಕ್ಷ ಕೆ. ಗಣೇಶ್‍ ರಾವ್ , ಪಿ. ಸದಾಶಿವ ರಾವ್, ಕೋಶಾಧಿಕಾರಿ ಕೆ ಮನೋಹರ್, ಕಲಾರಂಗದ ಉಪಾಧ್ಯಕ್ಷ ವಿ.ಜಿ ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ, ಹೆಚ್. ಎನ್. ಶೃಂಗೇಶ್ವರ, ಬಿ. ನಾರಾಯಣ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಅಜಿತ್‍ಕುಮಾರ್, ದಿನೇಶ್ ಪೂಜಾರಿ, ಅಶೋಕ್ ಎಂ, ಮತ್ತು ಮುಖ್ಯೋಪಾಧ್ಯಾಯಿನಿ ಶ್ರಿಮತಿ ಅನಸೂಯ ಉಪಸ್ಥಿತರಿದ್ದರು.

ಅದ್ವಿತೀಯ ಕಲಾವಿದ ಕೊಪ್ಪಾಟೆ ಮುತ್ತ ಗೌಡ – ಸಂಕ್ಷಿಪ್ತ ಮಾಹಿತಿ (Sri Koppate Mutha Gowda)

ಹೆಸರು: ಶ್ರೀ ಕೊಪ್ಪಾಟೆ ಮುತ್ತ ಗೌಡ  

ಜನನ:  1945

ಜನನ ಸ್ಥಳ:   ಕುಂದಾಪುರ ತಾಲೂಕು ಬೈಂದೂರು ಸಮೀಪದ ಕಾಲ್ತೋಡು

ಬೆಳೆದ ಊರು: ಕುಂದಾಪುರ ತಾಲೂಕು ಆಲೂರು ಗ್ರಾಮದ ಕೊಪ್ಪಾಟೆ     

ತಂದೆ: ಶ್ರೀ ಅಣ್ಣಪ್ಪ ಗೌಡ ತಾಯಿ: ಶ್ರೀಮತಿ ಅಕ್ಕಣಿ ಅಮ್ಮ 

ವಿದ್ಯಾಭ್ಯಾಸ: ಮೂರನೇ ತರಗತಿ 

ಯಕ್ಷಗಾನ ಗುರುಗಳು: ಗುರು ಶ್ರೀ ವೀರಭದ್ರ ನಾಯಕ್ 

ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ 
ಅನುಭವ: ಬಡಗುತಿಟ್ಟು ರಂಗಸ್ಥಳದಲ್ಲಿ ಒಟ್ಟು 49 ವರ್ಷಗಳ ಕಾಲ ವೇಷಧಾರಿಯಾಗಿ ಮೆರೆದಿದ್ದರು. 21 ವರ್ಷ ಮಾರಣಕಟ್ಟೆ ಮೇಳ, ಇನ್ನುಳಿದಂತೆ ಸಾಲಿಗ್ರಾಮ, ಪೆರ್ಡೂರು, ಇಡಗುಂಜಿ, ಕಳವಾಡಿ, ಮಂದಾರ್ತಿ ಮತ್ತು ಸೌಕೂರು ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ ಅನುಭವ. 

ತಾಳಮದ್ದಳೆ ಕೂಟಗಳಲ್ಲಿ: ಪ್ರಸಿದ್ಧ ವೇಷಧಾರಿಯಾಗಿದ್ದುದು ಮಾತ್ರವಲ್ಲದೆ ಅಪ್ರತಿಮ ವಾಕ್ಪಟುವಾಗಿದ್ದ ಇವರು ತಾಳಮದ್ದಳೆ ಕೂಟಗಳಲ್ಲೂ ಭಾಗವಹಿಸುತ್ತಿದ್ದರು. ಕುಂದಾಪುರ ಪರಿಸರದಲ್ಲಿ ನಡೆಯುತ್ತಿದ್ದ ಹೆಚ್ಚಿನ ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. 

ನಿರ್ವಹಿಸಿದ ಪಾತ್ರಗಳು: ನಾಯಕ ಪ್ರತಿನಾಯಕ ಎರಡೂ ಪಾತ್ರಗಳಲ್ಲೂ ಮಿಂಚಿದರು. ಗದಾಯುದ್ಧದ ಕೌರವ ಮತ್ತು ಭೀಮ, ವಾಲೀ ವಧೆಯ ವಾಲಿ ಮತ್ತು ಸುಗ್ರೀವ, ಅಂಗದ ಸಂಧಾನದ ಅಂಗದ ಮತ್ತು ಪ್ರಹಸ್ತ, ಭೀಷ್ಮ ಮತ್ತು ಪರಶುರಾಮ, ರಾಮ ಮತ್ತು ರಾವಣ ಮೊದಲಾದ ಖಳ ಮತ್ತು ಸಾತ್ವಿಕ ಪಾತ್ರಗಳಲ್ಲೂ ಸಮಾನ ಪ್ರಭುತ್ವವನ್ನು ಸಾಧಿಸಿದ್ದರು. ಅಲ್ಲದೆ ಅರ್ಜುನ, ಹನುಮಂತ, ಕೀಚಕ, ಶಲ್ಯ, ಅತಿಕಾಯ, ಇಂದ್ರಜಿತು, ವಿಭೀಷಣ, ಅಗ್ನಿ ಮೊದಲಾದ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದರು. 

ರಚಿಸಿದ ಪ್ರಸಂಗಗಳು: ಪುಷ್ಕಳ ಪುನರ್ಜನ್ಮ, ಮಾರಿಕಾಂಬಾ ಮಹಾತ್ಮೆ, ನಂದಿಕೇಶ್ವರ ಮಹಾತ್ಮೆ, ಮಿತ್ರದ್ರೋಹ 
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಹಲವಾರು ಸನ್ಮಾನ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.  ಅದರಲ್ಲಿ ಯಕ್ಷಗಾನ ಕಲಾರಂಗದ ಬೆಳ್ಳಿಹಬ್ಬ ಸನ್ಮಾನ, ಗೋರ್ಪಾಡಿ ವಿಠಲ ಪಾಟೀಲ ಪ್ರಶಸ್ತಿ, ಎಂ.ಎಂ.ಹೆಗಡೆ ಪ್ರಶಸ್ತಿ, ಕಲಾರತ್ನ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಸನ್ಮಾನಗಳು. 

ನಿಧನ: 04.01.2020

ಮೇಳಗಳ ಇಂದಿನ (16.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (16.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಹಳ್ಳಿಹೊಳೆ ದೋಣಿಕಡವು – ಮಹಾಕಲಿ ಮಗಧೇಂದ್ರ 

ಕಟೀಲು ಒಂದನೇ ಮೇಳ == ವಸಂತಿ ನಿವಾಸ, ಪಿತ ಮೊಗರುಗುತ್ತು, ಕಂದಾವರ ಗುರುಪುರ 

ಕಟೀಲು ಎರಡನೇ ಮೇಳ == ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ 

ಕಟೀಲು ಮೂರನೇ ಮೇಳ== ಮುಕ್ಕಾಲ್ದಿಮನೆ ಎಕ್ಕಾರು 

ಕಟೀಲು ನಾಲ್ಕನೇ ಮೇಳ  == ಹೊಸಂಗಡಿ ಮನೆ, ಹೇರಾಡಿ ಗ್ರಾಮ, ಬಾರ್ಕೂರು ಬ್ರಹ್ಮಾವರ 

ಕಟೀಲು ಐದನೇ ಮೇಳ ==  ನಡಿಬೀಡು, ಹೊಸಮನೆ ಕೆಂಜಾರು ಬಜಪೆ  

ಕಟೀಲು ಆರನೇ ಮೇಳ == ಬಾಕಿಮಾರುಗುತ್ತು ಸೂರಿಂಜೆ 

ಮಂದಾರ್ತಿ ಒಂದನೇ ಮೇಳ  == ಶ್ರೀ ದುರ್ಗಾನಿಲಯ, ಕೊಡ್ಲಬೈಲು ಶಿರಿಯಾರ  – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಶ್ರೀ ದುರ್ಗಾನಿಲಯ, ಕೊಡ್ಲಬೈಲು ಶಿರಿಯಾರ  – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಸೌಡ, ಶಂಕರನಾರಾಯಣ 

ಮಂದಾರ್ತಿ ನಾಲ್ಕನೇ ಮೇಳ   == ಅರೆಕಲ್ಲುಮನೆ ಕೀರ್ತಿನಗರ ಆಲುಂಜೆ ಆರೂರು 

ಮಂದಾರ್ತಿ ಐದನೇ ಮೇಳ  == ಕೆರೆಕಟ್ಟು ಹೌಸ್ ಬಸ್ರೂರು  

ಶ್ರೀ ಹನುಮಗಿರಿ ಮೇಳ  == ಮಂಚಿ ನೂಜಿಬೈಲು ಶಾಲಾ ಕ್ರೀಡಾಂಗಣ – ಶ್ರೀ ದೇವಿ ಮಹಾತ್ಮೆ  (ಸಂಜೆ 5 ರಿಂದ)

ಶ್ರೀ ಸಾಲಿಗ್ರಾಮ ಮೇಳ == ತೆಕ್ಕಟ್ಟೆ ಕರಿಕಲ್ ಕಟ್ಟೆ ಚಿತ್ತಾರಿ ಶ್ರೀ ಬ್ರಹ್ಮಲಿಂಗೇಶ್ವರ ಉತ್ಸವ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಸಂತಾನ ಗೋಪಾಲಕೃಷ್ಣ ದೇವಸ್ಥಾನ ಕೂಡು, ಹಾಲ್ಕುತ್ತೂರು (ಕೊಪ್ಪ ತಾಲೂಕು) – ಧರ್ಮಾಂಗದ ದಿಗ್ವಿಜಯ, ಸತ್ಯಹರಿಶ್ಚಂದ್ರ, ರತ್ನಾವತಿ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==ಐರ್ ಬೈಲು, ಹೊಂಬಾಡಿಮನೆ ಉಳ್ಳೂರು – 74

ಶ್ರೀ ಮಾರಣಕಟ್ಟೆ ಮೇಳ ‘ಬಿ == ಅಲ್ಸಾಡಿ ಬೈರಿಮನೆ ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಆಲಂದೂರು ತೋಟದಮನೆ ಶಿರೂರು ಬೈಂದೂರು 

ಶ್ರೀ ಪಾವಂಜೆ ಮೇಳ  ==   ಶ್ರೀ ವಿಶ್ವನಾಥ ದೇವಸ್ಥಾನ ಯಕ್ಷೋತ್ಸವ, ಕೃಷ್ಣಾಪುರ 7th ಬ್ಲಾಕ್ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಹಾಡಿಮನೆ ತೊಂಬಟ್ಟು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ – (ಶ್ರೀ ಗೋಳಿಗರಡಿ ಮೇಳದೊಂದಿಗೆ ಕೂಡಾಟ) ಚತುರ್ಜನ್ಮ ಮೋಕ್ಷ 

ಕಮಲಶಿಲೆ ಮೇಳ ‘ಬಿ‘ ==  ಉಳುಕೊಪ್ಪ 

ಶ್ರೀ ಅಮೃತೇಶ್ವರೀ ಮೇಳ == ಕದ್ರಿಕಟ್ಟು 

ಶ್ರೀ ಸೌಕೂರು ಮೇಳ == ಗುಲ್ವಾಡಿ ಮಾಲತಿ ಅಮ್ಮ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == 62ನೇ ತೋಕೂರು MSEZ ಕಾಲನಿ ಹಾಲ್ ಹತ್ತಿರ – ಶ್ರೀ ನಾಗದೇವತೆ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಬೈಂದೂರು ಮಯ್ಯಾಡಿ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ – ರಾಮಾಂಜನೇಯ, ರೇಣುಕಾ ಮಹಾತ್ಮೆ (ರಾತ್ರಿ 8.30ರಿಂದ)

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಾಡಿಮನೆ ತೊಂಬಟ್ಟು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ – (ಕಮಲಶಿಲೆ ಮೇಳದೊಂದಿಗೆ ಕೂಡಾಟ) ಚತುರ್ಜನ್ಮ ಮೋಕ್ಷ 

ಶ್ರೀ ಹಿರಿಯಡಕ ಮೇಳ == ವೇಣೂರು ಬಾಹುಬಲಿ ಸಭಾಭವನದ ಬಳಿ – ಪವಿತ್ರ ಫಲ್ಗುಣಿ  

ಶ್ರೀ ಶನೀಶ್ವರ ಮೇಳ == ಕೊಡುರು ಬುಡ್ಕನ್ ಮಲ್ಲಿ 

ಶ್ರೀ ಸಿಗಂದೂರು ಮೇಳ == ನಾಡಾ ಗುಡ್ಡೆಯಂಗಡಿ ತೆಂಕಬೈಲು 

ಶ್ರೀ ನೀಲಾವರ ಮೇಳ  == ಎರೆಕೋಣ್ ಪೇಟೆ – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಮೇಳಿಗೆ

ಶ್ರೀ ಮೇಗರವಳ್ಳಿ ಮೇಳ == ಕೊಕ್ಕರ್ಣೆ ಶಾಸ್ತಾವು ಯಕ್ಷಮಿತ್ರರು – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ದಬ್ಬೆಕಟ್ಟೆ – ದಿವ್ಯ ಸನ್ನಿಧಿ (ರಾತ್ರಿ 8.30ರಿಂದ)

ಶ್ರೀ ಹಾಲಾಡಿ ಮೇಳ == ಬ್ರಹ್ಮಾವರ – ನೂತನ ಪ್ರಸಂಗ (ರಾತ್ರಿ 7.30ರಿಂದ)

ಶ್ರೀ ಬಪ್ಪನಾಡು ಮೇಳ == ಚೇತರ್ಕಾಡಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ (ರಾತ್ರಿ 7ರಿಂದ)

ಶ್ರೀ ಸಸಿಹಿತ್ಲು ಭಗವತೀ ಮೇಳ == ನಾವೂರ ಮೈಂದಾಳ (ಬಂಟ್ವಾಳ) ಶ್ರೀ ಮಹಾದೇವಿ ಭಜನಾ ಮಂದಿರದ ವಠಾರ – ಕೋರ್ದಬ್ಬು ಬಾರಗ 

ಶ್ರೀ ದೇಂತಡ್ಕ ಮೇಳ == ಶ್ರೀ ಹಾಯಿಗುಳಿ ಬೊಬ್ಬರ್ಯ ಸಹಪರಿವಾರ ದೈವಸ್ಥಾನ ವಠಾರ ಅರಾಲ್ ಗುಡ್ಡೆ ಹಳಅಳಿವೆ – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಬಡಗು ತಿಟ್ಟಿನ ಹಿರಿಯ ಸ್ತ್ರೀ ವೇಷಧಾರಿ ಎಂ. ಎ. ನಾಯ್ಕ ಅವರ ಸಂಕ್ಷಿಪ್ತ ಪರಿಚಯ (Biography of M. A. Naik)

ಹೆಸರು:  ಎಂ. ಎ. ನಾಯ್ಕ (ಮಂದಾರ್ತಿ ಅಣ್ಣು ನಾಯ್ಕ)
ಜನನ ಸ್ಥಳ: ಮಂದಾರ್ತಿ 
ತಂದೆ ತಾಯಿ: ಶ್ರೀ ಕರಿಯ ಮರಕಾಲ, ಶ್ರೀಮತಿ ಬುಡ್ದು 

ರಂಗಪ್ರವೇಶ: 1964
ಅನುಭವ: 40 ವರ್ಷಕ್ಕೂ ಮೇಲ್ಪಟ್ಟು (ಅಮೃತೇಶ್ವರಿ ಮೇಳದಲ್ಲಿ 16 ವರ್ಷ, ಮಂದಾರ್ತಿ ಮೇಳದಲ್ಲಿ 15 ವರ್ಷ, ಮೂಲ್ಕಿ ಮೇಳ, ಶಿರಸಿ ಮೇಳವೇ ಮೊದಲಾದ ಮೇಳಗಳಲ್ಲಿ)

ವಿದೇಶ ಪ್ರವಾಸ: ಎರಡು ಬಾರಿ ಸ್ವಿಟ್ಜರ್ಲೆಂಡ್ ಹಾಗೂ ಹಾಂಕಾಂಗ್, ಜರ್ಮನಿ, ಪೋಲೆಂಡ್ ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. 
ಜನಮೆಚ್ಚುಗೆ ಗಳಿಸಿದ ಪಾತ್ರಗಳು: ಸೀತೆ, ಮಂಡೋದರಿ, ಚಂದ್ರಮತಿ, ಸಾವಿತ್ರಿ, ದಮಯಂತಿ ಮೊದಲಾದ ಸೌಮ್ಯ ಸ್ತ್ರೀ ಪಾತ್ರಗಳು ಮತ್ತು ರುಚಿಮತಿ, ರುಕ್ಮಿಣಿ, ದಾಕ್ಷಾಯಣಿ, ದ್ರೌಪದಿ 
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಕೋಟ ವೈಕುಂಠ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಬಿ.ವಿ. ಆಚಾರ್ಯ ಪ್ರಶಸ್ತಿ, ಅರಾಟೆ ಮಂಜುನಾಥ ಸಂಸ್ಮರಣಾ ಪ್ರಶಸ್ತಿ ಮೊದಲಾದ ಹಲವಾರು ಪ್ರಶಸ್ತಿ ಸನ್ಮಾನಗಳು 

ಮೇಳಗಳ ಇಂದಿನ (15.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (15.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಗ್ವಾಡಿ ಹೊಳೇಕೆರೆ ಸಪರಿವಾರ ಶ್ರೀ ಭದ್ರ ಮಹಾಕಾಳಿ ದೇವಸ್ಥಾನದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  

ಕಟೀಲು ಒಂದನೇ ಮೇಳ == ಚೆನ್ನಮ್ಮ ಸದನ, ಪಂಜ ಬಾಕಿಮಾರುಗುತ್ತು ವಯಾ ಪಕ್ಷಿಕೆರೆ ಹಳೆಯಂಗಡಿ 

ಕಟೀಲು ಎರಡನೇ ಮೇಳ == ನೀಲಕಂಠ ಉಮಾಮಹೇಶ್ವರಿ ದೇವಸ್ಥಾನ ವಠಾರ ದೈವಂಗಳ ಗುಡ್ಡೆ 

ಕಟೀಲು ಮೂರನೇ ಮೇಳ== ಸುಳ್ಯ 

ಕಟೀಲು ನಾಲ್ಕನೇ ಮೇಳ  == ಮಟ್ಟಿಮನೆ, ನಗರ, ಹೊಸನಗರ ಶಿವಮೊಗ್ಗ 

ಕಟೀಲು ಐದನೇ ಮೇಳ ==  ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಬಳಿ, ಅರಳ, ಬಂಟ್ವಾಳ 

ಕಟೀಲು ಆರನೇ ಮೇಳ == ‘ಮೊಗಪಾಡಿ ಪಂಜ ವಯಾ ಪಕ್ಷಿಕೆರೆ ಹಳೆಯಂಗಡಿ  

ಮಂದಾರ್ತಿ ಒಂದನೇ ಮೇಳ  == ಸೋಮನಾಥ ನಿಲಯ ಕಾರ್ಕಡ ಸಾಲಿಗ್ರಾಮ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಸೋಮನಾಥ ನಿಲಯ ಕಾರ್ಕಡ ಸಾಲಿಗ್ರಾಮ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಮಂದಾರ್ತಿ ಕಲ್ಯಾಣ ಮಂದಿರ 

ಮಂದಾರ್ತಿ ನಾಲ್ಕನೇ ಮೇಳ   == ಕಾವ್ರಾಡಿ 

ಮಂದಾರ್ತಿ ಐದನೇ ಮೇಳ  == ದೇವಿಕೃಪಾ ನಿಲಯ ನಾಯಕವಾಡಿ ಗುಜ್ಜಾಡಿ  

ಶ್ರೀ ಹನುಮಗಿರಿ ಮೇಳ  == ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ – ಶುಕ್ರನಂದನೆ (ರಾತ್ರಿ 9 ರಿಂದ)

ಶ್ರೀ ಸಾಲಿಗ್ರಾಮ ಮೇಳ == ಶಿರೂರು ಮೂರುಕೈ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==ಶ್ರೀ ಕಾವೇರಿಕೃಪಾ ಕೊಡಪಾಡಿ ಗುಜ್ಜಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ಬ್ರಹ್ಮಶ್ರೀ’ ನಾರ್ಕಾಳಿ ಗುಡಿಮನೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನಾಗೂರು    

ಶ್ರೀ ಪಾವಂಜೆ ಮೇಳ  ==   ಶ್ರೀ ವಿಶ್ವನಾಥ ದೇವಸ್ಥಾನ ಯಕ್ಷೋತ್ಸವ, ಕೃಷ್ಣಾಪುರ 7th ಬ್ಲಾಕ್ – ಕಲ್ಯಾಣೋತ್ಸವ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಚೋನಮನೆ ಆಜ್ರಿ 

ಕಮಲಶಿಲೆ ಮೇಳ ‘ಬಿ‘ ==  ಕೋಣೆಮನೆ ಕೊಡ್ಲಾಡಿ  

ಶ್ರೀ ಅಮೃತೇಶ್ವರೀ ಮೇಳ == ಪಾರಂಪಳ್ಳಿ 

ಶ್ರೀ ಸೌಕೂರು ಮೇಳ == ಹೂವಿನಕೆರೆ – ಮೇಘ ಮಯೂರಿ 

ಶ್ರೀ ಬೆಂಕಿನಾಥೇಶ್ವರ ಮೇಳ  == ಫರಂಗಿಪೇಟೆ ಸೇವಾಂಜಲಿ (ರಿ) –   ಸತ್ಯೊದ ಸ್ವಾಮಿ ಕೊರಗಜ್ಜ (ಸಂಜೆ 6.30)

ಶ್ರೀ ಮಡಾಮಕ್ಕಿ ಮೇಳ == ಕೊಂಡಳ್ಳಿ (ಬೈಲೂರು) – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತೀರ್ಥಹಳ್ಳಿ ಆರಗ ಗುಡ್ಡೆಕೊಪ್ಪ – ನಾಗಮಂಡಲ 

ಶ್ರೀ ಹಿರಿಯಡಕ ಮೇಳ == ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಉಪ್ಪಿನಕುದ್ರು ಶ್ರೀ ವಿನಾಯಕ ದೇವಸ್ಥಾನ 

ಶ್ರೀ ಸಿಗಂದೂರು ಮೇಳ ==  ನಾಯ್ಕನಕಟ್ಟೆ ಮೊಗೇರಿ 

ಶ್ರೀ ನೀಲಾವರ ಮೇಳ  == ಪಾವನ ಕಾಂಪ್ಲೆಕ್ಸ್ ಬಳಿ, ಚಿತ್ತೂರು ಆಲೂರು ಕ್ರಾಸ್ – ದೈವ ಮಂಟಪ 

 ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಶಂಕಾಪುರ 

ಶ್ರೀ ಮೇಗರವಳ್ಳಿ ಮೇಳ == ಬೆಳ್ವೆ, ಬೂಮ್ಮಳ ಗಣೇಶ್ ಕ್ಯಾಶ್ಯೂಸ್ ಗೇರುಬೀಜ ಕಾರ್ಖಾನೆ ವಠಾರ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಬೊಬ್ಬರ್ಯ ದೇವಸ್ಥಾನ – ಭಸ್ಮಾಸುರ ಮೋಹಿನಿ 

ಶ್ರೀ ಹಾಲಾಡಿ ಮೇಳ == ಸಿದ್ದಾಪುರ ಪೇಟೆ – ನೂತನ ಪ್ರಸಂಗ (ಕಾಲಮಿತಿ)

ಶ್ರೀ ಬೋಳಂಬಳ್ಳಿ ಮೇಳ== ಕೋಟ್ನಕಟ್ಟೆ ಹಿರಿಯಡ್ಕ – ಪದ್ಮಾವತಿ, ಮೀನಾಕ್ಷಿ 

ಶ್ರೀ ಬಪ್ಪನಾಡು ಮೇಳ == ಪ್ರಗತಿ ಫ್ರೆಂಡ್ಸ್ ದೊಡ್ಡತೋಟ – ಬಂಗಾರ್ ಬಾಲೆ (ರಾತ್ರಿ 7)