Monday, August 31, 2026
Home Blog Page 279

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 04.03.2022

ಕಟೀಲು ಒಂದನೇ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಿಯ್ಯಾರು ಕಾರ್ಕಳ – ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಶ್ರೀ ರಾಜರಾಜೇಶ್ವರೀ ದೇವಸ್ಥಾನ ಮುಂಡಪ್ಪಳ್ಳಿ ವಯಾ ಕುಂಬಳೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಕೊಂಡಾಣ ಕಂಬಳಬೆಟ್ಟು ತೋಕೂರು – ವಿರೋಚನ ಕಾಳಗ, ಧೀರ ದುಂದುಭಿ 

ಕಟೀಲು ನಾಲ್ಕನೇ ಮೇಳ  == ಭ್ರಾಮರಿ, ಸದಾಶಿವನಗರ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಬೋಂದೆಲ್ ಮಂಗಳೂರು – ಶಶಿಪ್ರಭಾ ಪರಿಣಯ, ದಮಯಂತಿ ಪುನರ್ ಸ್ವಯಂವರ 

ಕಟೀಲು ಆರನೇ ಮೇಳ == ಗಿರಿಜಾ ನಿವಾಸ, ನಂದನಕೆರೆ ಕಾವೂರು – ಶ್ರೀ ದೇವಿ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (04-03-2022)

ಮೇಳಗಳ ಇಂದಿನ (04.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಿದ್ಧಾಪುರ ಜನ್ಸಾಲೆ ಹೊಸಮನೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಿಯ್ಯಾರು ಕಾರ್ಕಳ – ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಶ್ರೀ ರಾಜರಾಜೇಶ್ವರೀ ದೇವಸ್ಥಾನ ಮುಂಡಪ್ಪಳ್ಳಿ ವಯಾ ಕುಂಬಳೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಕೊಂಡಾಣ ಕಂಬಳಬೆಟ್ಟು ತೋಕೂರು – ವಿರೋಚನ ಕಾಳಗ, ಧೀರ ದುಂದುಭಿ 

ಕಟೀಲು ನಾಲ್ಕನೇ ಮೇಳ  == ಭ್ರಾಮರಿ, ಸದಾಶಿವನಗರ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಬೋಂದೆಲ್ ಮಂಗಳೂರು – ಶಶಿಪ್ರಭಾ ಪರಿಣಯ, ದಮಯಂತಿ ಪುನರ್ ಸ್ವಯಂವರ 

ಕಟೀಲು ಆರನೇ ಮೇಳ == ಗಿರಿಜಾ ನಿವಾಸ, ನಂದನಕೆರೆ ಕಾವೂರು – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  == ದಡ್ಡಿಹಾರ ಮುನಿಯೂರು ತೀರ್ಥಳ್ಳಿ 

ಮಂದಾರ್ತಿ ಎರಡನೇ ಮೇಳ   == ಹಾಲೂರು ಭಂಡಿಗಡಿ ಕೊಪ್ಪ 

ಮಂದಾರ್ತಿ ಮೂರನೇ ಮೇಳ  == ತೆಂಕಬೆಟ್ಟು ಬಂಕನಡಿ ಹಿಲ್ಕೊಮೆ ಜಪ್ತಿ – ಮಂದಾರ್ತಿ ಮತ್ತು ಸೌಕೂರು ಮೇಳಗಳ ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಹೊಸ್ಮನೆ ತೆಂಗಿನಕೊಪ್ಪ 

ಮಂದಾರ್ತಿ ಐದನೇ ಮೇಳ  == ಶ್ರೀ ದುರ್ಗಾ ನಿಲಯ, ಅಂಬ್ಲಾಜೆ ಶಿವಪುರ ಹೆಬ್ರಿ 

ಹನುಮಗಿರಿ ಮೇಳ == ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನ ಆಲಂಗಾರು ಮೂಡಬಿದ್ರೆ – ಅಮರೇಂದ್ರ ಪದ ವಿಜಯ 

ಶ್ರೀ ಸಾಲಿಗ್ರಾಮ ಮೇಳ == ಆರಗಾ ಶ್ರೀ ಕಲಾನಾಥೇಶ್ವರ ದೇವಸ್ಥಾನ ಓಂಕಾರ ರೂಪಿಣಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗುಮ್ಮಾನಾಡಿಮನೆ ನೂಜಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕುಳ್ಳಂಬಳ್ಳಿ ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಕಾನ್ಕಿ ನಡುಮನೆ 

ಶ್ರೀ ಪಾವಂಜೆ ಮೇಳ == ಖಂಡೇರಿ ಕಾಟುಕುಕ್ಕೆ ಕಾಸರಗೋಡು – ಧರ್ಮ ಸಿಂಹಾಸನ 

ಕಮಲಶಿಲೆ ಮೇಳ == ಅಬ್ಬಿಮಕ್ಕಿ ಹೆನ್ನಾಬೈಲು ಸಿದ್ಧಾಪುರ – ಶ್ರೀ ದೇವಿ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಆರಕ್ಷಕ ಠಾಣೆ ಕೋಟ 

ಶ್ರೀ ಸೌಕೂರು ಮೇಳ == ತೆಂಕಬೆಟ್ಟು ಬಂಕನಡಿ ಹಿಲ್ಕೊಮೆ ಜಪ್ತಿ ಕಾಳಾವರ – ಮಂದಾರ್ತಿ ಮತ್ತು ಸೌಕೂರು ಮೇಳಗಳ ಕೂಡಾಟ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾವೂರು ಮುಲ್ಲಕಾಡು ಶಾಲಾ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಆಜ್ರಿ ಪೇಟೆ – ಸಿಂಧೂರ ಭಾಗ್ಯ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಲಿಗ್ರಾಮ ಗೆಂಡೆಕೆರೆ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಇಡೂರು ಕುಂಜ್ಞಾಡಿ 

ಶ್ರೀ ಸಿಗಂದೂರು ಮೇಳ == ಶೆಂಗಾರ್ ಬೈಲೂರು ಸಿದ್ಧಿವಿನಾಯಕ ಸಮುದಾಯ ಭವನ 

ಶ್ರೀ ನೀಲಾವರ ಮೇಳ  == ಮಾಣಿ ಚೆನ್ನಕೇಶವ ದೇವಸ್ಥಾನ ಗುಂಡ್ಮಿ ರಥಬೀದಿ – ಮಧುರ ಮೇಘನ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಕಮ್ಮರಡಿ ಹಾಲ್ಮುತ್ತೂರು 

ಶ್ರೀ ಮೇಗರವಳ್ಳಿ ಮೇಳ ==  ದೇವಲಾಪುರ ಭೂತರಾಯನಕಟ್ಟೆ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ನೆಲ್ಲಿಕಟ್ಟೆ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಗ್ರಾಮ ಕಲ್ಯಾಣ ಮಂದಿರ ಆವರಣ ನಾಗರಕೊಡಿಗೆ – ಪಾಂಚಜನ್ಯ, ಶಶಿಪ್ರಭಾ ಪರಿಣಯ, ಶ್ರೀನಿವಾಸ ಕಲ್ಯಾಣ 

ಶ್ರೀ ಬೋಳಂಬಳ್ಳಿ ಮೇಳ== ಕಾರ್ಗಲ್ – ಬೇಡರ ಕಣ್ಣಪ್ಪ, ಚಂದ್ರಹಾಸ 

ಶ್ರೀ ಬಪ್ಪನಾಡು ಮೇಳ == ಶ್ರೀ ಶಿವ ಪಂಚಾಕ್ಷರಿ ಭಜನಾ ಮಂದಿರ ಕೊಳ ಮಲ್ಪೆ – ಬನತ ಬಂಗಾರ್ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಜಾಲ್ ಶ್ರೀ ನಾಗಬ್ರಹ್ಮ ವನದುರ್ಗಾ ದೇವರ ಸನ್ನಿಧಿಯ ಬಳಿ – ನಾಗ ತಂಬಿಲ 

 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಕಲ್ಕೂರಿಪದವು – ಕೊಲ್ಲೂರು ಕ್ಷೇತ್ರ ಮಹಾತ್ಮೆ 

 

ಶ್ರೀ ದೇಂತಡ್ಕ ಮೇಳ == ಮಣ್ಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ರುದ್ರ ತಾಂಡವ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 03.03.2022

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಪಜೀರುಗುತ್ತು ವಯಾ ಕೋಣಾಜೆ – ಕಾಯಕಲ್ಪ 

ಕಟೀಲು ಮೂರನೇ ಮೇಳ== ಪಾಲೆಮಾರುಗುತ್ತು ಕುದ್ಕೋಳಿ ಬೋಳ್ಯಾರು – ಪಾಂಡವಾಶ್ವಮೇಧ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಮಾತಂಗ ಕನ್ಯೆ 

ಕಟೀಲು ಐದನೇ ಮೇಳ == ‘ಪಾಂಚಜನ್ಯ’, ಬ್ರಹ್ಮಂದಡ್ಯ ಮೂಡುಮಾರ್ನಾಡು ವಯಾ ಬೆಳುವಾಯಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ದೇರ್ಲಾಜೆ ಹೌಸ್ ಇಡ್ಕಿದು ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (03-03-2022)

ಮೇಳಗಳ ಇಂದಿನ (03.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮತ್ತಿಮನೆ – ಸಾಮ್ರಾಟ್ ನಹುಷೇ೦ದ್ರ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಪಜೀರುಗುತ್ತು ವಯಾ ಕೋಣಾಜೆ – ಕಾಯಕಲ್ಪ 

ಕಟೀಲು ಮೂರನೇ ಮೇಳ== ಪಾಲೆಮಾರುಗುತ್ತು ಕುದ್ಕೋಳಿ ಬೋಳ್ಯಾರು – ಪಾಂಡವಾಶ್ವಮೇಧ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಮಾತಂಗ ಕನ್ಯೆ 

ಕಟೀಲು ಐದನೇ ಮೇಳ == ‘ಪಾಂಚಜನ್ಯ’, ಬ್ರಹ್ಮಂದಡ್ಯ ಮೂಡುಮಾರ್ನಾಡು ವಯಾ ಬೆಳುವಾಯಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ದೇರ್ಲಾಜೆ ಹೌಸ್ ಇಡ್ಕಿದು ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  == ಮಾಲೆಮನೆ ಒಡಗೇರಿ ಸೊನಲೆ ಹೊಸನಗರ 

ಮಂದಾರ್ತಿ ಎರಡನೇ ಮೇಳ   == ಕೆರೆಗದ್ದೆ ಸೀತೂರು ಎನ್. ಆರ್.ಪುರ 

ಮಂದಾರ್ತಿ ಮೂರನೇ ಮೇಳ  == ಮರತೂರು ಉಪ್ಪರಿಗೆಮನೆ ಮೊಳಹಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಹೆಗ್ಗರಸು ಸೊನಲೆ ಹೊಸನಗರ 

ಮಂದಾರ್ತಿ ಐದನೇ ಮೇಳ  == ಮೇಲ್ಪೇಟೆ ಹನೇಹಳ್ಳಿ ಕೂರಾಡಿ 

ಹನುಮಗಿರಿ ಮೇಳ == ಶಿವಶಂಕರಿ ಭಜನಾ ಮಂದಿರ ಸೌಕೂರು ಗುಲ್ವಾಡಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಾಲಿಗ್ರಾಮ ಮೇಳ == ಕಾರ್ಕಡ ಸೀತಾರಾಮ ಸೋಮಯಾಜಿಯವರ ಮನೆ ವಠಾರ – ಕೃಷ್ಣಾರ್ಜುನ

ಶ್ರೀ ಪೆರ್ಡೂರು ಮೇಳ == ಕೈಲ್ ಕೇರಿ ಕಂಚಮ್ಮ ದೇವಸ್ಥಾನ ವಠಾರ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶೆರ್ಡಿ ರತ್ನಗಿರಿ ಅಂಗಡಿ ಹಾಲಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಉಪ್ಪರಿಗೆ ಮನೆ ಮರತ್ತೂರು ಮೊಳಹಳ್ಳಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಗುಂಡುವಾಣ ಕಾಲ್ತೋಡು 

ಶ್ರೀ ಪಾವಂಜೆ ಮೇಳ == ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಬಾಳೆಬೆಟ್ಟು ಮಣೂರು 

ಶ್ರೀ ಸೌಕೂರು ಮೇಳ == ಸೌಕೂರು ಚಿಕ್ಕಪೇಟೆ ಕೆಳಮನೆ – ಶ್ರೀ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾರ್ಕಳ ಜನಸೇವಾ ಸಮಿತಿ ಇಂಡಸ್ಟ್ರಿಯಲ್ ಏರಿಯಾ ಬಳಿ – ಕೋಟಿ ಚೆನ್ನಯ

 

ಶ್ರೀ ಮಡಾಮಕ್ಕಿ ಮೇಳ == ಹೊಂಬಾಡಿ ಮಂದಾಡಿ ಹುಣ್ಸೆಮಕ್ಕಿ ಮಿಲ್ ಗುಡ್ಡೆ ಬಳಿ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಸ್ರೂರು ಕಂಬಳಿಯರಬೆಟ್ಟು ಗುಂಡಿಗೋಳಿ ಶ್ರೀ ನಂದಿಕೇಶ್ವರ ಶ್ರೀ ಚಿಕ್ಕು ಸಪರಿವಾರ ದೇವಸ್ಥಾನ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಶಿರ್ತಾಡಿ ಬಸ್ ನಿಲ್ದಾಣ ಬಳಿ – ಮಂತ್ರಭೈರವಿ 

ಶ್ರೀ ಶನೀಶ್ವರ ಮೇಳ == ಹಣಬಿನಗದ್ದೆ ವಠಾರ ಜಡ್ಕಲ್ 

ಶ್ರೀ ಸಿಗಂದೂರು ಮೇಳ == ಬೈಲಗದ್ದೆ ಶ್ರೀ ಮಹಾಸತಿ ದೇವಸ್ಥಾನ (ಉ.ಕ)

ಶ್ರೀ ನೀಲಾವರ ಮೇಳ  ==  ಬಾರಕೂರು ಪೇಟೆ – ಮಧುರ ಮೇಘನ

ಶ್ರೀ ಮೇಗರವಳ್ಳಿ ಮೇಳ ==  ಕೋಣಂದೂರು ಸೊಣಗಾರಕೇರಿ – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ವಾರಾಹಿ ರಸ್ತೆ ಸಿದ್ಧಾಪುರ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಶಾಖಾವಲ್ಲಿ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬೋಳಂಬಳ್ಳಿ ಮೇಳ== ಕುದ್ರಕೋಡು ನಾವುಂದ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಆದೂರು ಶ್ರೀ ಭಗವತಿ ಕ್ಷೇತ್ರ – ಶ್ರೀ ದೇವಿ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಪ್ಪೆಪದವು ಕಟ್ಟೆಮಾರ್ ಕಲ್ಲಾಡಿ ಹೈಸ್ಕೂಲ್ ಬಳಿ – ಶ್ರೀ ಭಗವತಿ ಮಹಾತ್ಮೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 02.03.2022

ಕಟೀಲು ಒಂದನೇ ಮೇಳ == ಗುತ್ತಿನ ಬಳಿ ವಯಾ ಮುಕ್ಕ – ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಬಲ್ಯ ಮನೆ ಮರವೂರು ಕೆಂಜಾರು – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಮೇಗಿನ ಬಾಳಿಕೆ ಮನೆ ಅತ್ತೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕಾಮತ್ ತೋಟ, ಉಳಿಯಾರಗೋಳಿ ಕಾಪು – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ‘ಭಾಗ್ಯಲಕ್ಷ್ಮಿ’ ದರ್ಖಾಸು ಮನೆ ಪೆರ್ಮುಂಡೆ ವಯಾ ಅಜೆಕಾರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಎಲಿಯಮನೆ ಕೆದಂಬಾಡಿ ಪುತ್ತೂರು – ಶ್ರೀ ದೇವಿ ಮಹಾತ್ಮೆ 

ಉಪ್ಪಿನಂಗಡಿಯಲ್ಲಿ ಕಲಾವಿದರ ಸಂಸ್ಮರಣೆ

ಯಕ್ಷಗಾನ ಕಲೆಯ ಪ್ರೀತಿಯಿಂದ ಅನೇಕ ಕಲಾವಿದರು ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸಿದ್ದಾರೆ. ಇಂತಹ ಕಲಾವಿದರ ಸಂಸ್ಮರಣೆಯನ್ನು ನಡೆಸುವುದು ಅತ್ಯಂತ ಸೂಕ್ತವೆಂದು ರಾಮನಗರ ಶ್ರೀ ಸೌಹಾರ್ದಯಕ್ಷಗಾನ ಸಮಿತಿ ಅಧ್ಯಕ್ಷರಾದ ಉಮೇಶ ಶೆಣೈ ಎನ್ ತಿಳಿಸಿದರು.


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ವಠಾರದಲ್ಲಿ ಜರುಗಿದ ಕೀರ್ತಿಶೇಷರಾದ ಗಣಪತಿ ಆಚಾರ್ಯ ನೇರೆಂಕಿ, ವಿಠ್ಠಲಾಚಾರ್ಯ ನೆಲ್ಯಾಡಿ, ಭಾಸ್ಕರಾಚಾರ್ಯ ಉಪ್ಪಿನಂಗಡಿ ಇವರ ಸಂಸ್ಮರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಈ ಸಂಸ್ಮರಣಾ ಕಾರ್ಯಕ್ರಮವನ್ನು ಪ್ರತಿವರ್ಷ ಟ್ರಸ್ಟ್ ಮೂಲಕ ನಡೆಸುವುದಕ್ಕೆ ರೂಪಾಯಿ 10,000 ದೇಣಿಗೆಯನ್ನು ಉಮೇಶ ಶೆಣೈ ನೀಡಿದರು.


ಕಲಾವಿದರಾದ ಗೋಪಾಲ್ ಶೆಟ್ಟಿ ಕಳೆಂಜ, ಗುಡ್ಡಪ್ಪ ಬಲ್ಯ ಸಂಸ್ಮರಣಾ ನುಡಿಗಳನ್ನಾಡಿದರು. ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾದ ದಿವಾಕರ ಆಚಾರ್ಯ ಗೇರುಕಟ್ಟೆ ಶುಭ ಹಾರೈಸಿದರು. ವೇದಿಕೆಯಲ್ಲಿ ಗಂಗಾಧರ್‌ ಆಚಾರ್ಯ ನೇರೆಂಕಿ, ಪುರುಷೋತ್ತಮ್‌ ಆಚಾರ್ಯ ಉಪಸ್ಥಿತರಿದ್ದರು.

ಶ್ರೀ ಹರೀಶ್‌ ಆಚಾರ್ಯ ಬಾರ್ಯ ಪ್ರಸ್ತಾವನೆಗೈದರು. ಉಪನ್ಯಾಸಕ ಹರೀಶ್‌ಆಚಾರ್ಯ ಸುರತ್ಕಲ್ ಸ್ವಾಗತಿಸಿ ಮುರಳೀಧರ ನೇರೆಂಕಿ ವಂದಿಸಿದರು.

ಕಾರ್ಯಕ್ರಮದ0ಗವಾಗಿ ಜಬ್ಬಾರ್ ಸಮೋ, ಅಂಬಾಪ್ರಸಾದ್ ಪಾತಾಳ, ಗೋಪಾಲ ಶೆಟ್ಟಿ ಕಳೆಂಜ, ದಿವಾಕರ ಆಚಾರ್ಯ ಗೇರುಕಟ್ಟೆ, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ , ಹರೀಶ್ ಬಾರ್ಯ, ಪದ್ಮನಾಭ ಕುಲಾಲ್ , ಡಿ.ಕೆ ಆಚಾರ್ಯ, ಪ್ರಚೇತ್ ಆಳ್ವ, ಶ್ರೀಪತಿ ಭಟ್ ಇಳಂತಿಲ, ಮೋಹನ ಆಲಂಕಾರು ಭಾಗವಹಿಸುವಿಕೆಯಲ್ಲಿ ಸುಧನ್ವ ಮೋಕ್ಷ ತಾಳಮದ್ದಳೆ ಜರಗಿತು.

ಯಕ್ಷಗಾನ ಕಲಾರಂಗದ ‘ಸೇವಾಭೂಷಣ ಪ್ರಶಸ್ತಿ’

28-02-2022 ಸೋಮವಾರದಂದು ಪೇಜಾವರ ಮಠದ ಶ್ರೀ ರಾಮವಿಠಲ ಸಭಾಂಗಣದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ, ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಶ್ರೀ ಮಟ್ಟಿ ಲಕ್ಷ್ಮಿನಾರಾಯಣ ರಾವ್ ಇವರಿಗೆ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಯಕ್ಷಗಾನ ಕಲಾರಂಗದಲ್ಲಿ 27 ವರ್ಷ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ‘ಸೇವಾಭೂಷಣ ಪ್ರಶಸ್ತಿ’ನೀಡಿ ಗೌರವಿಸಿದರು.

ಶ್ರೀಮತಿ ವರಲಕ್ಷ್ಮಿ ಎಲ್. ರಾವ್ ಇವರನ್ನು ಇದೇ ಸಂದರ್ಭದಲ್ಲಿ ಮಂಗಳ ಸೀರೆ ನೀಡಿ ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಮಟ್ಟಿಯವರು ಶ್ರೀಕೃಷ್ಣ ಮಠಕ್ಕೆ, ವಿವಿಧ ದೇವಸ್ಥಾನಗಳಿಗೆ ಹಾಗೂ ಆತ್ಮೀಯ ಒಡನಾಡಿಗಳಿಗೆ ಪ್ರತೀ ವರ್ಷ ವಾದಿರಾಜ ಅನುಗ್ರಹೀತ ಮಟ್ಟಿಗುಳ್ಳವನ್ನು ಉಚಿತವಾಗಿ ತಂದು ಕೊಟ್ಟು, ಸಮಾಜದ ಎಲ್ಲಾ ಚಟುವಟಿಗಕೆಗಳಲ್ಲಿ ಪಾಲ್ಗೊಂಡು ಬದುಕನ್ನು ಸಂಭ್ರಮಿಸಿದ ಸರಳ ವ್ಯಕ್ತಿಯಾಗಿದ್ದಾರೆ. ಅವರಿಗೆ ಅರ್ಹವಾಗಿ ಈ ಪ್ರಶಸ್ತಿ ಸಂದಿದೆ ಎಂದು ನುಡಿದರು.

ಹರಿಕೃಷ್ಣ ಪುನರೂರು ಅತಿಥಿಗಳಾಗಿ ಪಾಲುಗೊಂಡರು. ಇದೇ ಸಂದರ್ಭದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ನ ಗುರುಗಳಾಗಿ ಒಂದು ದಶಕದಿಂದ ಸೇವೆಸಲ್ಲಿಸುತ್ತಿರುವ, ಯಕ್ಷಗಾನ ಕೇಂದ್ರದ ಗುರುಗಳಾದ ಬಗ್ವಾಡಿ ಕೃಷ್ಣಮೂರ್ತಿ ಭಟ್ ಇವರ ಪತ್ನಿ ತೀವ್ರ ಅಸೌಖ್ಯದಿಂದ ಇದ್ದು ಅವರಿಗೆ ವೈದ್ಯಕೀಯ ನೆರವಾಗಿ ಸಂಸ್ಥೆಯ ಕಾರ್ಯಕಾರಿ ಸದಸ್ಯರ ವತಿಯಿಂದ ಒಂದು ಲಕ್ಷ ರೂಪಾಯಿಯನ್ನು ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಅವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಸ್. ವಿ. ಭಟ್ ಅವರು ಎಸ್. ಗೋಪಾಲಕೃಷ್ಣ ಅವರಿಗೆ ನುಡಿನಮನ ಸಲ್ಲಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ವಂದಿಸಿದರು.

ಇಂದು ಆಟ ಎಲ್ಲೆಲ್ಲಿ? (02-03-2022)

ಮೇಳಗಳ ಇಂದಿನ (02.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಟೆಂಕಬೈಲ್ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆವರಣ – ರಂಭಾ ರೂಪರೇಖಾ 

ಕಟೀಲು ಒಂದನೇ ಮೇಳ == ಗುತ್ತಿನ ಬಳಿ ವಯಾ ಮುಕ್ಕ – ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಬಲ್ಯ ಮನೆ ಮರವೂರು ಕೆಂಜಾರು – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಮೇಗಿನ ಬಾಳಿಕೆ ಮನೆ ಅತ್ತೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕಾಮತ್ ತೋಟ, ಉಳಿಯಾರಗೋಳಿ ಕಾಪು – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ‘ಭಾಗ್ಯಲಕ್ಷ್ಮಿ’ ದರ್ಖಾಸು ಮನೆ ಪೆರ್ಮುಂಡೆ ವಯಾ ಅಜೆಕಾರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಎಲಿಯಮನೆ ಕೆದಂಬಾಡಿ ಪುತ್ತೂರು – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  == ತೊಗರೆಗುಡಿಗಲ್ ನಾಗರಕೋಡಿಗೆ 

ಮಂದಾರ್ತಿ ಎರಡನೇ ಮೇಳ   == ಕೆಳಕುಳಿ ಸಿದ್ಧರಮಠ ಕೊಪ್ಪ 

ಮಂದಾರ್ತಿ ಮೂರನೇ ಮೇಳ  == ನಾಯ್ಕರಮನೆ ಶಿರಿಯಾರ 

ಮಂದಾರ್ತಿ ನಾಲ್ಕನೇ ಮೇಳ   == ಕಾನ್ಬೆಟ್ಟು ದಾಸಬೈಲು ಕುಚ್ಚೂರು ಹೆಬ್ರಿ 

ಮಂದಾರ್ತಿ ಐದನೇ ಮೇಳ  == ಗೋಳಿಬೆಟ್ಟು ಶಿರೂರು ಮುದ್ದುಮನೆ 

ಹನುಮಗಿರಿ ಮೇಳ == ಮಹಾಗಣಪತಿ ದೇವಸ್ಥಾನ ಮುಲ್ಕಿ ಪುತ್ತೂರು – ಶೂರ್ಪನಖಾ ವಿವಾಹ, ವಾಲಿವಧೆ, ಮಹಿಷೋತ್ಪತ್ತಿ 

ಶ್ರೀ ಸಾಲಿಗ್ರಾಮ ಮೇಳ == ಗಂಗೊಳ್ಳಿ ಎಸ್.ವಿ.ಜೂ.ಕಾಲೇಜ್ ಮೈದಾನ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ – ಕೃಷ್ಣಾರ್ಜುನ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ಕೋಣಬೇರು ಕುಳ್ಳಂಬಳ್ಳಿ ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ದಕ್ಕೇರಕೋಡಿ ನಾರ್ಕಳಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಕೋಣ್ಕಿ ಜಡ್ಡಿನಮನೆ ನಾಡ 

ಶ್ರೀ ಪಾವಂಜೆ ಮೇಳ == ಅಸೈಗೋಳಿ ಕೇಂದ್ರ ಮೈದಾನ – ತ್ರಿಜನ್ಮ ಮೋಕ್ಷ 

ಕಮಲಶಿಲೆ ಮೇಳ == ಶ್ರೀ ಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ದರಬೈಲು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಜಟ್ಟಿಗೇಶ್ವರ ದೈವಸ್ಥಾನ ಮಣೂರು, ಪಡುಕರೆ 

ಶ್ರೀ ಸೌಕೂರು ಮೇಳ == ಶಂಕರನಾರಾಯಣ ಕಟ್ಟೆಮಕ್ಕಿ ಬ್ರಹ್ಮಸ್ಥಾನ – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಪ್ರಗತಿನಗರ ಮಾಳ ಶ್ರೀ ಮಂಜುಶ್ರೀ ಭಜನಾ ಮಂಡಳಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕಟ್ಗೇರಿ ಶ್ರೀ ಕಾಳಿಕಾಂಬಾ ದೇವಸ್ಥಾನ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮೊಳಹಳ್ಳಿ ಶ್ರೀ ನಂದಿಕೇಶ್ವರ ಶ್ರೀ ಶಿವರಾಯ ಗರಡಿ – ಅಭಿಮನ್ಯು, ಶ್ರೀನಿವಾಸ ಕಲ್ಯಾಣ 

ಶ್ರೀ ಹಿರಿಯಡಕ ಮೇಳ == ಬಳಂಜ ದೇವಸ್ಥಾನ ವಠಾರ – ಮಾಯೊದಪ್ಪೆ ಮಂತ್ರದೇವತೆ 

ಶ್ರೀ ಶನೀಶ್ವರ ಮೇಳ == ಬಾಲಗಟ್ಟೆ ದೇವಂಗಿ ತೀರ್ಥಹಳ್ಳಿ 

ಶ್ರೀ ಸಿಗಂದೂರು ಮೇಳ == ಸೌಳ್ನಾಡು ಶ್ರೀ ಕೋಟೇಶ್ವರ ದೇವಸ್ಥಾನ ಹೊಸಕೊಪ್ಪ

ಶ್ರೀ ನೀಲಾವರ ಮೇಳ  ==  ಸಹೋದರ ಯುವಕ ಮಂಡಲ ಬಳಿ ಹನುಮಂತನಗರ ನಿಟ್ಟೂರು – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಮೇಗರವಳ್ಳಿ ಮೇಳ ==  ಮುವಳ್ಳಿ ಸಿದ್ಧೇಶ್ವರ ದೇವಸ್ಥಾನ – ಬೇಡರ ಕಣ್ಣಪ್ಪ, ಅಭಿಮನ್ಯು, ಶ್ರೀನಿವಾಸ ಕಲ್ಯಾಣ 

ಶ್ರೀ ಹಾಲಾಡಿ ಮೇಳ == ಶ್ರೀ ಹೊಸಮ್ಮದೇವಿ ಸೇವಾ ಸಮಿತಿ ಹರತಾಳ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬೈಕಂಪಾಡಿ ಎ. ಪಿ.ಎಂ.ಸಿ ವಾಣಿಜ್ಯ ಸಂಕೀರ್ಣದ ಬಳಿ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಬಾಳಿಕೆ ಹೊಸನೂರಬೆಟ್ಟು – ಬಾಲೆ ಶ್ವೇತಾಕ್ಷಿ 

ಇಂದು ಆಟ ಎಲ್ಲೆಲ್ಲಿ? (01-03-2022)

ಮೇಳಗಳ ಇಂದಿನ (01.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ತೀರ್ಥಹಳ್ಳಿ ಸೊಪ್ಪುಗುಡ್ಡೆ ಮೈದಾನ – ಸಾಮ್ರಾಟ್ ನಹುಷೇoದ್ರ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಎರಡನೇ ಮೇಳ == ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರ 

ಕಟೀಲು ಮೂರನೇ ಮೇಳ== ಬಾಕಿಮಾರು ಗದ್ದೆಯಲ್ಲಿ, ಪಲ್ಲಿಪಾಡಿ ವಯಾ ಪೊಳಲಿ 

ಕಟೀಲು ನಾಲ್ಕನೇ ಮೇಳ  == ಶ್ರೀ ನಂದನೇಶ್ವರ ದೇವಸ್ಥಾನ ಪಣಂಬೂರು ಬೀಚ್ ರೋಡ್, ನ್ಯೂ ಮಂಗಳೂರು 

ಕಟೀಲು ಐದನೇ ಮೇಳ == ಅಲಂಗಾರು ಶ್ರೀ ಮಹಾಲಿಂಗೇಶ್ವರ ವಠಾರ ಮೂಡಬಿದ್ರಿ 

ಕಟೀಲು ಆರನೇ ಮೇಳ == ಕೊಯಿಕುಡೆ, ಕುದ್ಮಾರು ವಯಾ ಸವಣೂರು 

ಮಂದಾರ್ತಿ ಒಂದನೇ ಮೇಳ  == ವೆಂಕಟೇಶ್ವರ ನಿಲಯ ಸಾಲಗೇರಿ ಜಯನಗರ 

ಮಂದಾರ್ತಿ ಎರಡನೇ ಮೇಳ   == ಕೆ.ಎಂ ನಗರ ಕಮ್ಮರಡಿ ಕೊಪ್ಪ 

ಮಂದಾರ್ತಿ ಮೂರನೇ ಮೇಳ  == ಶ್ರೀ ನೀಲಕಂಠೇಶ್ವರ ದೇವಸ್ಥಾನ ಗೋಳಿಹೊಳೆ ಯಳಜಿತ್ ಬೈಂದೂರು 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕಲ್ಲುಮಹಾಲಿಂಗೇಶ್ವರ ದೇವಸ್ಥಾನ ಹೆಗ್ಗುಂಜೆ ಮಂದಾರ್ತಿ 

ಮಂದಾರ್ತಿ ಐದನೇ ಮೇಳ  == ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ ತಾರಿಬೇರು ಕೋಣ್ಕಿನಾಡ 

ಹನುಮಗಿರಿ ಮೇಳ == ತೆಂಕಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನ – ಶ್ರೀಕೃಷ್ಣ ತುಲಾಭಾರ, ಶ್ರೀರಾಮ ಕಾರುಣ್ಯ 

ಶ್ರೀ ಸಾಲಿಗ್ರಾಮ ಮೇಳ == ಕೊಳನ್ ಕೋಡು ಬಿ.ಎಚ್ ರಸ್ತೆ ಕಂದಾವರ ಶ್ರೀ ಮಹಾಗಣಪತಿ ಈಶ್ವರ ಪಾರ್ವತಿ  ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ ಮಣಿಪಾಲ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ಇಡೂರು ಕುಂಜ್ಞಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಪುಟ್ಟಿಮನೆ, ಲಕ್ಷ್ಮೀನಾರಾಯಣ ದೇವಸ್ಥಾನದ ಹತ್ತಿರ ಗುಜ್ಜಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶಬರಿನಿಲಯ, ಕುಕ್ಕಡ ತೋಟದಮನೆ ಇಡೂರು ಕುಂಜ್ಞಾಡಿ 

ಶ್ರೀ ಪಾವಂಜೆ ಮೇಳ == ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶಿವ ಲೀಲಾಮೃತ 

ಕಮಲಶಿಲೆ ಮೇಳ == ಕಡ್ಕೆ ನಾಡಗುಡ್ದೆಂಗಡಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ವಠಾರ ಕೋಟ 

ಶ್ರೀ ಸೌಕೂರು ಮೇಳ == ವಕ್ವಾಡಿ ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ – ಪ್ರೇಮ ಸಂಘರ್ಷ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಸಜೀಪಪಡು ವೀರಾಂಜನೇಯ ಭಜನಾ ಮಂದಿರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಮೆಟ್ಕಲ್ ಮೂರುಮುಂದ ಬೆಳ್ಳಾಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಯಡಾಡಿ ಮತ್ಯಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಸರ್ಪಶಪಥ, ಮೀನಾಕ್ಷಿ ಕಲ್ಯಾಣ 

ಶ್ರೀ ಹಿರಿಯಡಕ ಮೇಳ == ಗರಡಿಮಜಲು ಶ್ರೀ ಮಾರಿಯಮ್ಮನವರ ದೇವಸ್ಥಾನ – ಓಂ ನಮಃ ಶಿವಾಯ 

ಶ್ರೀ ಶನೀಶ್ವರ ಮೇಳ == ಉಂಬಳೆಬೈಲು ಗ್ರಾಮ ಶಿವಮೊಗ್ಗ 

ಶ್ರೀ ಸಿಗಂದೂರು ಮೇಳ == ಎಡಬೆಟ್ಟು ಸಾಸ್ತಾನ ಗೋಪಾಲಕೃಷ್ಣ ರಸ್ತೆ 

ಶ್ರೀ ನೀಲಾವರ ಮೇಳ  ==  ಶ್ರೀ ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನ ಕೋಟ ಹರ್ತಟ್ಟು – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಮೇಗರವಳ್ಳಿ ಮೇಳ ==  ಶ್ರೀ ಕ್ಷೇತ್ರ ಮೇಗರವಳ್ಳಿ – ಪೌರಾಣಿಕ ಪ್ರಸಂಗ 

 

ಶ್ರೀ ಹಾಲಾಡಿ ಮೇಳ == ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಅರೆಶಿರೂರು – ಸುದರ್ಶನ ವಿಜಯ, ಮಹಾಶೂರ್ಪನಖಿ, ದ್ರೌಪದಿ ಪ್ರತಾಪ 

ಶ್ರೀ ಬಪ್ಪನಾಡು ಮೇಳ == ಶ್ರೀ ಉಮಾಮಹೇಶ್ವರ ದೇವಸ್ಥಾನ ಪೆದಮಲೆ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ==   ಶಿರ್ತಾಡಿ ಅರ್ಜುನಪುರ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಪಾತೂರು ಸೂರ್ಯೇಶ್ವರ ದೇವಸ್ಥಾನ – ಬೂಡುದ ಬ್ರಾಣೆ 

ನಾಳ ಮೇಳ == ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಕಾರಿಂಜ ಕಾಂಜವೆ 

ಶ್ರೀ ದೇಂತಡ್ಕ ಮೇಳ == ನಾರಂಪಾಡಿ – ರುದ್ರ ತಾಂಡವ, ಗಿರಿಜಾ ಕಲ್ಯಾಣ 

ಶ್ರೀ ಮಂಗಳಾದೇವಿ ಮೇಳ == ಇಚ್ಲಂಪಾಡಿ ಗಂಗಾಧರೇಶ್ವರ ದೇವಸ್ಥಾನ – ನಾಗರ ಪಂಚೆಮಿ 

ಬೆಂಗಳೂರಿನ ಗಾನಸೌರಭ ಯಕ್ಷಗಾನ ಶಾಲೆಗೆ ನಿಡಂಬೂರು ಬೀಡುಬಲ್ಲಾಳ ಪ್ರಶಸ್ತಿ

ಅಂಬಲಪಾಡಿ ದೇವಳದ ಧರ್ಮದರ್ಶಿಯಾಗಿ ಕಲೆ, ಸಂಸ್ಕೃತಿಯನ್ನು ವಿಶೇಷವಾಗಿ ಪ್ರೋತ್ಸಾಹಿಸುತ್ತಿದ್ದ ನಿ. ಬೀ. ಅಣ್ಣಾಜಿ ಬಲ್ಲಾಳರ ಹೆಸರಿನಲ್ಲಿ ಅವರ ಸುಪುತ್ರ ಡಾ. ನಿ. ಬೀ. ವಿಜಯ ಬಲ್ಲಾಳರು ಸ್ಥಾಪಿಸಿದ ‘ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ’ಗೆ ಎರಡು ದಶಕಗಳಿಂದ ಬೆಂಗಳೂರಿನಲ್ಲಿ ಯಕ್ಷಗಾನ ಕಲಿಕೆ, ಪ್ರದರ್ಶನ, ಪ್ರಚಾರಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಗಾನಸೌರಭ ಯಕ್ಷಗಾನ ಶಾಲೆ ಆಯ್ಕೆಯಾಗಿದೆ.

ಪ್ರಶಸ್ತಿಯು ರೂಪಾಯಿ ಹತ್ತು ಸಾವಿರ ನಗದು ಪುರಸ್ಕಾರವನ್ನೊಳಗೊಂಡಿದೆ.

ಸುಮಾರು ಮೂವತ್ತು ವರ್ಷ ವಿವಿಧ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ ಶಿವ ಕುಮಾರ್ ಬೇಗಾರ್ ಅವರು ಈ ಸಂಸ್ಥೆ ಸ್ಥಾಪಿಸಿದ್ದು ಬೆಂಗಳೂರಿನ ಹಲವು ಕಡೆಗಳಲ್ಲಿ ತೆಂಕು ಬಡಗಿನ ಆಸಕ್ತ ಕಲಾವಿದರಿಗೆ ತರಬೇತಿ ನೀಡುತ್ತಾ ಈ ಕಲೆಯ ಸಂವರ್ಧನೆಗೆ ಕೆಲಸ ಮಾಡುತ್ತಿದೆ.

ಮಾರ್ಚ್ 6, 2022 ಭಾನುವಾರ ಕಂಬ್ಳಕಟ್ಟದ ಶ್ರೀ ಜನಾರ್ದನ ಮಂಟಪದಲ್ಲಿ ನಡೆಯುವ ಸಂಸ್ಥೆಯ 64ನೇ ವಾರ್ಷಿಕೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ಕೆ. ಅಜಿತ್ ಕುಮಾರ್, ಕಾರ್ಯದರ್ಶಿ ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.